ಹಿರಿಯ ಪ್ರಾಧ್ಯಾಪಕರು
ಕನ್ನಡ ಅಧ್ಯಯನ ಕೇಂದ್ರ
ಬೆಂಗಳೂರು
ವಿಶ್ವವಿದ್ಯಾಲಯ
ಬೆಂಗಳೂರು 560056
ದೂರವಾಣಿ: 080-23157900
ಮೊಬೈಲ್: 94480 07630,
84950 60401
7022229110 94828 37500
email:nagabhushana.c@gmail.com
drcnb1082@hotmail.com
Blog:kannadasahityasamscrutiasmite.blogspot.com
BIO-DATA
ಹೆಸರು: ಡಾ.ಸಿ.ನಾಗಭೂಷಣ
ಜನ್ಮ ದಿನಾಂಕ ಮತ್ತು ಜನ್ಮ ಸ್ಥಳ: 13.06.1965
ಇರಕಸಂದ್ರ ಕಾಲೋನಿ, ಕೊರಟಗೆರೆ ತಾಲೋಕು, ತುಮಕೂರು ಜಿಲ್ಲೆ.
ವಿದ್ಯಾರ್ಹತೆ :
ಸ್ನಾತಕೋತ್ತರ ಪದವಿ |
ವಿಶ್ವವಿದ್ಯಾಲಯ |
ಪದವಿ ಪಡೆದವರ್ಷ |
ವಿಶೇಷ/ ಐಚ್ಚಿಕ , ವಿಷಯ
|
ಪಿಎಚ್.ಡಿ. |
ಬೆಂಗಳೂರು ವಿಶ್ವವಿದ್ಯಾಲಯ |
1994 |
ಏಕಾಂತ ರಾಮಯ್ಯ ಮತ್ತು ಆದಯ್ಯ ಒಂದು ತೌಲನಿಕ ಅಧ್ಯಯನ ಪ್ರಕಟಿತ (ಮಧ್ಯಕಾಲೀನ ಯುಗದ ಧಾರ್ಮಿಕ ಸಂಘರ್ಷದ ತಾತ್ವಿಕ ಅಧ್ಯಯನ) ಮಾರ್ಗದರ್ಶಕರು: ಡಾ.ಬಸವರಾಜು.ಕಲ್ಗುಡಿ |
ಎಂ.ಫಿಲ್. |
ಬೆಂಳೂರು ವಿಶ್ವವಿದ್ಯಾಲಯ |
1990 |
ಏಕಾಂತ ರಾಮಯ್ಯ ಮತ್ತು ಆದಯ್ಯ ಒಂದು ಅಧ್ಯಯನ
|
ಎಂ.ಎ. |
ಬೆಂಗಳೂರು ವಿಶ್ವವಿದ್ಯಾಲಯ |
1986-88 |
ಶಾಸನ ಸಿದ್ಧಾಂತ ಮತ್ತು ಪಠ್ಯಗಳು ಕರ್ನಾಟಕದ ರಾಜಕೀಯ ಮತ್ತು
ಸಾಂಸ್ಕೃತಿಕ ಚರಿತ್ರೆ, ಛಂದಸ್ಸು, ಗ್ರಂಥಸಂಪಾದನೆ, ಹಸ್ತಪ್ರತಿ ಶಾಸ್ತ್ರ, ಹಳಗನ್ನಡ ಸಾಹಿತ್ಯ.
|
ಬಿ.ಎ. |
ಬೆಂಗಳೂರು ವಿಶ್ವವಿದ್ಯಾಲಯ |
1983-86 |
ಐಚ್ಛಿಕ ಕನ್ನಡ |
ವಿಶ್ವವಿದ್ಯಾಲಯ ಧನಸಹಾಯ ಆಯೋಗದವರು ನಡೆಸುವ
ಕಿರಿಯ ಶಿಷ್ಯವೇತನ (J.R.F) ಮತ್ತು ಉಪನ್ಯಾಸಕ ಪರೀಕ್ಷೆಯಲ್ಲಿ ತೇರ್ಗಡೆ
ಹೊಂದಲಾಗಿದೆ .
ರೋಲ್
ನಂಬರ್ : 100622 ವಿಷಯ : ಕನ್ನಡ ವರ್ಷ: 1990
1993 ರಿಂದ ಇಲ್ಲಿಯವರೆಗೂ
ಗುಲಬರ್ಗಾ ವಿಶ್ವವಿದ್ಯಾಲಯದ ರಾಯಚೂರು ಸ್ನಾತಕೋತ್ತರ ಕೇಂದ್ರ ಹಾಗೂ ಬೆಂಗಳೂರು
ವಿಶ್ವವಿದ್ಯಾಲಯದ ಕೋಲಾರ ಸ್ನಾತಕೋತ್ತರ ಕೇಂದ್ರದಲ್ಲಿ ನಿರ್ದೇಶಕ,
ವಿಶೇಷಾಧಿಕಾರಿ,
ವಿಭಾಗದ ಮುಖ್ಯಸ್ಥ,
ವಿದ್ಯಾರ್ಥಿ ಕಲ್ಯಾಣಾಧಿಕಾರಿ,
ವಸತಿ ನಿಲಯದ ಮುಖ್ಯಸ್ಥನಾಗಿ
ಕಾರ್ಯ ನಿರ್ವಹಿಸಿದ್ದೇನೆ. ಬೆಂಗಳೂರು ವಿಶ್ವವಿದ್ಯಾಲಯವನ್ನೊಳಗೊಂಡ ಹಾಗೆ ರಾಜ್ಯದ ಹಾಗೂ ಹೊರ
ರಾಜ್ಯದ ವಿಶ್ವವಿದ್ಯಾಲಯಗಳ ಅಧ್ಯಯನ ನೇಮಕಾತಿ
ಮಂಡಳಿ, ಅಧ್ಯಯನ ಮಂಡಳಿ, ಪರೀಕ್ಷಾ ಮಂಡಳಿಗಳ ಸಭೆಗಳಲ್ಲಿ ಭಾಗವಹಿಸಿದ್ದೇನೆ.
ಕನ್ನಡ ಸಾಹಿತ್ಯ-ಸಂಸ್ಕೃತಿ ವಿಷಯಕ್ಕೆ ಸಂಬಂಧಿಸಿದ ಹಾಗೆ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿ ಕೊಂಡಿದ್ದೇನೆ. ಬೆಂಗಳೂರು
ವಿಶ್ವವಿದ್ಯಾಲಯದ ಕನ್ನಡ ಎಂ.ಎ. ಸ್ನಾತಕೋತ್ತರ ಅಧ್ಯಯನ ಮಂಡಳಿಯ ಅಧ್ಯಕ್ಷನಾಗಿ 2020-2023
ರ ವರೆಗೆ ಅನ್ವಯಿಸುವ ಎಂ.ಎ. ಕನ್ನಡ ಮತ್ತು ಎಂ.ಎ. ಕನ್ನಡ ತೌಲನಿಕ ಮತ್ತು ಪಿ.ಎಚ್ಡಿ ಕೋರ್ಸ್
ವರ್ಕ್ ಗೆ ಸಂಬಂಧಿಸಿದ ಪಠ್ಯಗಳನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸಲಾಗಿದೆ. ಹೊಸ ರಾಷ್ಟ್ರೀಯ
ಶಿಕ್ಷಣ ನೀತಿಯ ಅನುಷ್ಠಾನದ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಎಂ.ಎ. ಸ್ನಾತಕ
ಅಧ್ಯಯನ ಮಂಡಳಿಯ ಅಧ್ಯಕ್ಷನಾಗಿ ಬೆಂಗಳೂರು ವಿಶ್ವವಿದ್ಯಾಲಯ ವಿವಿಧ ಸ್ನಾತಕ ಪದವಿಗಳ ಭಾಷಾ ಪಠ್ಯ,
ಐಚ್ಛಿಕ ಕನ್ನಡ, ಮುಕ್ತ ಆಯ್ಕೆ ಮತ್ತು ಕ್ರಿಯಾ ಕನ್ನಡ ಪಠ್ಯಗಳ ಸಿದ್ಧಪಡಿಸುವಿಕೆಯ ಪ್ರಧಾನ
ಸಂಪಾದಕನಾಗಿ ಕಾರ್ಯ ನಿರ್ವಹಿಸಿದ್ದೇನೆ.
2.ಬೋಧನೆ
ಮತ್ತು ಸಂಶೋಧನೆ :
ಕ್ರ. ಸ |
ವಿಶ್ವವಿದ್ಯಾಲಯ |
ಹುದ್ದೆ |
ಕಾಲಾವಧಿ |
೧ |
ಬೆಂಗಳೂರು
ವಿಶ್ವವಿದ್ಯಾಲಯ |
ಡೀನ್,
ಆರ್ಟ್ಸ ಫ್ಯಾಕಲ್ಟಿ |
೦೧-೦೭-೨೦೨೨
ರಿಂದ 30-06-2024 ರವರೆಗೆ |
೨ |
ಕನ್ನಡ ಅಧ್ಯಯನ ಕೇಂದ್ರ ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ, ಬೆಂಗಳೂರು-೫೬೦೦೫೬
|
ಹಿರಿಯ
ಪ್ರಾಧ್ಯಾಪಕರು |
೧೬-೦೩-೨೦೧೯
ರಿಂದ |
೩ |
ದೃಶ್ಯಕಲಾ
ವಿಭಾಗ, ಬೆಂಗಳೂರು
ವಿಶ್ವವಿದ್ಯಾಲಯ |
ಕೋ-ಆರ್ಡಿನೇಟರ್ |
೦೧-೦೭-೨೦೨೨
ರಿಂದ 30-06-2024 |
೪ |
೧.ಕನ್ನಡ ಅಧ್ಯಯನ ಕೇಂದ್ರ ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ, ಬೆಂಗಳೂರು-೫೬೦೦೫೬ |
೧. ನಿರ್ದೇಶಕರು, ಕನ್ನಡ ಅಧ್ಯಯನ ಕೇಂದ್ರ
೨. ಪ್ರಾಧ್ಯಾಪಕರು ನೇರ ನೇಮಕಾತಿ
೩.ನಿರ್ದೇಶಕರು,ಬೆಂ.ವಿ.ಸ್ನಾತಕೋತ್ತರ ಕೇಂದ್ರ , ಕೋಲಾರ |
೦೧-೦೨-೨೦೨೦ರಿಂದ ೦೭-೦೩-೨೦೨೨
7-10-2008ರಿಂದ ಇಲ್ಲಿಯವರೆಗೂ
1-4-2009 ರಿಂದ 13-07-2017
|
೫ |
ಕನ್ನಡ ಅಧ್ಯಯನ ವಿಭಾಗ ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ |
ಪ್ರವಾಚಕರು CAS
|
2002 ರಿಂದ 6-10-2008 |
೬ |
ಕನ್ನಡ ಅಧ್ಯಯನ ವಿಭಾಗ ಗುಲಬರ್ಗಾವಿಶ್ವವಿದ್ಯಾಲಯ, ಗುಲಬರ್ಗಾ |
ಹಿರಿಯ ಶ್ರೇಣಿ
ಉಪನ್ಯಾಸಕರು
CAS |
1997-2002 |
೭ |
ಕನ್ನಡ ಅಧ್ಯಯನ ವಿಭಾಗ ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ |
ಉಪನ್ಯಾಸಕರು |
1993-1997 |
4. ಸಂಶೋಧನೆ:
ಪೂರ್ಣಗೊಳಿಸಿರುವ ಸಂಶೋಧನಾ ಯೋಜನೆಗಳ ವಿವರ:
01. ಗುಲಬರ್ಗಾ
ವಿಶ್ವವಿದ್ಯಾಲಯದ ಕಿರಿಯ ಸಂಶೋಧನಾ ಯೋಜನೆಯ (Minor
research Project) ಡಿಯಲ್ಲಿ ಚಿತಾಪುರ ಮತ್ತು ಸುರುಪುರ ತಾಲೋಕುಗಳ ಶಾಸನಗಳ
ಸರ್ವೇಕ್ಷಣೆ ಮತ್ತು ಸೂಚಿ ಎಂಬ ಕಿರಿಯ ಸಂಶೋಧನಾ
ಯೋಜನೆಯನ್ನು ಕೈಗೊಂಡು ಅಂತಿಮ ವರದಿಯನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಲಾಗಿದೆ.
02. ಬೆಂಗಳೂರಿನ ಬಸವ ಸಮಿತಿಯು
ಕರ್ನಾಟಕ ಸರ್ಕಾರದ ಅನುದಾನದೊಂದಿಗೆ ಹಮ್ಮಿಕೊಂಡಿದ್ದ ಮೂರು ವರ್ಷದ ವೀರಶೈವ ಪಾರಿಭಾಷಿಕ ಪದಕೋಶ
ಸಂಶೋಧನಾ ಯೋಜನೆಯಲ್ಲಿ ಯೋಜನಾ ಸಹಾಯಕನಾಗಿ ಚಾಮರಸನ ಪ್ರಭುಲಿಂಗ ಲೀಲೆ ಕೃತಿಯಲ್ಲಿ ಕಂಡು ಬರುವ
ವೀರಶೈವಪಾರಿಭಾಷಿಕ ಪದಗಳನ್ನು ಸಂಗ್ರಹಿಸಿ, ಅರ್ಥ, ವಿಶೇಷ ಅರ್ಥ ಬರೆಯುವ
ಮಹತ್ತರವಾದ ಕಾರ್ಯವನ್ನು ಪೂರ್ಣಗೊಳಿಸಿದ್ದೇನೆ.
03. ಭಾರತೀಯ ಇತಿಹಾಸ ಅನುಸಂಧಾನ
ಪರಿಷತ್(ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ) ನ ಪ್ರತಿಷ್ಠಿತ ಹಾಗೂ ಬೃಹತ್ ಸಂಶೋಧನಾ ಯೋಜನೆಯಾದ
ಪ್ರಾಚೀನ ಕನ್ನಡ ಕಾವ್ಯಗಳ ಕಂಕಾರ್ಡೆನ್ಸ್ ಯೋಜನೆಯಲ್ಲಿ ಯೋಜನಾ ಸದಸ್ಯನಾಗಿದ್ದು, 1. ಶ್ರೀ.ವಿಜಯಕೃತ ಕವಿರಾಜಮಾರ್ಗ 2. ರನ್ನಕವಿ ವಿರಚಿತ ಸಾಹಸಭೀಮವಿಜಯ 2. ನಾಗಚಂದ್ರವಿರಚಿತ ಪಂಪರಾಮಾಯಣ 4. ಚಾವುಂಡರಾಯ
ವಿರಚಿತ ಚಾವುಂಡರಾಯ ಪುರಾಣ5. ನೇಮಿಚಂದ್ರನ
ಲೀಲಾವತಿ 6. ಅಗ್ಗಳನ ಚಂದ್ರಪ್ರಭ ಪುರಾಣ
7. ಬಾಹುಬಲಿ ಪಂಡಿತನಧರ್ಮನಾಥ
ಪುರಾಣ 8.ಬ್ರಹ್ಮಶಿವನ
ಸಮಯಪರೀಕ್ಷೆ ಪ್ರಾಚೀನ ಕೃತಿಗಳಲ್ಲಿಯ
ಪದಗಳಸಂಗ್ರಹದ ವ್ಯಾಖ್ಯಾನ, ಪ್ರಯೋಗ, ಅರ್ಥ, ವಿಶೇಷ ಅರ್ಥಗಳನ್ನು
ಐತಿಹಾಸಿಕ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಸಿದ್ಧಪಡಿಸುವ ಕಾರ್ಯವನ್ನು 1998-99, 1999-2000
ಅವಧಿಯಲ್ಲಿಪೂರ್ಣಗೊಳಿಸಿದ್ದೇನೆ.
04 ಬೆಂಗಳೂರು ವಿಶ್ವವಿದ್ಯಾಲಯದಿಂದ ೨೦೨೨-೨೪ ನೇ
ಸಾಲಿನಲ್ಲಿ `ಕನ್ನಡಹಸ್ತಪ್ರತಿಪುಷ್ಪಿಕೆಗಳ ಸಾಂಸ್ಕೃತಿಕ, ಐತಿಹಾಸಿಕ, ಸಾಹಿತ್ಯಕ ಮತ್ತು ಭಾಷಿಕ ಅಧ್ಯಯನದ
ತಾತ್ವಿಕ ನೆಲೆಗಳು ‘ ಎಂಬ ಸಂಶೋಧನಾ ಯೋಜನೆಯನ್ನು ಕೈಗೊಂಡು ಕನ್ನಡ ಹಸ್ತಪ್ರತಿ
ಪುಷ್ಪಿಕೆಗಳನ್ನು ಪಠ್ಯೇತರ ಚೌಕಟ್ಟಿನಲ್ಲಿ ಅಂದರೆ ಐತಿಹಾಸಿಕ, ಸಾಂಸ್ಕೃತಿಕ, ಸಾಹಿತ್ಯಕ ಹಾಗೂ
ಭಾಷಿಕ ನೆಲೆಗಟ್ಟಿನಲ್ಲಿ ಅಧ್ಯಯನ ನಡೆಸಿ ಸಂಶೋಧನಾ ಯೋಜನೆಯನ್ನು ಪೂರ್ಣಗೊಳಿಸಿ ಅಂತಿಮ
ವರದಿಯನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಲಾಗಿದೆ.
5. ಶೈಕ್ಷಣಿಕ
ಕ್ಷೇತ್ರದಲ್ಲಿ ಕೆಲವು ಸಾಧನೆಗಳು:
- ಕನ್ನಡ ಸಾಹಿತ್ಯದ ವಿವಿಧ ಕ್ಷೇತ್ರಗಳಾದ ಶಾಸನ ಶಾಸ್ತ್ರ, ಸಂಸ್ಕೃತಿ ಕ್ಷೇತ್ರ, ಗ್ರಂಥ ಸಂಪಾದನೆ ಮತ್ತು ಹಸ್ತಪ್ರತಿಶಾಸ್ತ್ರ, ಮಧ್ಯಕಾಲೀನ ಕನ್ನಡ ಸಾಹಿತ್ಯ ಗಳಲ್ಲಿ ಸಂಶೋಧನೆಯನ್ನು ಕೈಗೊಂಡು ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಧಿಯನ್ನು ವಿಸ್ತರಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ.
- ನನ್ನ ೩೦ ವರ್ಷದ ಬೋಧಾನಾನುಭವದಲ್ಲಿ ನನ್ನ ಮಾರ್ಗದರ್ಶನದಲ್ಲಿ ಹಲವಾರು ವಿದ್ಯಾರ್ಥಿಗಳು ಪಿಎಚ್.ಡಿ.ಪದವಿಯನ್ನು ಪಡೆದಿದ್ದು ಅವರುಗಳು ಕನ್ನಡ ಸಾಹಿತ್ಯ ಸಂಶೋಧನೆಯಲ್ಲಿ ಸಕ್ರೀಯವಾಗಿ ತೊಡಗಿ ಕೊಂಡಿದ್ದಾರೆ. ಕೆಲವು ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
- ರಾಷ್ಟ್ರ ಮಟ್ಟದ, ರಾಜ್ಯ ಮಟ್ಟದ ವಿಚಾರ ಸಂಕಿರಣ, ಅಧಿವೇಶನ ಹಾಗು ಕಮ್ಮಟಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸುವುದರ ಮೂಲಕ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಕೆಲವು ಹೊಸ ಸುಳುಹುಗಳನ್ನು ಶೋಧಿಸಿದ್ದೇನೆ.
ಕನ್ನಡ
ಅಧ್ಯಯನ ಕೇಂದ್ರದ ಕನ್ನಡ ಅಧ್ಯಯನ ಮಂಡಳಿ ಸಭೆಗಳಲ್ಲಿ ಅಧ್ಯಯನ ಮಂಡಳಿಯ ಅಧ್ಯಕ್ಷ ಹಾಗೂ ಸದಸ್ಯನಾಗಿ ಭಾಗವಹಿಸಿ ಮಾಡಿರುವ ಸಾಧನೆಗಳು:
· ವಿಶ್ವವಿದ್ಯಾಲಯದ ನಿಯಮಾವಳಿಗನುಸಾರವಾಗಿ ಆಕರ ಶಾಸ್ತ್ರ,ಶಾಸನಶಾಸ್ತ್ರ, ಕನ್ನಡ ಮತ್ತು ಕಂಪ್ಯೂಟರ್, ಆಧುನಿಕ ಕವಿತೆಯ ಛಂದಸ್ಸು, ಗ್ರಂಥಸಂಪಾದನೆ ಮತ್ತು ಹಸ್ತಪ್ರತಿ ಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದ ಪಠ್ಯಕ್ರಮದಲ್ಲಿ ಇತ್ತೀಚಿನ ಪ್ರವೃತ್ತಿಗಳಿಗನುಗುಣವಾಗಿ ಪಠ್ಯವನ್ನು ಸಿದ್ಧ ಪಡಿಸಿರುತ್ತೇನೆ.
6.ನನ್ನ ಮಾರ್ಗದರ್ಶನದಲ್ಲಿ ಪೂರ್ಣಗೊಳಿಸಿರುವ ಎಂ.ಫಿಲ್.ಸಂಶೋಧನಾ ನಿಬಂಧಗಳ ವಿವರ
ಕ್ರ.ಸ |
ಸಂಶೋಧಕರ ಹೆಸರು |
ಪಿ.ಎಚ್,ಡಿ ನಿಬಂಧದ ಶೀರ್ಷಿಕೆ |
ವರ್ಷ |
1 |
ಎನ್.ಧರ್ಮಣ್ಣ |
ಕೆಂಭಾವಿ ಭೋಗಣ್ಣ ಒಂದು ಅಧ್ಯಯನ (ಬಸವಪೂರ್ವ ಯುಗದ ಅಧ್ಯಯನ) |
2001 |
2
|
ಧರ್ಮಪ್ಪ
|
ಕನ್ನಡ ಕಾವ್ಯಗಳಲ್ಲಿ ಪ್ರೌಢದೇವರಾಯ:ಒಂದು ಅಧ್ಯಯನ (ಕನ್ನಡ ಸಾಹಿತ್ಯ ಕೃತಿಗಳ ಮೂಲಕ
ಪ್ರೌಢದೇವರಾಯನ ವ್ಯಕ್ತಿ ಚಿತ್ರಣದ ಅಧ್ಯಯನ)
|
2002 |
3
|
ಮಧುಮತಿ ದೇಶಪಾಂಡೆ |
ಶ್ರೀ.ಮೋಹನದಾಸರು:ಜೀವನ ಮತ್ತು ಕೃತಿದರ್ಶನ
(ದ್ವಿತೀಯ ಘಟ್ಟದ ದಾಸ ಸಾಹಿತ್ಯ
ಅಧ್ಯಯನ) |
2002 |
4 |
ಚಂದ್ರಶೇಖರ.ಎ.
|
ತೋಂಟದ ಸಿದ್ಧಲಿಂಗ ಯತಿಗಳನ್ನು ಕುರಿತ ಸಾಂಗತ್ಯ
ಕೃತಿಗಳು ಅಧ್ಯಯನ (ದ್ವಿತೀಯ ಘಟ್ಟದ ವಚನ ಸಾಹಿತ್ಯ ಅಧ್ಯಯನ)
|
2003 |
5 |
ಹನುಮಂತರಾಯ |
ಗರುಣಿಯ ಬಸವಲಿಂಗ ಕವಿಯ ಬಸವೇಶ್ವರನ ಕಾವ್ಯ
ಒಂದು ಅಧ್ಯಯನ (ಕನ್ನಡ ಸಾಂಗತ್ಯ ಕವಿ ಕುರಿತ ಅಧ್ಯಯನ) |
2004 |
6 |
ಮಾಧವಿ.ಬಿ. |
ಶ್ರೀ.ವ್ಯಾಸತತ್ವಜ್ಞರ ಜೀವನಮತ್ತುಕೃತಿಗಳು ಒಂದುಅಧ್ಯಯನ (ದ್ವಿತೀಯ ಘಟ್ಟದ ದಾಸ ಸಾಹಿತ್ಯದ ಅಧ್ಯಯನ) |
2005 |
7 |
ಗೋವರ್ಧನ ರೆಡ್ಡಿ |
ಎಸ್.ಎಂ. ಹುಣಶ್ಯಾಳರ ಬದುಕು ಮತ್ತು ಬರೆಹ
ಸಮಗ್ರ ಅಧ್ಯಯನ (ಬೆಳಕಿಗೆ ಬಾರದ ಆಧುನಿಕ ಕನ್ನಡ ಸಂಶೋಧಕರ ಅಧ್ಯಯನ) |
2006.
|
8 |
ಸುಶೀಲಾ ನರಸನಗೌಡ |
ಶ್ರೀ.ಸೋಮೇಕಟ್ಟೆ ಚೆನ್ನವೀರ ಸ್ವಾಮಿಗಳ ಜೀವನ
ಮತ್ತು ಕೃತಿದರ್ಶನ (ಸ್ವರ ವಚನಕಾರರ ಅಧ್ಯಯನ) |
2007. |
9 |
. ಬಿ.ರಾಗಿಣಿ. |
ಶ್ರೀ.ಗಿರಿರಾಜು ಹೊಸಮನಿ ಅವರ ಬದುಕು-ಬರೆಹ (ಹೈದರಾಬಾದ್ ಕರ್ನಾಟಕ ಆಧುನಿಕ ಬರಹಗಾರರ
ಅಧ್ಯಯನ) |
2007 |
10 |
ಹುಸೇನಪ್ಪ |
ರಾಯಚೂರು ಜಿಲ್ಲೆಯ ಶರಣರ ಕ್ಷೇತ್ರಗಳು (ಶರಣರ ಸಾಂಸ್ಕೃತಿಕ ಕ್ಷೇತ್ರಗಳ ಅಧ್ಯಯನ) |
2008 |
7. ನನ್ನ
ಮಾರ್ಗದರ್ಶನದಲ್ಲಿ ಪೂರ್ಣಗೊಳಿಸಿರುವ ಪಿಎಚ್.ಡಿ. ಸಂಶೋಧನಾ ನಿಬಂಧಗಳ ವಿವರ
|
ಸಂಶೋಧಕರ ಹೆಸರು |
ಎಂ.ಫಿಲ್ ನಿಬಂಧದ ಶೀರ್ಷಿಕೆ |
ವರ್ಷ |
ಪ್ರಕಟಿತ/ಅಪ್ರಕಟಿತ |
1 |
ಶ್ರೀ.ಶರಣಪ್ಪ ಮಾಳಗಿ
|
ಬಸವಪೂರ್ವಯುಗದ
ಶಿವಶರಣರ ಆಂದೋಲನ (ಬಸವಪೂರ್ವ ಯುಗದ
ಧಾರ್ಮಿಕ ನೆಲೆಗಟ್ಟಿನ ಅಧ್ಯಯನ) |
2005.
|
ಪ್ರಕಟಿತ |
2 |
ಎನ್.ಧರ್ಮಣ್ಣ
|
ವೀರಶೈವ
ಸಾಹಿತ್ಯ-ಸಂಸ್ಕೃತಿ ಪುನರುಜ್ಜೀವನ ಮತ್ತು
ತೋಂಟದ ಸಿದ್ಧಲಿಂಗಯತಿಗಳು ಒಂದು ಅಧ್ಯಯನ (ಎರಡನೇ ಹಂತದ ವಚನ
ಚಳುವಳಿಯ ಸಾಂಸ್ಕೃತಿಕ ಆಯಾಮದನೆಲೆಗಳ ಅಧ್ಯಯನ) |
2006.
|
ಪ್ರಕಟಿತ |
3 |
ಭಾರತಿ |
ರಾಯಚೂರು ಜಿಲ್ಲೆಯ
ಶಾಸನಗಳು: ಸಮಗ್ರ ಅಧ್ಯಯನ (ರಾಯಚೂರುಜಿಲ್ಲೆಯ
ಶಾಸನಗಳನ್ನು ಆಧರಿಸಿದ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಧ್ಯಯನ) |
2006 |
ಅಪ್ರಕಟಿತ |
4 |
ಮಧುಮತಿ
ದೇಶಪಾಂಡೆ |
ಹರಿದಾಸ
ಪರಂಪರೆಯಲ್ಲಿ ಶ್ರೀಗೋಪಾಲದಾಸರು ( ದಾಸ ಸಾಹಿತ್ಯದ
ದ್ವಿತೀಯ ಘಟ್ಟದ ಅಧ್ಯಯನ) |
2006. |
ಪ್ರಕಟಿತ |
5 |
ಸಿದ್ಧಲಿಂಗಪ್ಪಕೊಟ್ನೇಕಲ್ |
ಕೊಪ್ಪಳ ಜಿಲ್ಲೆಯ
ಶಾಸನಗಳು:ಸಮಗ್ರ ಅಧ್ಯಯನ (ಕೊಪ್ಪಳ ಜಿಲ್ಲೆಯ
ಶಾಸನಗಳನ್ನು ಆಧರಿಸಿ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಧ್ಯಯನ) |
2007 |
ಪ್ರಕಟಿತ |
6 |
.ಸಿದ್ಧಲಿಂಗಪ್ಪ
ಪಾಟೀಲ್, |
ಪಂಡಿತ ತಾರಾನಾಥರು:
ಸಮಾಜೋ ಶೈಕ್ಷಣಿಕ ಅಧ್ಯಯನ (ಹೈದರಾಬಾದ್
ಕರ್ನಾಟಕದ ಸಮಾಜೋ ಶೈಕ್ಷಣಿಕ ಅಧ್ಯಯನ) |
2008 |
ಅಪ್ರಕಟಿತ |
7 |
.
ಮಾಧವಿ.ಬಿ |
ಹರಿದಾಸ
ಪರಂಪರೆಯಲ್ಲಿ ಶ್ರೀಗುರುಜಗನ್ನಾಥದಾಸರು ( ದಾಸ ಸಾಹಿತ್ಯದ
ದ್ವಿತೀಯ ಘಟ್ಟದ ಅಧ್ಯಯನ ) |
2011 |
ಪ್ರಕಟಿತ |
8 |
. ಮಹಾದೇವಪ್ಪ
|
ಮುದಗಲ್ಲು: ಒಂದು
ಸಾಂಸ್ಕೃತಿಕ ಅಧ್ಯಯನ (ಮುದಗಲ್ ಪರಿಸರದ ಶಾಸನಗಳನ್ನು ಆಧರಿಸಿ ಚಾರಿತ್ರಿಕ ಮತ್ತು
ಸಾಂಸ್ಕೃತಿಕ ಅಧ್ಯಯನ) |
2011 |
ಅಪ್ರಕಟಿತ |
9 |
ವಿರುಪನ ಗೌಡ |
ಕನ್ನಡ ನಾಡಿನಲ್ಲಿ
ಮಹಾನವಮಿಯ ಆಚರಣೆ ( ಕನ್ನಡ ನಾಡಿನ ವಿವಿಧ
ಭಾಗಗಳಲ್ಲಿನ ಮಹಾನಮಿಯ ಆಚರಣೆಯ ತಾತ್ವಿಕ ಸಿದ್ಧಾಂತದ ಅಧ್ಯಯನ) |
2011 |
ಅಪ್ರಕಟಿತ |
10 |
ಹನುಮಂತರಾಯ |
ಕನ್ನಡ ವಿದ್ವತ್
ಪರಂಪರೆ ಮತ್ತು ಎನ್.ಬಸವಾರಾಧ್ಯ (ಕನ್ನಡ ನಾಡಿನ
ಪ್ರಸಿದ್ದ ಸಂಶೋಧಕರ ಕುರಿತ ಅಧ್ಯಯನ) |
2011 |
ಅಪ್ರಕಟಿತ |
11 |
ಸೋಮಶೇಖರವಾಲಿ |
ಶಾಂತಲಿಂಗದೇಶಿಕನ ಭೈರವೇಶ್ವರಕಾವ್ಯದ ಕಥಾಮಣಿ
ಸೂತ್ರರತ್ನಾಕರ: ಸಮಗ್ರ ಅಧ್ಯಯನ ( ನಡುಗನ್ನಡ ಕವಿಯ ಕೃತಿಯ ಸಾಂಸ್ಕೃತಿಕ ಅಧ್ಯಯನ ) |
2012 |
ಅಪ್ರಕಟಿತ |
12 |
ಶ್ರೀ.ರಮೇಶ ಎ.ಬಿ. ಪ್ರೌಢದೇವರಾಯನ ಕಾಲದ
ಶಾಸನಗಳ ಸಮಗ್ರ ಅಧ್ಯಯನ |
ಪ್ರೌಢದೇವರಾಯನ ಕಾಲದ ಶಾಸನಗಳ
ಸಮಗ್ರ
ಅಧ್ಯಯನ (ಶಾಸನಗಳ ಸಾಂಸ್ಕೃತಿಕ ಅಧ್ಯಯನ) |
2014 |
ಅಪ್ರಕಟಿತ |
13 |
ಶೀಲವಂತ ಸಂಜೀವಕುಮಾರ
|
ಕನ್ನಡ ಸಾಹಿತ್ಯ, ಸಂಸ್ಕೃತಿ, ಸಂಶೋಧನೆ ಮತ್ತು ಎಸ್. ಶಿವಣ್ಣ ( ಕನ್ನಡ ನಾಡಿನ
ಪ್ರಸಿದ್ದ ಆಕರ ವಿಜ್ಞಾನಿಯ ಕುರಿತ ಅಧ್ಯಯನ) |
2014 |
ಅಪ್ರಕಟಿತ |
14 |
ರವೀಂದ್ರ |
ಕನ್ನಡ ವಿದ್ವತ್ಪರಂಪರೆ
ಮತ್ತು ಡಿ.ಎಲ್.ನರಸಿಂಹಾಚಾರ್ (ಕನ್ನಡ ನಾಡಿನ
ಪ್ರಸಿದ್ದ ಸಂಶೋಧಕರ ಕುರಿತ ಅಧ್ಯಯನ) |
2014 |
ಅಪ್ರಕಟಿತ |
15 |
ನಾಗವೇಂದ್ರಸ್ವಾಮಿ
ಚಿದರವಳ್ಳಿ |
ತೋಂಟದ ಸಿದ್ಧಲಿಂಗಯತಿಗಳನ್ನು
ಕುರಿತ ಸಾಂಗತ್ಯಕೃತಿಗಳು ಮತ್ತು ಲಘುಕೃತಿಗಳು: ತೌಲನಿಕ ಅಧ್ಯಯನ( ದ್ವಿತೀಯ ಘಟ್ಟದ ವಚನಕಾರರು
ಹಾಗೂ ತಮ್ಮ ಶಿಷ್ಯ ಪ್ರಶಿಷ್ಯರ ಮೂಲಕ ವಚನಸಾಹಿತ್ಯ-ಸಂಸ್ಕೃತಿಯನ್ನು ಸಂರಕ್ಷಿಸಿದ ವಚನಕಾರ
ಸಿದ್ಧಲಿಂಗಯತಿಗಳನ್ನು ಕುರಿತ ಅಧ್ಯಯನ) |
೨೦೧೯ |
ಅಪ್ರಕಟಿತ |
೧೬ |
ಪ್ರಕಾಶ |
ಕನ್ನಡ ವಿದ್ವತ್
ಪರಂಪರೆ ಮತ್ತು ಎಲ್.ಬಸವರಾಜು (ಕನ್ನಡ ನಾಡಿನ ಪ್ರಸಿದ್ದ ಗ್ರಂಥಸಂಪಾದಕರು ಮತ್ತು ಸಂಶೋಧಕರ ಕುರಿತ
ಅಧ್ಯಯನ) |
೨೦೧೯ |
ಅಪ್ರಕಟಿತ |
೧೭ |
ಗಾಯತ್ರಿದೇವಿ |
ಕೃಷ್ಣದೇವರಾಯನ
ಶಾಸನಗಳು: ಬಹುಮುಖಿ ಅಧ್ಯಯನ (ಶಾಸನಗಳ ಸಾಂಸ್ಕೃತಿಕ ಅಧ್ಯಯನ) |
೨೦೧೯ |
ಅಪ್ರಕಟಿತ |
18 |
ರಾಧಾ ಕೆ.ಎಂ. |
ಕಲ್ಪತರು ನಾಡಿನ(
ತುಮಕೂರು ಜಿಲ್ಲೆ) ಆಧುನಿಕ ಪೂರ್ವಕಾಲದ ಕನ್ನಡ ಕವಿಗಳು ಮತ್ತು ಕೃತಿಗಳು ಅಧ್ಯಯನ( ಕನ್ನಡ
ಸಾಹಿತ್ಯ ಚರಿತ್ರೆಯನ್ನು ವಿಸ್ತರಿಸಲು ಕಾರಣರಾದ ತುಮಕೂರು ಜಿಲ್ಲೆಯ ಪ್ರಾಚೀನ ಕವಿಗಳ ಸಾಹಿತ್ಯ
ಕೃತಿಗಳ ವೈಶಿಷ್ಟ್ಯವನ್ನು ಕುರಿತ ಅಧ್ಯಯನ) |
೨೦೧೯ |
ಅಪ್ರಕಟಿತ |
೧೯. |
ಗೀತಾ ಎ.ಸಿ. |
ಸಾಂಸ್ಕೃತಿಕ
ನೆಲೆಗಟ್ಟಿನ ಹಿನ್ನೆಲೆಯಲ್ಲಿ ಕೊಡಗಿನ ಆಚಾರ ವಿಚಾರಗಳು(ಬಹುಸಂಸ್ಕೃತಿಯ ನೆಲೆವೀಡಾದ ಕೊಡಗಿನ ಸಂಸ್ಕೃತಿಯ ವಿಭಿನ್ನ ಆಚರಣೆಗಳ ಕುರಿತಾದ
ಅಧ್ಯಯನ) |
೨೦೧೯ |
ಅಪ್ರಕಟಿತ |
೨೦ |
ಶಿವರಾಜು |
ಪ್ರಾಚೀನ ಮತ್ತು ಆಧುನಿಕ ಪ್ರಮುಖ ವಚನಕಾರರ ವಿಭಿನ್ನ
ನಿಲುವುಗಳು ಒಂದು ಅಧ್ಯಯನ (ಅನುಭಾವ,
ಸಮಾಜದರ್ಶನ,ವೈಚಾರಿಕತೆ, ಶಬ್ದಜಿಜ್ಞಾಸೆ, ಪ್ರಯೋಗಶೀಲತೆ ಗಳನ್ನು ಅನುಲಕ್ಷಿಸಿ ಮಾಡಲಾದ
ಅಧ್ಯಯನ) |
೨೦೨೦ |
ಅಪ್ರಕಟಿತ |
21 |
ಸಾವಿತ್ರಿ ಡಿ. |
“ ಕೋಲಾರ ಜಿಲ್ಲೆಯ ವಾಲ್ಮೀಕಿ ನಾಯಕರ ಸಮಾಜೋ
ಸಾಂಸ್ಕೃತಿಕ ಅಧ್ಯಯನʼʼ ಸಮುದಾಯದ ಅಧ್ಯಯನ |
೨೦೨2 |
ಅಪ್ರಕಟಿತ |
೨೨ |
ವೀರಭದ್ರಯ್ಯ
ಹಿರೇಮಠ |
ಜರಗನಹಳ್ಳಿ ಶಿವಶಂಕರ ಅವರ ಜೀವನ
ಮತ್ತು ಸಾಹಿತ್ಯ ( ಹೊಸಗನ್ನಡ ಚುಟುಕು ಕವಿಯ ಸಾಹಿತ್ಯ ಸಾಧನೆಯ ಕುರಿತ ಅಧ್ಯಯನ) |
೨೦೨೨ |
ಅಪ್ರಕಟಿತ |
೨೩ |
ಮಹೇಶ ಬಿ |
ಕನ್ನಡ ವಿದ್ವತ್ ಪರಂಪರೆ ಮತ್ತು ತೀ.ನಂ.ಶ್ರೀಕಂಠಯ್ಯ(ಕನ್ನಡ ನಾಡಿನ ಪ್ರಸಿದ್ದ ಗ್ರಂಥಸಂಪಾದಕರು, ಭಾಷಾತಜ್ಞರು, ಮತ್ತು ಸಂಶೋಧಕರ ಕುರಿತ ಅಧ್ಯಯನ) |
೨೦೨೨ |
ಅಪ್ರಕಟಿತ |
೨೪ |
ನಾಗಮಣಿ ಜಿ |
ಕೀರ್ತಿನಾಥ ಕುರ್ತಕೋಟಯವರ ಜೀವನ ಮತ್ತು ಸಮಗ್ರ ಸಾಹಿತ್ಯ
ಅಧ್ಯಯನ |
೨೦೨೩ |
ಅಪ್ರಕಟಿತ |
25 |
ಸುಪ್ರಿಯ ಎಂ
|
ಕನ್ನಡ ಸಾಹಿತ್ಯ ಮತ್ತು ಛಂದಸ್ಸಿನ ಅಧ್ಯಯನದ ಆಕರಗಳಾಗಿ ಶಾಸನಗಳು (ಕನ್ನಡ ಸಾಹಿತ್ಯ ಚರಿತ್ರೆಯ
ಅಧಿಕೃತ ಆಕರಗಳಾದ ಶಾಶನಗಳ ಕುರಿತ ಅಧ್ಯಯನ) |
2024 |
ಅಪ್ರಕಟಿತ |
26 |
ಅನಿತಾ. ಹೆಚ್.
ಎನ್
|
ನವೋದಯ ಆರಂಭಿಕ
ಕಾಲದ ಕನ್ನಡ ಸಾಹಿತ್ಯ ಹಾಗೂ ಎ.ಆರ್.ಕೃಷ್ಣಶಾಸ್ತ್ರೀ (ಗದ್ಯ ಸಾಹಿತ್ಯ- ಸಣ್ಣಕತೆ, ವಿಮರ್ಶೆ, ಗ್ರಂಥ ಸಂಪಾದನೆ ಹಾಗೂ ಸಂಗ್ರಹ ಅನುವಾದಗಳನ್ನು
ಅನುಲಕ್ಷಿಸಿ) (ಕನ್ನಡ ನಾಡಿನ ಪ್ರಸಿದ್ದ ಗದ್ಯಕಾರರು, ಅನುವಾದಕರು, ಗ್ರಂಥಸಂಪಾದಕರು ಮತ್ತು ಸಂಶೋಧಕರ ಕುರಿತ
ಅಧ್ಯಯನ) |
2024 |
ಅಪ್ರಕಟಿತ |
8.ಆಡಳಿತಾತ್ಮಕ ಹುದ್ದೆ:
ಅವಧಿ |
ನಿರ್ವಹಿಸಿದ ಹುದ್ದೆ |
ಸ್ಧಳ |
30-10-202೪ ರಿಂದ |
ನಿರ್ದೇಶಕರು ಪ್ರಸಾರಾಂಗ ಮತ್ತು ಮುದ್ರಣಾಲಯ |
ಬೆಂಗಳೂರು ವಿಶ್ವವಿದ್ಯಾಲಯ |
೦೨-೦೯-೨೦೨೩ ರಿಂದ |
ನಿರ್ದೇಶಕರು ಕಾಲೇಜು ಅಭಿವೃದ್ಧಿ ಮಂಡಳಿ |
ಬೆಂಗಳೂರು
ವಿಶ್ವವಿದ್ಯಾಲಯ |
೦೧-೦೨-೨೦೨೦ ರಿಂದ೦೭-೦೩-೨೦೨೨ ರ ವರೆಗೆ |
ನಿರ್ದೇಶಕರು, ಕನ್ನಡ ಅಧ್ಯಯನ ಕೇಂದ್ರ |
ಬೆಂಗಳೂರು
ವಿಶ್ವವಿದ್ಯಾಲಯ |
01-04-2009 ರಿಂದ 13-07-2017 ರ ವರೆಗೆ |
ನಿರ್ದೇಶಕರು ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ಕೋಲಾರ |
ಬೆಂಗಳೂರು ವಿಶ್ವವಿದ್ಯಾಲಯ |
09-30-2007 ರಿಂದ 06-10-2008 ರ ವರೆಗೆ |
ವಿಶೇಷಾಧಿಕಾರಿಗಳು, ಸ್ನಾತಕೋತ್ತರ
ಕೇಂದ್ರ ರಾಯಚೂರು |
ಗುಲಬರ್ಗಾ ವಿಶ್ವವಿದ್ಯಾಲಯ ಗುಲಬರ್ಗಾ |
2011 ರಿಂದ 2013 |
ಸಂಯೋಜಕರು, ಕನ್ನಡ ಅಧ್ಯಯನ ವಿಭಾಗ, ಸ್ನಾತಕೋತ್ತರ ಕೇಂದ್ರ ಕೋಲಾರ |
ಬೆಂಗಳೂರುವಿಶ್ವವಿದ್ಯಾಲಯ ಬೆಂಗಳೂರು |
2002 ರಿಂದ 2005 |
ಮುಖ್ಯಸ್ಥರು ಕನ್ನಡ ಅಧ್ಯಯನ ವಿಭಾಗ, ಸ್ನಾತಕೋತ್ತರ ಕೇಂದ್ರ ರಾಯಚೂರು |
ಗುಲಬರ್ಗಾ ವಿಶ್ವವಿದ್ಯಾಲಯ ಗುಲಬರ್ಗಾ |
2001 ರಿಂದ 2002 2006 ರಿಂದ 2007 |
ವಸತಿನಿಲಯಕ್ಷೇಮಪಾಲಕರು ಸ್ನಾತಕೋತ್ತರ ಕೇಂದ್ರ, ರಾಯಚೂರು |
ಗುಲಬರ್ಗಾ ವಿಶ್ವವಿದ್ಯಾಲಯ ಗುಲಬರ್ಗಾ |
2004 ರಿಂದ 2005 |
ವಿದ್ಯಾರ್ಥಿ ಕಲ್ಯಾಣ ಅಧಿಕಾರಿಗಳು ಸ್ನಾತಕೋತ್ತರ ಕೇಂದ್ರ ರಾಯಚೂರು |
ಗುಲಬರ್ಗಾ ವಿಶ್ವವಿದ್ಯಾಲಯ ಗುಲಬರ್ಗಾ |
9.ಸಂಶೋಧನಾ ಪುಸ್ತಕಗಳು ಹಾಗೂ ಸಂಶೋಧನಾ ಲೇಖನಗಳ ವಿವರ.
1. ಸಂಶೋಧನಾ ಪುಸ್ತಕಗಳು
1. ಗುಬ್ಬಿ - ಒಂದು ಸಾಂಸ್ಕೃತಿಕ ದರ್ಶನ
ಸಿರಿಗನ್ನಡ ಪ್ರಕಾಶನ
( ಸಂಶೋಧನಾ ಪುಸ್ತಕ
) ಬೆಂಗಳೂರು – 1992, ಪುಟಗಳು: ೧೩೦
2. ಕೆಂಬಾವಿ ಭೋಗಣ್ಣ
ಪ್ರಚಾರೋಪನ್ಯಾಸ ಮಾಲೆ
ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾಲಯ
ಗುಲಬರ್ಗಾ
– 1996, ಪುಟಗಳು: VI+೫೩
3. ಶರಣ ಆದಯ್ಯ
ಬಸವಾದಿ ಶರಣ ಸಾಹಿತ್ಯ ಕೇಂದ್ರ
ಗುಲಬರ್ಗಾ
ವಿಶ್ವವಿದ್ಯಾಲಯ
ಗುಲಬರ್ಗಾ
- 1998 ಪುಟಗಳು:VIII+87
4. ಕನ್ನಡ ಸಾಹಿತ್ಯ- ಸಂಸ್ಕೃತಿ ಶೋಧನೆ
ಅಮೃತ ವರ್ಷಿಣಿ ಪ್ರಕಾಶನ
ನಂದಿಹಳ್ಳಿ -
ಸೊಂಡೂರು, 1999 ಪುಟಗಳು:IX+235
5. ಶರಣ ಸಾಹಿತ್ಯ ಸಂಸ್ಕೃತಿ ಕೆಲವು ಕನ್ನಡ ಸಾಹಿತ್ಯಪರಿಷತ್
ಅಧ್ಯಯನಗಳು ಬೆಂಗಳೂರು -2000 ಪುಟಗಳು:VI+184
6. ಸಾಹಿತ್ಯ-ಸಂಸ್ಕೃತಿ ಹುಡುಕಾಟ ಅಮೃತ ವರ್ಷಿಣಿ ಪ್ರಕಾಶನ
ಯರಗೇರ -
ರಾಯಚೂರು, 2002 ಪುಟಗಳು:X+213
7. ಕನ್ನಡ : ರಚನೆ ಮತ್ತು ಬಳಕೆ
ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು
- 2002
8. ಹರಿದಾಸರ ಆಯ್ದ ಕೀರ್ತನೆಗಳು
(ಸಂ:ಡಾ.ಬಸವರಾಜು ಸಬರದರ ಜೊತೆ)
ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾಲಯ
ಗುಲಬರ್ಗಾ - 2004 ಪುಟಗಳು:X+100
9. ಅಲಂದೆಯ ಏಕಾಂತ ರಾಮಯ್ಯ
ಶ್ರೀ ಚೆನ್ನಬಸವೇಶ್ವರ ಸಂಸ್ಥಾನ ಹಿರೇಮಠ
ಹಾರಕೂಡ-ಬಸವಕಲ್ಯಾಣ-1994
10. ಏಕಾಂತ ರಾಮಯ್ಯ ಮತ್ತು ಆದಯ್ಯ ಒಂದು ತೌಲನಿಕ ಅಧ್ಯಯನ
ಬಸವ ಸಮಿತಿ, ಬಸವ ಭವನ
ಬೆಂಗಳೂರು-2005 ಪುಟಗಳು:XIV+244
11. ಶಾಸನಗಳು ಮತ್ತು ಕನ್ನಡ ಸಾಹಿತ್ಯ
ಪ್ರಸಾರಾಂಗ ಗುಲಬರ್ಗಾ ವಿಶ್ವವಿದ್ಯಾಲಯ
ಗುಲಬರ್ಗಾ-2005 ಪುಟಗಳು:96
12. ಸಕಲೇಶ ಮಾದರಸ
ಬಸವ ಸಮಿತಿ
ಬೆಂಗಳೂರು-2006 ಪುಟಗಳು:XII+76
13. ಎಡೆಯೂರು ಸಿದ್ಧಲಿಂಗೇಶ್ವರ
ಶ್ರೀ.ಸಿದ್ಧಲಿಂಗೇಶ್ವರ ಪ್ರಕಾಶನ
ಸರಸ್ವತಿ ಗೋದಾಮ
ಗುಲಬರ್ಗಾ- 2006 ಪುಟಗಳು:108
14. ಆಚಾರ್ಯ ಪರಂಪರೆ ಮತ್ತು ಏಕಾಂತರಾಮಯ್ಯ
ಪ್ರಸಾರಾಂಗ
ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ
ಶ್ರೀಮದ್ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ
ಮಠ.ಬಾಳೆಹೊನ್ನೂರು,2006 ಪುಟಗಳು:XII+40
15. ಕನ್ನಡದಲ್ಲಿ ಸಂಶೋಧನೆ: ಸಮೀಕ್ಷೆ
ಶ್ರೀ.ಸಿದ್ಧಲಿಂಗೇಶ್ವರ ಪ್ರಕಾಶನ
ಸರಸ್ವತಿ ಗೋದಾಮ
ಗುಲಬರ್ಗಾ- 2006 ಪುಟಗಳು:VII+92
16. ಸಾಹಿತ್ಯ-ಸಂಸ್ಕೃತಿ ಅನ್ವೇಷಣೆ
ಸಿ.ವಿ.ಜಿ. ಪಬ್ಲಿಕೇಶನ್ಸ್
ಬೆಂಗಳೂರು-2008, ಪುಟಗಳು 252+12
17. ವೀರಶೈವ ಸಾಹಿತ್ಯ-ಸಂಸ್ಕೃತಿ: ಕೆಲವು ಒಳನೋಟಗಳು
ವಿಜೇತ ಪ್ರಕಾಶನ
ಗದಗ-2008, ಪುಟಗಳು: 174+10
18. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಹಸ್ತಪ್ರತಿ ಸೂಚಿ(ಸಂಪಾದನೆ)
ಅಮೃತ ವರ್ಷಿಣಿ ಪ್ರಕಾಶನ, ರಾಯಚೂರು.2007
19. ಶಿವಶರಣರ ಕಾರ್ಯಕ್ಷೇತ್ರಗಳು : ಸಮೀಕ್ಷೆ
(ಬಸವ ಪೂರ್ವ,ಬಸವಯುಗ ಹಾಗೂ ಬಸವೋತ್ತರ ಯುಗದ ಶರಣರರು)
ಡಾ.ಶ್ರೀ.ಶಿವಕುಮಾರ ಸ್ವಾಮಿಗಳ ಶತಮಾನೋತ್ಸವ
ಅಭಿನಂದನಾ ಸಮಿತಿ
ಶ್ರೀ ಸಿದ್ಧಗಂಗಾ ಮಠ, ತುಮಕೂರು.
2008 ಪುಟಗಳು:XX!+134
20. ಕನ್ನಡ ಶಾಸನಗಳ ತಾತ್ವಿಕ ಅಧ್ಯಯನ
ಮಂಟಪಮಾಲೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ.2009
21. ಕಲ್ಯಾಣ ಕರ್ನಾಟಕ: ಸಾಹಿತ್ಯ-ಸಂಸ್ಕೃತಿ
ಅವಿರತ ಪುಸ್ತಕ ಪ್ರಕಾಶನ, ಬೆಂಗಳೂರು. 2009 ,ಪುಟಗಳು II +240
22. ಹಿರಿಯ ಸಮಕಾಲೀನ ಆದಯ್ಯ
ಭಾಗ 1 ಮತ್ತು 2
ವಚನ ಸಾಹಿತ್ಯ ಮಾಲಿಕೆ 14 ಮತ್ತು 15
ಅಖಿಲ ಕರ್ನಾಟಕ ವಚನ ಸಾಹಿತ್ಯ ಪರಿಷತ್ , ಮೈಸೂರು 2009 ಪುಟಗಳು:XII+212
23. ವಚನ ಭಂಡಾರಿ ಶಾಂತರಸ
ಶರಣ ಕಥಾಮಾಲೆ ಬಸವ ಸಮಿತಿ, 2010
24. ಕೀಲಾರದ ಬೊಮ್ಮಣ್ಣ
ಶರಣ ಕಥಾಮಾಲೆ ಬಸವ ಸಮಿತಿ, 2010
25: ನುಡಿ ಪಸರ
ಧಾತ್ರಿ ಪ್ರಕಾಶನ, ಬೆಂಗಳೂರು. 2011, ಪುಟಗಳು VII +304 ISBN No.978-93-81440-00-1
26. ಶರಣ ಸಾಹಿತ್ಯ ದೀಪಿಕೆ
ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರಗಿ 2017, ಪುಟಗಳು:248 ISBN No.978-93-86409-84-3
27. ನಡುಗನ್ನಡ ಸಾಹಿತ್ಯ ವೈವಿಧ್ಯ
ಸಂಪಾದಿತ ಕೃತಿ, ಪ್ರಸಾರಾಂಗ,
ಗುಲಬರ್ಗಾ
ವಿಶ್ವವಿದ್ಯಾಲಯ, ಕಲಬುರಗಿ – 2018 ಪುಟಗಳು:100
28. ಶರಣ ಸಾಹಿತ್ಯ-ಸಂಸ್ಕೃತಿ ಕವಳಿಗೆ
ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು 2018, ಪುಟಗಳು:VIII+214
೨೯ ಕನ್ನಡ ಸಾಹಿತ್ಯ ಸಂಸ್ಕೃತಿ
ಬಾಗಿನ
ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು ೨೦೨೦. ಪಟಗಳು:
VIII+೩೯೨, ISBN No.978-81-946380-4-9
೩೦. ಕನ್ನಡ ಹಸ್ತಪ್ರತಿಗಳು
ಮತ್ತು ಗ್ರಂಥಸಂಪಾದನೆ: ಸಾಂಸ್ಕೃತಿಕ-ಪಠ್ಯಕೇಂದ್ರಿತ ಅಧ್ಯಯನಗಳು
ಸ್ನೇಹಾ ಪಬ್ಲಿಷಿಂಗ್ ಹೌಸ್, ಬೆಂಗಳೂರು ೨೦೨೨. ಪಟಗಳು:
VIII+೩೬೭, ISBN No.978-81-96805-3-5
೩೧. ಶರಣ ಸಾಹಿತ್ಯ-ಸಂಸ್ಕೃತಿ
ಬುತ್ತಿ ಸ್ನೇಹಾ ಪಬ್ಲಿಷಿಂಗ್ ಹೌಸ್, ಬೆಂಗಳೂರು ೨೦೨೩.
ಪುಟಗಳು:
VIII+೪೮೭, ISBN No.978-81-9೬೪೮೦೮-೭-5
2. ಸಂಶೋಧನಾ
ಲೇಖನಗಳು
1. ಬಳ್ಳಿಗಾವೆ- ಒಂದು ವಿದ್ಯಾಕೇಂದ್ರವಾಗಿ
ಬಸವಪಥ ಸಂ.10 ಸಂ.10
ಬೆಂಗಳೂರು.
2. ಹಸ್ತಪ್ರತಿ ಪುಷ್ಪಿಕೆಗಳಲ್ಲಿ ಕಂಡುಬರುವ
ಸಾಧನೆ ಸಂ.17, ಸಂ. 3-4
ಸ್ತ್ರೀಯರುಗಳ
ಶಿಕ್ಷಣದ ಚಿತ್ರಣ ಬೆಂಗಳೂರು
ವಿಶ್ವವಿದ್ಯಾಲಯ, 1988
3. ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿಯಲ್ಲಿ
ಬಸವ ಪಥ ಸಂ.11, ಸಂ.1
ಐತಿಹಾಸಿಕ ಹಾಗೂ
ಸಾಂಸ್ಕೃತಿಕ ಅಂಶಗಳು ಬಸವ ಸಮಿತಿ, ಬೆಂಗಳೂರು
4. ಇತಿಹಾಸದ ಅಧ್ಯಯನಕ್ಕೆ ಶಾಸನ- ಕಾವ್ಯ- ಸ್ಥಳಪುರಾಣಗಳ ಇತಿಹಾಸ ದರ್ಶನ
ಸಮನ್ವಯ (
ಏಕಾಂತದರಾಮಯ್ಯ ಮತ್ತುಆದಯ್ಯರನ್ನು ಅನುಲಕ್ಷಿಸಿ)
ಬೆಂಗಳೂರು,1990
5. ತೋಂಟದ ಸಿದ್ಧಲಿಂಗಸ್ವಾಮಿಗಳ ಶಿಷ್ಯ ಬೋಳಬಸವ ಮತ್ತು ಬಿಜ್ಜಾವರದ ಬೋಳಬಸವ
ಬಸವ ಪಥ, ಸಂ.10, ಸಂ. 9
ಬಸವ ಸಮಿತಿ ಬೆಂಗಳೂರು, 1990
6. ಹಸ್ತಪ್ರತಿಗಳಲ್ಲಿ ಪುಷ್ಪಿಕೆಗಳಲ್ಲಿ ಕಂಡುಬರುವ ವೀರಶೈವ ಸ್ತ್ರೀಯರುಗಳ ಶಿಕ್ಷಣದ
ಚಿತ್ರಣ
ಬಸವಪಥ, ಸಂ.10, ಸಂ.1
7. ಆದಯ್ಯನ ವಚನಗಳಲ್ಲಿ ಸಾಂಸ್ಕೃತಿಕ ಅಂಶಗಳ ಸುಳುಹು ಇತಿಹಾಸ ದರ್ಶನ, ಸಂ. 9
ಬೆಂಗಳೂರು, 1992
8. ಗುಬ್ಬಿ- ಅಮರಗೊಂಡ ಕೆಲವು ಟಿಪ್ಪಣಿಗಳು
ಬಸವ ಪಥ ಸಂ. 14,ಸಂ. 1
ಬೆಂಗಳೂರು . 1992
9. ಪ್ರಸಾದ . ವಚನಕಾರರ ಪ್ರಮುಖ ಪರಿಕಲ್ಪನೆಗಳು ಸಂ: ಷಣ್ಮುಖಯ್ಯ ಅಕ್ಕೂರ ಮಠ
ಶ್ರೀ.ಸರ್ಪಭೂಷಣಶಿವಯೋಗಿ ಸಾಂಸ್ಕೃತಿಕ ವೇದಿಕೆ
ಬೆಂಗಳೂರು, 1994.
10. ವೀರಶೈವ ಸಾಹಿತ್ಯದಲ್ಲಿ ಭಸಿತ ( ವಿಭೂತಿ) ದ ಪರಿಕಲ್ಪನೆ
ರಂಭಾಪುರಿ ಬೆಳಗು
ಸಂ.13, ಸಂ.1. ಬಾಳೆಹೊನ್ನೂರು . 1994
11. ಏಕಾಂತದ ರಾಮಯ್ಯಗಳ ಕಾಲ ಮತ್ತು ಜೀವನ: ಪುನರ್ ಮೌಲ್ಯೀಕರಣ
ಸತ್ಯಶುದ್ಧ ಕಾಯಕ ಸಂ. 4, ಸಂ.4
ಚಿತ್ರದುರ್ಗ. 1994
12. ಬಿಜ್ಜಾವರ- ಮಧುಗಿರಿ ಮಹಾನಾಡ ಪ್ರಭುಗಳ ರಾಜಗುರುಗಳು
ಮಹಾನಾಡ ಪ್ರಭುಗಳು (ಸಂ:) ಎಂ.ಎಂ. ಕಲಬುರ್ಗಿ
ಎಸ್. ಪರಶಿವ ಮೂರ್ತಿ
ನೊಳಂಬ ವೀರಶೈವ ಸಂಘ
ಬೆಂಗಳೂರು. 1995
13. ಕನ್ನಡ ನಾಡಿನ ಮಧ್ಯಕಾಲೀನ ಧಾರ್ಮಿಕ ಪರಿಸರದಲ್ಲಿ ಜೈನ ಧರ್ಮ
ಕರ್ನಾಟಕ
ಲೋಚನ
ಬಿ.ಎಂ.ಶ್ರೀ. ಪ್ರತಿಷ್ಠಾನ, ಬೆಂಗಳೂರು
14. ಮೂರು ಜಾವುದ ದೇವರು ಒಬ್ಬರೇ ? ಅಥವಾ ಹಲವರೇ ? ಒಂದು ಜಿಜ್ಞಾಸೆ.
ಸಾಧನೆ . 1995 ಬೆಂಗಳೂರು ವಿಶ್ವವಿದ್ಯಾಲಯ
15. ಹೈದರಾಬಾದ್ಕರ್ನಾಟಕದ ಶಾಸನಗಳ ಪರಿವೀಕ್ಷಣೆ ಮತ್ತು ಪ್ರಕಟಣೆ ಆಗಿರುವುದು, ಆಗಬೇಕಾಗಿರುವುದು ಒಂದು
ಸಮೀಕ್ಷೆ
ಸಂಯುಕ್ತಕರ್ನಾಟಕ, 1995.
16. ಚಂಪೂ ಮತ್ತು ಪ್ರಬಂಧಂ ಕೆಲವು ಟಿಪ್ಪಣಿಗಳು
ಕರ್ನಾಟಕ ಲೋಚನ ಸಂ.8, ಸಂ. 1.
ಬಿ.ಎಂ.ಶ್ರೀ. ಪ್ರತಿಷ್ಠಾನ, ಬೆಂಗಳೂರು
17. ಇಮ್ಮಡಿ ಜಯಸಿಂಹನ ರಾಜಗುರುಗಳು
ಸಿದ್ಧರಾಮ ಸಂಪದ ಸಂ: ಬ್ಹಿ.ವಿ. ಶಿರೂರ್
ಯಲಬುರ್ಗಾ, 1995
18. ಸುವ್ವಿಮಲ್ಲನ ಸಿದ್ಧಲಿಂಗೇಶ್ವರ ಸಾಂಗತ್ಯ
ಸಾಹಿತ್ಯದರ್ಶನ ಸಂ: ಕೆ.ಬಿ. ಮಲ್ಲೇಶಯ್ಯ
ಬೆಂಗಳೂರು, 1995
19. ಜಿಗುನಿ ಮರುಳಾರ್ಯ ಮತ್ತು ಅವರ ಕೃತಿಗಳು
ಸರ್ಪಭೂಷಣ ಶಿವಯೋಗಿ ದ್ವಿಶತಮಾನೋತ್ಸವ ಸ್ಮರಣಸಂಪುಟ
ಶ್ರೀ. ಸರ್ಪಭೂಷಣ ಸಾಂಸ್ಕೃತಿಕ ವೇದಿಕೆ, ಬೆಂಗಳೂರು,1996
20. ಷಣ್ಮುಖ ಶಿವಯೋಗಿ ಇತಿವೃತ್ತ ಮತ್ತು ಕೃತಿಗಳು
ಕೈವಲ್ಯಶ್ರೀ , ಸಂ: ಜಿ.ವಿ.
ಶಿವಸ್ವಾಮಿ
ಬೆಂಗಳೂರು, 1996
21. ಆದಯ್ಯನ ವಚನಗಳಲ್ಲಿ ಅಲ್ಲಮಪ್ರಭು ಮತ್ತುಚೆನ್ನಬಸವಣ್ಣನವರವಚನಗಳ ಪ್ರಭಾವದ ಗ್ರಹಿಕೆ
ಬಸವ ಪಥ ಸಂ:16, ಸಂ, 1.
ಬೆಂಗಳೂರು, 1995
22. ಹೈದರಾಬಾದ್ ಕರ್ನಾಟಕದ ಸಾಂಸ್ಕೃತಿಕ ಕೇಂದ್ರಗಳು
ಕನ್ನಡ ಬಳ್ಳಿ ಸ್ಮರಣಸಂಚಿಕೆ ಕನ್ನಡ ಅಧ್ಯಯನ
ಸಂಸ್ಥೆ
ಗುಲಬರ್ಗಾ ವಿಶ್ವವಿದ್ಯಾಲಯ. 1995
23. ಕುಮಾರನಿಜಗುಣರ ವೃತ್ತವಿಲಾಸ ಸಂಶೋಧನಾ
ವ್ಯಾಸಂಗ, ಗುಲಬರ್ಗಾ, 1995
24. ಬಸವಕಲ್ಯಾಣಪರಿಸರದ ಶಾಸನಗಳು ಚೆನ್ನವೀರ ಸ್ಮರಣಸಂಪುಟ
ಸಂ:ಸಂಗಮೇಶ
ಸವದತ್ತಿಮಠಶ್ರೀ.ಚೆನ್ನಬಸವೇಶ್ವರ ಸಂಸ್ಥಾನಹಿರೇಮಠ, ಹಾರಕೂಡ, 1996
25. ಆದಯ್ಯನ ಜನ್ಮಸ್ಥಳ ಮರುಪರಿಶೀಲನೆ
ಇತಿಹಾಸ ದರ್ಶನ ಸಂ.11
ಬೆಂಗಳೂರು, 1996.
26. ಕಲ್ಯಾಣ ಕರ್ನಾಟಕ ನಾಡಿನ ಶಾಸನಗಳು
ಕಾಯಕಯೋಗಿ, ಅಭಿನಂದನ
ಗ್ರಂಥ
ಸಂ: ಸಂಗಮೇಶ ಸವದತ್ತಿ ಮಠ
ಗುಲಬರ್ಗಾ, 1996
27. ದೇವರ ದಾಸಿಮಯ್ಯ- ಜೇಡರ ದಾಸಿಮಯ್ಯ, ಕೆಲವು ಸಂಗತಿಗಳು
ಸತ್ಯಶುದ್ಧಕಾಯಕ, ಸಂ: 5, ಸಂ:3-4
ಶ್ರೀ. ಬೃಹನ್ಮಠ, ಚಿತ್ರದುರ್ಗ,1996
28. ಅವಸಾನದ ಅಂಚಿನಲ್ಲಿರುವ ನಾಗಾವಿ ಘಟಿಕಾಲಯ
ಕರ್ಮವೀರ, ಆಗಸ್ಟ್, 1996
29. ವೀರಶೈವರಲ್ಲಿ ಸಾಹಿತ್ಯಕ ಪ್ರಜ್ಞೆ
ಬಸವ ಪಥ, ಸಂ:5, ಸಂ. 9,
ಬೆಂಗಳೂರು, 1996
30. ಕುಮಾರನಿಜಗುಣರ ಛಂದಸ್ಸಿನಾದ್ಯತೆ ಮತ್ತು ನವವೃತ್ತಗಳಾವಿಷ್ಕರಣ
ಸಂಶೋಧನಾ ವ್ಯಾಸಂಗ ಸಂ.8, ಸಂ. 4. ಗುಲಬರ್ಗಾ
31. ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಹಿರಿಮೆ
ದಶಮಾನ ನೆನಪಿನ ಸಂಚಿಕೆ
ಕನ್ನಡ ಅಧ್ಯಯನ ಸಂಸ್ಥೆ, ಸ್ನಾತಕೋತ್ತರಕೇಂದ್ರ
ಜ್ಞಾನಸರೋವರ,ಸಂಡೂರು, 1997.
32. ಜೈನಧರ್ಮ ಮತ್ತು ವೀರಶೈವಧರ್ಮ ಸಾಮ್ಯ - ಸಂಘರ್ಷ - ಸಮನ್ವಯ
ಕಲಾಗಂಗಾ, ಸಂ.6-7, ಸಂ.1-2
ಗುಲಬರ್ಗಾ
ವಿಶ್ವವಿದ್ಯಾಲಯ, 1996
33. ಬಸವ ಪೂರ್ವ ಯುಗದ ಶಿವಶರಣರ ಆಂದೋಲನ ಮತ್ತು ಕೆಂಬಾವಿ ಭೋಗಣ್ಣ
ಸಿದ್ಧಗಂಗಾ ವಿಶೇಷಾಂಕ, ತುಮಕೂರು, 1997
34. ಕನ್ನಡ ರಂಗಭೂಮಿಯ ಹುಟ್ಟುಬೆಳವಣಿಗೆ
ಗಾಳಿಗಂಧ ಅಭಿನಂದನ ಗ್ರಂಥ
ಸಂ: ಗವೀಶ ಹಿರೇಮಠ
ಗುಲಬರ್ಗಾ 1997
35. ವೀರಶೈವ ಧರ್ಮದ ಉಗಮ ಮತ್ತು ವಿಕಾಸ ನೆನಹು
ನಂದನವನ ಸಂ: ಉಳುವೀಶ
ಶ್ರೀ.ದುರುದುಂಡೀಶ್ವರಮಠ, ಮುರಗೋಡ, 1997
36. ನಾಗಾವಿ ಕೆಲವು ಹೆಚ್ಚಿನ ಸಂಗತಿಗಳು
ಇತಿಹಾಸ ದರ್ಶನ, ಸಂ. 12
ಬೆಂಗಳೂರು, 1997
37. ತುಮಕೂರು ಜಿಲ್ಲೆಯ ಸಾಹಿತ್ಯಕ ಹಿರಿಮೆ
ಚೆನ್ನುಡಿ ಸಂ: ಬಿ. ನಂಜುಂಡಸ್ವಾಮಿ
ತುಮಕೂರು ಜಿಲ್ಲಾ ಸಾಹಿತ್ಯ ಪರಿಷತ್,1997
38. ಕನ್ನಡ ಶಾಸನಗಳಲ್ಲಿ ಸಿದ್ಧರಾಮ
ಸಿದ್ಧರಾಮ ದರ್ಶನ ಸಂ: ಎಂ.ಎಸ್.ರಾಮಲಿಂಗಪ್ಪ
ಬೆಂಗಳೂರು, 1997
39. ಶರಣ ಸಾಹಿತ್ಯದಲ್ಲಿ ಸಾಮಾಜಿಕ ಮೌಲ್ಯಗಳು
ದೇಗುಲಶ್ರೀ. ಸಂ: ಎಚ್.ವಿ, ವೀರಭದ್ರಯ್ಯ
ಎಚ್.ಎಸ್.
ಸಿದ್ಧಗಂಗಪ್ಪ
ದೇಗುಲಮಠ, ಕನಕಪುರ, 1998
40. ಕನ್ನಡ ಶಾಸನ ಮತ್ತು ಸಾಹಿತ್ಯದಲ್ಲಿ ಗುರುಶ್ರೀ ಸಿದ್ಧರಾಮರು.ಬಸವ ಪಥ,
ಬೆಂಗಳೂರು, 1998
41. ಎ. ವೆಂಕಟಸುಬ್ಬಯ್ಯ ಕನ್ನಡ
ಸಂಶೋಧನಾಮಾರ್ಗಸಂ: ಸದಾನಂದಕನವಳ್ಳಿ
ವೀರಣ್ಣ ರಾಜೂರ, ಧಾರವಾಡ, 1998
42. ಬಳ್ಳಾರಿ ಜಿಲ್ಲೆಯ ಪಾಳೆಯಗಾರರು ಶ್ರೀ.
ಗುರುಮಲ್ಲೇಶ್ವರ ಶತಮಾನೋತ್ಸವಸ್ಮರಣ ಸಂಚಿಕೆ
ಸಂ: ಬಿ.ನಂ. ಚಂದ್ರಯ್ಯ, ಶಿವರಾಜಪ್ಪ
ದೇವನೂರು. 1999.
43. ಶಾಸನಗಳು ಮತ್ತು ಚಂಪೂ ಸಾಹಿತ್ಯ: ಪ್ರೇರಣೆ, ಪ್ರಭಾವ,
ಕನಕ ಸಿರಿ ಸಂ:ಎಚ್.ಎಸ್. ಗೋಪಾಲರಾವ್ ಜಿ. ಅಬ್ದುಲ್ ಬಷೀರ್
ಕನಕಪುರ, 1999
44. ದೇವಾಲಯಗಳ ಹೆಸರುಗಳು ( ಶಾಸನ ಮತ್ತು ಸಾಹಿತ್ಯವನ್ನು ಅನುಲಕ್ಷಿಸಿ)
ಕರ್ನಾಟಕದ ದೇವಾಲಯಗಳು ಸಂ: ಬಿ.ಆರ್. ಹಿರೇಮಠ
ಕನ್ನಡ ಆಧ್ಯಯನ ಪೀಠ ,ಕರ್ನಾಟಕ ವಿಶ್ವವಿದ್ಯಾಲಯ
ಧಾರವಾಡ , 1999
45. ಆದಯ್ಯನ ಜನ್ಮ ಗ್ರಾಮ ಮತ್ತು ಕಾಲ ಮರುಪರಿಶೀಲನೆ ಕರ್ನಾಟಕ ಭಾರತಿ ಸಂ.27. ಸಂ.4
ಕರ್ನಾಟಕ ವಿಶ್ವವಿದ್ಯಾಲಯ
ಧಾರವಾಡ, 1999
46. ಶಾಸನಗಳು ಮತ್ತು ಶರಣರು
ಪ್ರಸಾದ ದ್ವ್ಯೆಮಾಸಿಕ ಸಂ.14, ಸಂ. 5
ಜೆ.ಎಸ್.ಎಸ್. ವಿದ್ಯಾಪೀಠ, ಮೈಸೂರು, 1999
47. ಶೂನ್ಯ ಸಂಪಾದನೆಯಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಚಿಂತನೆಗಳು
ಸಾಮಪ್ರಿಯ, ಶ್ರೀ. ಶಿವಯ್ಯ ಶಾಸ್ತ್ರಿಗಳ ಸಂಭಾವನಾಗ್ರಂಥ
ಬೆಂಗಳೂರು, 2000
48. ಸಾಹಿತ್ಯ, ಭಾಷೆ, ಛಂದಸ್ಸಿನ ಅಧ್ಯಯನದ
ಅಕರಗಳಾಗಿ ಶಾಸನಗಳು
ಕರ್ನಾಟಕ ಲೋಚನ, ಸಂ. 13. ಸಂ.1-2
ಬಿ.ಎಂ.ಶ್ರೀ.
ಪ್ರತಿಷ್ಠಾನ, ಬೆಂಗಳೂರು, 2000
49. ಮಹದೇವ ಬಣಕಾರರ ವಚನಗಳು ಬಸವ ಪಥ, ಸಂ. 22, ಸಂ. 3
ಬಸವಸಮಿತಿ, ಬೆಂಗಳೂರು, 2000
50. ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿ
ಪ್ರಸಾದ ದ್ವ್ಯೆಮಾಸಿಕ ಸಂ.15, ಸಂ.5
ಸುತ್ತೂರು ಮಠ, ಮೈಸೂರು, 2001
52. ಇಪ್ಪತ್ತನೆಯ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ನಡೆದಿರುವ
ಶಾಸನಗಳ
ಅಧ್ಯಯನದ ಸ್ವರೂಪ
ಸಾಧನೆ, ತ್ರ್ಯೆಮಾಸಿಕ, ಸಂ.29.ಸಂ. 1-2 ಬೆಂಗಳೂರು
ವಿಶ್ವವಿದ್ಯಾಲಯ, ಜನವರಿ-ಜೂನ್,2000
53. ಶಿಕ್ಷಣ ಕ್ಷೇತ್ರಕ್ಕೆ
ವೀರಶೈವ ಮಠಗಳ ಕೊಡುಗೆ ಶರಣಶ್ರೀ. ಸಂ: ಜಿ.ಎಸ್.
ಸಿದ್ಧಲಿಂಗಯ್ಯ ಬೆಂಗಳೂರು , 2001 ಎಸ್. ವಿದ್ಯಾಶಂಕರ್
54. ತುಮಕೂರು ಜಿಲ್ಲೆಯ ಮಠಮಾನ್ಯಗಳು
ಕಲ್ಪಸಿರಿ ಸಂ: ಬಿ. ನಂಜುಂಡಸ್ವಾಮಿ
69ನೇ ಕನ್ನಡ
ಸಾಹಿತ್ಯ ಸಮ್ಮೇಳನದ ಸ್ಮರಣಸಂಪುಟ ತುಮಕೂರು. 2002
55. ಹಂಪೆಯ ವಿರೂಪಾಕ್ಷ: ಕಾಲಾನುಕ್ರಮಣಿಕೆಯ ಬೆಳವಣಿಗೆ
ಸಾಧನೆ ತ್ರ್ಯೆಮಾಸಿಕ
( ಕನ್ನಡ ಸಾಹಿತ್ಯ ಹಾಗೂ
ಶಾಸನಗಳನ್ನು ಅನುಲಕ್ಷಿಸಿ)ಬೆಂಗಳೂರು ವಿಶ್ವವಿದ್ಯಾಲಯ, 2001
56. ಕನ್ನಡಗ್ರಂಥ ಸಂಪಾದನೆಗೆ ಎಸ್. ಶಿವಣ್ಣನವರ ಕೊಡುಗೆ.
ಸಿರಿ ಸಂಪದ, ಬಿ. ವಿ. ಶಿರೂರ ಅವರ ಅಭಿನಂದನಗ್ರಂಥ ಯಲಬುರ್ಗಾ, 2002
57. ತುಮಕೂರು ಜಿಲ್ಲಾ ಸಾಹಿತ್ಯ ಪರಂಪರೆ
ಜಯಮಂಗಲಿ ಸಂ: ಡಿ.ಎನ್. ಯೋಗೀಶ್ವರಪ್ಪ
69ನೇ ಕನ್ನಡ ಸಾಹಿತ್ಯಸಮ್ಮೇಳನದಸ್ಮರಣ ಸಂಚಿಕೆ
ತುಮಕೂರು. 2002
58. ವೀರಶೈವ ಸಾಹಿತ್ಯದಲ್ಲಿ ವಿಭೂತಿ (ಭಸಿತ ) ಯ ಪರಿಕಲ್ಪನೆ
ಆಚಾರ್ಯ ಸ್ಮರಣ ಸಂಪುಟ ಸಂ:ಸಂಗಮೇಶ
ಸವದತ್ತಿ ಮಠ
ಗುಲಬರ್ಗಾ - 2002
59. ಕನ್ನಡ ವೃತ್ತಿ ರಂಗಭೂಮಿಯ ವಿಕಾಸ
ಗಾಳಿಗಂಧ ಸಂ: ಬಸವರಾಜ ಸಬರದ, ಗವೀಶ ಹಿರೇಮಠ
ಗುಲಬರ್ಗಾ - 2002
60. ವೀರಶೈವ ಸಾಹಿತ್ಯದಲ್ಲಿ ಭಸಿತದ ಪರಿಕಲ್ಪನೆ.
ಸಿದ್ಧಗಂಗಾ. ಸಂ.38, ಸಂ: 6-7 ತುಮಕೂರು, ಜೂನ್-ಜುಲೈ2002
61. ವಚನ ಸಾಹಿತ್ಯ :ಇತ್ತೀಚಿನ ಸಂಶೋಧನೆಗಳು
ಬಸವ ಪಥ, ಸಂ.24, ಸಂ.12, ಪುಟ.4-19
ಬಸವ ಸಮಿತಿ, ಬೆಂಗಳೂರು. ಮಾರ್ಚ್ 2003
62. ತೋಂಟದ ಸಿದ್ಧಲಿಂಗ ಯತಿಗಳ ಷಟ್ಥ್ಸಲಜ್ಞಾನಾಸಾರಾಮೃತ ಕುರಿತ ಟೀಕಾ ಸಾಹಿತ್ಯ
ಭಾಷಾ
ಸಂಗಮ ಸಂ: ಬಸವರಾಜ ಪೋಲೀಸ್ ಪಾಟೀಲ ಪುಟ.681-90
ಸಂಗಮೇಶ
ಸವದತ್ತಿಮಠ ಅಭಿನಂದನ ಸಮಿತಿ, ಗುಲಬರ್ಗಾ, 2003.
63. ಭಾಷಾ ವಿಜ್ಞಾನಕ್ಕೆ ಕೃಷ್ಣಪರಮೇಶ್ವರ ಭಟ್ ಅವರ ಕೊಡುಗೆ ಭಾಷಾ ಸಂಗಮ
ಸಂ: ಬಸವರಾಜ
ಪೋಲೀಸ್ಪಾಟೀಲ, ಸಂಗಮೇಶ ಸವದತ್ತಿಮಠ ಅಭಿನಂದನಸಮಿತಿ,
ಗುಲಬರ್ಗಾ, 2003. ಪುಟ. 405-12
64. ಕಲ್ಯಾಣಚಾಲುಕ್ಯದೊರೆಇಮ್ಮಡಿ ಜಯಸಿಂಹನ ಪಿರಿಯರಸಿ ಸುಗ್ಗಲಾದೇವಿ:ಕೆಲವು ಟಿಪ್ಪಣಿಗಳು
ಸಾಧನೆ,ಸಂ.31,ಸಂ.1.2.3.4., ಜನೆವರಿ-ಡಿಸೆಂಬರ್2003, ಪುಟ.152-158 ಬೆಂಗಳೂರು ವಿಶ್ವವಿದ್ಯಾಲಯ,ಬೆಂಗಳೂರು
65. ತುಮಕೂರು ಜಿಲ್ಲೆಯ ವೀರಶೈವ ಮಠಗಳು
ಬಸವ ಸಮಿತಿ,ಸಂ.25.ಸಂ.02, ಪುಟ.110-124,
ಬಸವ ಸಮಿತಿ,ಬೆಂಗಳೂರು, ಮೇ.2003
66. ಪ್ರತಿ ಲಿಪಿಕರಣ:ಕನ್ನಡ ಸಂಸ್ಕೃತಿ ಮತ್ತು ಸಾಮಾಜಿಕ ಸಂದರ್ಭ
ಹಸ್ತಪ್ರತಿ ಅಧ್ಯಯನದ ಹೊಸ ಸಾಧ್ಯತೆಗಳು
ಸಂ: ವೀರೇಶ ಬಡಿಗೇರ,ಎಸ್.ಆರ್.ಚೆನ್ನವೀರಪ್ಪ
ಕನ್ನಡ ವಿಶ್ವವಿದ್ಯಾಲಯ,ಹಂಪಿ,ವಿದ್ಯಾರಣ್ಯ,ಹೊಸಪೇಟೆ,2003, ಪುಟ:105-115
69. ಶಾಂತಲಿಂಗ ದೇಶಿಕನ ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ
ಬಸವ ಪಥ,ಸಂ.25.ಸಂ.09, ಪುಟ.21-35,
ಬಸವ
ಸಮಿತಿ,ಬೆಂಗಳೂರು, ಮೇ.2003
70. ಮತಧರ್ಮ-ರಾಜತ್ವ-ಚರಿತ್ರೆ ಮತ್ತು ಕನ್ನಡ ಸಾಹಿತ್ಯ : ಕೆಲವು ಚಿಂತನೆಗಳು
ಪ್ರೊ.ಭಾಲಚಂದ್ರ ಜಯಸೆಟ್ಟಿ ಅಭಿನಂದನ ಸಂಪುಟ ಸಂ:ಎಂ.ಎಸ್.ಲಠ್ಠೆ
ಗುಲಬರ್ಗಾ-
ಜನೆವರಿ - 2004
71. ಶಾಸನ ಹಾಗೂ ಶಿಲ್ಪಿಗಳಲ್ಲಿ ಗುರುಶ್ರೀ ಸಿದ್ಧರಾಮರು
ಬಸವಪಥ, ಸಂ:26, ಸಂ:10, ಜನೆವರಿ-2005
ಬಸವಸಮಿತಿ, ಬೆಂಗಳೂರು. ಪುಟ.21-30
72. ಸಿದ್ಧರಾಮನ ವಚನಗಳಲ್ಲಿ ಸಮಾಜೋ-ಧಾರ್ಮಿಕ ಪ್ರಜ್ಞೆ
ಬಸವಪಥ, ಸಂ:26, ಸಂ:05,ಅಗಷ್ಟ-2004
ಬಸವಸಮಿತಿ, ಬೆಂಗಳೂರು. ಪುಟ.18-34
73. ಬಸವಣ್ಣನ ವಚನಗಳಲ್ಲಿ ಸಾಮಾಜಿಕ ಪ್ರಜ್ಞೆ
ಬಸವಪಥ, ವಿಶೇಷಾಂಕ, ಸಂ:27. ಸಂ:02
ಬಸವಸಮಿತಿ, ಬೆಂಗಳೂರು. ಮೇ-2005
74. ಚಂದಿಮರಸನ ವಚನಗಳು
ವಿಮರ್ಶಾ ಲೇಖನಗಳು
ಸಂ:ವಿಜಯಶ್ರೀ
ಸಬರದ
ಪ್ರಸಾರಾಂಗ
ಗುಲಬರ್ಗಾ ವಿ.ವಿ., ಗುಲಬರ್ಗಾ-2005
75. ಶರಣರ ನಡೆ-ನುಡಿ ಸಿದ್ಧಾಂತ
ಸಿದ್ಧಗಂಗಾಶ್ರೀ
ವಿಶೇಷಾಂಕ
ಏಪ್ರಿಲ್-2005. ತುಮಕೂರು
76. ಕನ್ನಡ ಸಂಶೋಧನೆ
ಕರ್ನಾಟಕ ಸಂಗಾತಿ, ಸಂ:ಚಿ.ಶ್ರೀನಿವಾಸರಾಜು, ಬಸವರಾಜ ಕಲ್ಗುಡಿ
ಕನ್ನಡ ಅಭಿವೃದ್ಧಿ
ಪ್ರಾಧಿಕಾರ, ಬೆಂಗಲೂರು-1994
77. ರಾಯಚೂರು ಜಿಲ್ಲೆಯ ಸಂಶೋಧನೆ ಕೆಲವು ಟಿಪ್ಪಣಿಗಳು
ರಾಯಚೂರು ಜಿಲ್ಲಾ
ದರ್ಶನ, ಸಂ:ಎಂ.ಬಿ.ಹೊರಕೇರಿ
ಪ್ರಸಾರಾಂಗ
ಗುಲಬರ್ಗಾ ವಿ.ವಿ., ಗುಲಬರ್ಗಾ-2005
78. ಕನ್ನಡ ಸಾಹಿತ್ಯ-ಭಾಷೆ ಭವಿಷ್ಯದಲ್ಲಿ ಸವಾಲುಗಳು
ವೈಚಾರಿಕ ಲೇಖನಗಳು
ಸಂ: ಶಾಂತಿನಾಥ ದಿಬ್ಬದ
ಪ್ರಸಾರಾಂಗ
ಗುಲಬರ್ಗಾ ವಿ.ವಿ., ಗುಲಬರ್ಗಾ-2005
79. ಕಲಬುರ್ಗಿ ಜಿಲ್ಲೆಯ ಸಾಹಿತ್ಯ ಪರಂಪರೆ (ಆಧುನಿಕ ಪೂರ್ವ ಸಾಹಿತ್ಯವನ್ನು ಅನುಲಕ್ಷಿಸಿ)
ಕಲಾಗಂಗಾ, ಸಂಪುಟ-12, ಸಂಚಿಕೆ:6
ಪ್ರಸಾರಾಂಗ
ಗುಲಬರ್ಗಾ ವಿ.ವಿ., ಗುಲಬರ್ಗಾ-2004
80. ಸಿಂಗಳ ಸಿದ್ಧ ಬಸವರಾಜ ದೇವರ ಟೀಕಾಸಾಹಿತ್ಯ
ಶಿವಸಂಗಮ (ಸ್ಮರಣ
ಸಂಪುಟ)
ಸಂ:ಬಿ.ವಿ.ಶಿರೂರ, ಬೆದವಟ್ಟಿ, ಯಲಬುರ್ಗಾ-2006
81. ಡಿ.ಎಲ್.ಎನ್. ಅವರ ಛಂದಸ್ಸು-ಸಂಸ್ಕೃತಿ ಸಂಶೋಧನೆ
ಕರ್ನಾಟಕ
ಲೋಚನ.ಸಂ.20.ಸಂ.12 ಬಿ.ಎಂ.ಶ್ರೀ.
ಪ್ರತಿಷ್ಠಾನ, ಬೆಂಗಳೂರು, ಡಿಸೆಂಬರ,2006
82. ಜಿ.ಎಂ.ಉಮಾಪತಿಶಾಸ್ತ್ರಿ ಅವರು ಸಾದರಪಡಿಸಿರುವ
ಕಲ್ಲಚ್ಚಿನ ಕನ್ನಡ
ಹೊತ್ತಿಗೆಗಳ ವಿವರಣ ಸೂಚಿ:ಸಮೀಕ್ಷೆ
ಹಸ್ತಪ್ರತಿ ಅಧ್ಯಯನ
ಸಂ.3, ಸಂ.1 (ಪುಟ.98-102)
ಪ್ರಸಾರಾಂಗ ಕನ್ನಡ
ವಿಶ್ವವಿದ್ಯಾಲಯ, ಹಂಪಿ-2005
83. ಚಾಮರಸ
ಬಸವಪಥ ಸಂ.27, ಸಂ.9
ಬಸವಸಮಿತಿ, ಬೆಂಗಳೂರು-2006
84. ಸಿದ್ಧಯ್ಯ ಪುರಾಣಿಕರ ಸಾಹಿತ್ಯ ಸಮೀಕ್ಷೆ
ಶರಣಚೇತನ ಸಂ.5, ಸಂ.4
ಡಾ.ಫ.ಗು.ಹಳಕಟ್ಟಿ
ಪ್ರತಿಷ್ಠಾಪನ ಕೇಂದ್ರ
ಮಹಾಲಿಂಗಪುರ-ಜೂನ್.2006
85. ಸುಕುಮಾರ ಚರಿತಂ ಹಾಗೂ ಪಂಪರಾಮಾಯಣ
ಡಿ,ಎಲ್.ನರಸಿಂಹಾಚಾರ್ ಶತಮಾನ ಸ್ಮರಣೆ
ಸಂ.ಎಫ್.ಟಿ.
ಹಳಕಟ್ಟಿ ಪುಟ. 319-331
ಪ್ರಸರಾಂಗ ಕನ್ನಡ
ವಿಶ್ವವಿದ್ಯಾಲಯ ಹಂಪಿ 2005
87. ಸ್ಥಾವರ-ಜಂಗಮ
ಧರ್ಮಸೌರಭ (ಸ್ಮರಣ
ಸಂಪುಟ)
ಸಂ.ಕೆ.ಬಿ.ಮಲ್ಲೇಶಯ್ಯ
ಬಿ.ಎಚ್.ಇ.ಎಲ್.
ಬಸವಕಲ್ಯಾಣಸಮಿತಿ
ಬೆಂಗಳೂರು. 2006
88. ಹಿಂದು ಕಾನೂನು ಸಂಹಿತೆ ಮಿತಾಕ್ಷರ ಕರ್ತೃ ಕನ್ನಡಿಗ
ವಿಜ್ಞಾನೇಶ್ವರರು; ಕೆಲವು ಟಿಪ್ಪಣಿಗಳು.
ನ್ಯಾಯಮೂರ್ತಿ
ಶಿವರಾಜ ಪಾಟೀಲ ಅಭಿನಂದನ ಗ್ರಂಥ.
ಸಂ.ಡಾ.ಚನ್ನಬಸವಯ್ಯ
ಹಿರೇಮಠ
ರಾಯಚೂರು. 2006.
89. ತೋಂಟದ ಸಿದ್ಧಲಿಂಗರ ಜೀವನ ಚರಿತೆ: ಪುನರವಲೋಕನ
(ಸಾಂಗತ್ಯ ಕೃತಿಗಳನ್ನು
ಅನುಸರಿಸಿ) ಬಸವ ಪಥ, ಸಂ.29.ಸಂ.2
ಬಸವ ಸಮಿತಿ, ಬೆಂಗಳೂರು, ಮೇ.2007
90. ಶಾಸನಗಳಲ್ಲಿ ಬಸವಣ್ಣನವರ ಕಾಲ ಮತ್ತು ಇತಿವೃತ್ತ:ಸಮೀಕ್ಷೆ
ಬಸವ ಪಥ, ಸಂ.29.ಸಂ.4
ಬಸವ ಸಮಿತಿ, ಬೆಂಗಳೂರು, ಜುಲೈ.2007
91. ಮನುಮುನಿ ಗುಮ್ಮಟದೇವ, ಮಡಿವಾಳಯ್ಯಗಳ
ಸಮಯಾಚಾರದ ಮಲ್ಲಿಕಾರ್ಜುನದೇವ,
ಭೋಗಣ್ಣ ಬಸವೇಶ್ವರರ
ಸಮಕಾಲೀನರು, ಬಸವ ಸಮಿತಿ,ಬೆಂಗಳೂರು,2007
92. ಕನ್ನಡ ಕಾವ್ಯ, ಪುರಾಣ, ಶಾಸನಗಳಲ್ಲಿ ಶ್ರೀ
ಸಿದ್ಧರಾಮ,
ಬಸವ ಪಥ, ಸಂ.29.ಸಂ.11, ಬಸವ ಸಮಿತಿ, ಬೆಂಗಳೂರು, ಜನವರಿ. 2008
93. ಫ.ಗು.ಹಳಕಟ್ಟಿಯವರ ಸಮಗ್ರ ವಚನ ಸಾಹಿತ್ಯ ಸಂಪುಟಗಳು : ಸಮೀಕ್ಷೆ
ಶರಣ ಚೇತನ ಮಾಸಿಕ
(ಸಂ:ಬಿ.ಎಂ.ಪಾಟೀಲ ) ಸಂ.14 ಸಂ. 4
ಮಹಾಲಿಂಗಪುರ
ಜೂನ್ 2008
94. ತುಮಕೂರು ಜಿಲ್ಲೆಯ ಹಸ್ತಪ್ರತಿ ಸಂಪತ್ತು
ಹಸ್ತಪ್ರತಿ
ವ್ಯಾಸಂಗ ಸಂ: ಎಫ್.ಟಿ.ಹಳ್ಳಿಕೇರಿ
ಸಂಪುಟ 8, ಪ್ರಸಾರಾಂಗ, ಕನ್ನಡ
ವಿಶ್ವವಿದ್ಯಾಲಯ, ಹಂಪಿ 2008, ಪುಟ. 169-181
95. ಶರಣ ಸಂಸ್ಕೃತಿ; ಸಾಮಾಜಿಕ ನೆಲೆ
ಬಸವ ಪಥ, ಸಂ.31.ಸಂ.4
ಬಸವ ಸಮಿತಿ, ಬೆಂಗಳೂರು, ಜುಲೈ.2009
96. ಶಾಸನಗಳ ಸಾಂಸ್ಕೃತಿಕ ಅಧ್ಯಯನ
ಕರ್ನಾಟಕ ಶಾಸನ
ಸಂಶೋಧನೆ ಸಂ: ಕೆ.ಜಿ.ಭಟ್ಟಸೂರಿ
ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ,ಹಂಪಿ 2009, ಪುಟಗಳು120-137
97. ಕನ್ನಡ ಹಸ್ತಪ್ರತಿಗಳ ಸಾಹಿತ್ಯಕ -ಸಾಂಸ್ಕೃತಿಕ ಮಹತ್ವ ಹಾಗೂ ಹಸ್ತಪ್ರತಿ ಪುಷ್ಪಿಕೆಗಳು:
ಕೆಲವು ಟಿಪ್ಪಣಿಗಳು
ಸಾಧನೆ ಸಂ.34, ಸಂಚಿಕೆ.2
ಏಪ್ರಿಲ್-ಜೂನ್ 2009, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ
98. ಬಸವಪೂರ್ವ ಯುಗದ ಶರಣರ ಜೀವನ ಮತ್ತು ಕೃತಿಗಳಲ್ಲಿ ವೀರಶೈವ
ವೀರಶೈವ
ಆಕರಗಳು ಸಂ: ಸಂಗಮೇಶ ಸವದತ್ತಿ ಮಠ
ಪ್ರಸಾರಾಂಗ, ಶ್ರೀಮದ್ವೀರಶೈವ ಸದ್ಭೋಧನ
ಸಂಸ್ಥೆ
ಶ್ರೀ ಜಗದ್ಗರು ರಂಭಾಪುರಿ ವೀರಸಿಂಹಾಸನ
ಮಹಾಸಂಸ್ಥಾನ ಪೀಠ.
ಬಾಳೆಹೊನ್ನೂರು 2009 ಪುಟಗಳು:291-319
99. ಕನ್ನಡ ಶಾಸನ ಮತ್ತು ಗದ್ಯ
ಶಾಸನಗಳು ಮತ್ತು
ಕನ್ನಡ ಶಾಸ್ತ್ರೀಯತೆ, ಸಂ. ಮಾರುತಿ
ತಳವಾರ ಮತ್ತು ರಾಜಶೇಖರ ಮಠಪತಿ
ಕುಕ್ಕೇಶ್ರೀ
ಪ್ರಕಾಶನ, ಬೆಂಗಳೂರು 2009 ಪುಟಗಳು: 92-130
100.ವಚನಕಾರರ ಕಾವ್ಯ ಸೌಂದರ್ಯ ದೃಷ್ಟಿ
ಡಾ.ಲಕ್ಷ್ಮೀನಾರಾಯಣ
ಅವರ ಅಭಿನಂದನಾ ಗ್ರಂಥ ಸಂ: ಎನ್.ಆರ್.ಲಲಿತಾಂಬ
ಬೆಂಗಳೂರು.2010
101. ಬಸವಣ್ಣನ ವಚನಗಳಲ್ಲಿ
ಸಾಮಾಜಿಕ ಹಾಗೂ ಸಾಂಸ್ಕೃತಿಕ ನೆಲೆಗಳ ಗ್ರಹಿಕೆ.
ಬಸವ ಪಥ, ಸಂ.31. ಸಂ.10, ಜನವರಿ 2010 ಪುಟಗಳು:13-30
102. ವೀರಶೈವ: ಬಸವಪೂರ್ವ ಯುಗ( ಆಗಮಗಳ ಹಿನ್ನೆಲೆ, ವೀರಶೈವ ರೂಪುಗೊಳ್ಳುತಲಿದ್ದ
ಸಂದರ್ಭ, ವ್ಯಕ್ತಿಗತ ನೆಲೆಯ ಸಂಘರ್ಷ
ಒಟ್ಟು ಸ್ವರೂಪ)
ಬೆಳಗಿನೊಳಗಣ
ಬೆಳಗು ಸಂ:ಬಿ.ಕೆ.ಹಿರೇಮಠ
ಶಿವಯೋಗ ಮಂದಿರ, ಬದಾಮಿ, 2010
103 . ಶಾಸನಗಳಲ್ಲಿ ವೀರಶೈವಧರ್ಮ ಮತ್ತು ಶರಣರು
ಜ್ಞಾನ ಪ್ರಕಾಶ, ಸ್ಮರಣ ಸಂಪುಟ
ಸಂ:ಎಂ.ಜಿ.ನಾಗರಾಜು ಮತ್ತು ಎಚ್.ಎಸ್. ಸಿದ್ಧಗಂಗಪ್ಪ
ವೀರಶೈವ
ವಿದ್ಯಾಭಿವೃದ್ಧಿ ಸಂಸ್ಥೆ, ಬೆಂಗಳೂರು, 2010 ಪುಟಗಳು:162-179
104. ಎಸ್.ಶಿವಣ್ಣನವರು ಸಂಪಾದಿಸಿರುವ ವೀರಶೈವ ಹಸ್ತಪ್ರತಿ ಪುಷ್ಪಿಕೆಗಳು: ಸಮೀಕ್ಷೆ
ಸಂ.7 ಸಂ.1 ಮತ್ತು 2
ಹಸ್ತಪ್ರತಿ
ವ್ಯಾಸಂಗ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ 2012, ಪುಟ.166-167
105. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಕೇಂದ್ರದ ಹಸ್ತಪ್ರತಿ ಸಂಪತ್ತು
ಹಸ್ತಪ್ರತಿ
ವ್ಯಾಸಂಗ, ಸ. 7. ಸಂ.2ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ 2012
106. ಬಸವಣ್ಣನವರ ಜೀವನ ಚಿತ್ರ
( ಶೂನ್ಯಸಂಪಾದನೆಗಳು, ಪ್ರಭುಲಿಂಗಲೀಲೆ, ಶಿವತತ್ವಚಿಂತಾಮಣಿ, ವೃಷಭೇಂದ್ರ ವಿಜಯ
ಕೃತಿಗಳನ್ನು ಆಧರಿಸಿ)
ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಸ್ಮರಣ ಸಂಪುಟ ಸಂ: ಜಿ.ಎಸ್.ಸಿದ್ಧಲಿಂಗಯ್ಯ
ಬೆಂಗಳೂರು 2011
107. ನಾಗವರ್ಮನ ಛಂದೋಂಬುಧಿ
ಸಾಧನೆ, ಸಂ.36, ಸಂ.3 ( ಜುಲೈ-ಸೆಪ್ಟಂಬರ)
ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು
108. ಫ.ಗು.ಹಳಕಟ್ಟಿಯವರ ವಚನಶಾಸ್ತ್ರಸಾರ
ಬಸವ ಪಥ, ಸಂ.34. ಸಂ.1 4 ಮತ್ತು 5, ಜುಲೈ ಮತ್ತು ಆಗಸ್ಟ್ 2012 ಪುಟಗಳು:62-73
109. ಮೈಸೂರು ಜಿಲ್ಲೆಯ
ಹಸ್ತಪ್ರತಿ ಸಂಪತ್ತು: ವಿಷಯ ವಿಸ್ತರಣೆ
ಹಸ್ತಪ್ರತಿ
ವ್ಯಾಸಂಗ -11 ಸಂ: ಕೆ.ರವೀಂದ್ರನಾಥ
ಸಂಪುಟ 11, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ 2012 ಪುಟ. 167-187
110: ಎಲ್.ಬಸವರಾಜು ಅವರು ಸಂಪಾದಿಸಿರುವ ವಚನ ಸಂಪುಟಗಳ ಆವೃತ್ತಿಗಳು
ಹಸ್ತಪ್ರತಿ ವ್ಯಾಸಂಗ, ಸ. 8. ಸಂ.1. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
111. ಶಿವಮೊಗ್ಗಾ ಜಿಲ್ಲೆಯ ಹಸ್ತಪ್ರತಿ ಸಂಪತ್ತು: ವಿಷಯ ವಿಸ್ತರಣೆ
ಹಸ್ತಪ್ರತಿ
ವ್ಯಾಸಂಗ -12 ಸಂ: ಕೆ.ರವೀಂದ್ರನಾಥ
ಸಂಪುಟ 12, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ 2013
112. ಸೋಮಶೇಖರ ಶಿವಯೋಗಿ ಕೃತಿ ಬಸವಣ್ಣನವರ ಬೆಡಗಿನ ವಚನಗಳ ಟೀಕೆ
ಬಸವಣ್ಣನವರ ವಚನಗಳು:
ಪ್ರಾಚೀನ ಹಾಗೂ ಆಧುನಿಕ ಟೀಕೆಗಳು ಸಂ. ಕೆ.ರವೀಂದ್ರನಾಥ
ಸೊಂಡೂರು ಜನಕಲ್ಯಾಣ
ಸಂಸ್ಥೆ, ಪ್ರಭುದೇವರ ಸಂಸ್ಥಾನ,ಸೊಂಡೂರು 2013
113. ಶಿವಶರಣ ಆದಯ್ಯ ಶೆಟ್ಟಿ: ಬಣಜಿಗ ಬಂಧು
ಸಂ.1., ಸಂಚಿಕೆ-7 ಮಾರ್ಚ
2013 ಪುಟಗಳು: 7-14
114. ಆರ್.ಸಿ.ಹಿರೇಮಠ ಅವರು ಸಂಪಾದಿಸಿರುವ ಬಸವಣ್ಣನವರ ಷಟ್ಸ್ಥಲದ ವಚನಗಳು
ಸಾಧನೆ, ಸಂ.37, ಸಂ.2 ( ಮಾರ್ಚ-ಏಪ್ರಿಲ್)
ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, 2013
115. ಗುಬ್ಬಿಮಲ್ಲಣಾರ್ಯನ
ವೀರಶೈವಾಮೃತ ಮಹಾಪುರಾಣ
ಅಡವಿ ಮಠ, ತುಮಕೂರು ಜನೆವರಿ
2014
116: ಶರಣರ ನಡೆ-ನುಡಿ ಸಿದ್ಧಾಂತ
ಬಸವ ಬೆಳಗು, ಸುವರ್ಣ ಮಹೋತ್ಸವ ಸ್ಮರಣ
ಸಂಪುಟ
ಸಂಪಾದಕರು:ಸಿ.ಎಂ.ಕುಂದಗೋಳ, ಬೆಂಗಳೂರು 2014
117. ಪ್ರಭುಲಿಂಗ ಲೀಲೆ, ಶೂನ್ಯ
ಸಂಪಾದನೆಗಳು, ಶಿವತತ್ವ ಚಿಂತಾಮಣಿ, ವೃಷಭೇಂದ್ರ ವಿಜಯ
ಕೃತಿಗಳಲ್ಲಿ ಚಿತ್ರಿತವಾಗಿರುವ ಬಸವಣ್ಣನವರ ಜೀವನ ವ್ಯಕ್ತಿತ್ವ
ಪ್ರಧಾನ ಸಂಪಾದಕರು:
ಜಿ.ಎಸ್.ಸಿದ್ಧಲಿಂಗಯ್ಯ
ಕರ್ನಾಟಕ ವೀರಶೈವ
ವಿದ್ಯಾಭಿವೃದ್ಧಿ ಸಂಸ್ಥೆ,, ಬೆಂಗಳೂರು, 2014
ಪುಟಗಳು: 59-92
118. ಶಾಂತಲಿಂಗದೇಶಿಕನ
ಭೈರವೇಶ್ವರ ಕಾವ್ಯದ ಕಥಾಮಣೀ ಸೂತ್ರರತ್ನಾಕರದಲ್ಲಿ ಬಸವಣ್ಣನವರ ಕುರಿತ ಸಂಗತಿಗಳು:
ಕಲ್ಪತರು ಕುಪ್ಪೂರೇಶ, ಸಂ: ವಾಣಿ ಚಂದ್ರಯ್ಯ ನಾಯ್ಡು, ಕುಪ್ಪೂರು,ಚಿಕ್ಕನಾಯಕನ ಹಳ್ಳಿ,2014
119. ಮಧ್ಯಕಾಲೀನ ಕನ್ನಡ ಕಾವ್ಯಗಳಲ್ಲಿ ಅಕ್ಕಮಹಾದೇವಿಯ ಜೀವನ ಚಿತ್ರಣ
ಮುಡಿ ಮಾಣಿಕ್ಯ ಸಂ: ಡಾ. ಬಿ.ನಂಜುಂಡಸ್ವಾಮಿ, ಅಕ್ಕಮಹಾದೇವಿ ಸಮಾಜದ ವಜ್ರಮಹೋತ್ಸವ ಸಮಾರಂಭದ ಸ್ಮರಣ ಸಂಪುಟ ಅಕ್ಕ ಮಹಾದೇವಿ ಸಮಾಜ, ತುಮಕೂರು, 2015, ಪುಟಗಳು:189-207
120.ಎಂ.ಎಂ. ಕಲಬುರ್ಗಿ: ಅಪ್ರತಿಮ ದೇಸಿ ಸಂಶೋಧನೆ ಮತ್ತು ಸಂಸ್ಕೃತಿ
ಚಿಂತನೆಯ ಪ್ರತೀಕ
ಕನ್ನಡ
ಸಂಶೋಧನಾ ಪತ್ರಿಕೆ,
ಬೆಂಗಳೂರು ೨೦೧೫
121. ಶ್ರೀ
ಇಬ್ರಾಹಿಮ್ ಸುತಾರ ಅವರ ತತ್ವಜ್ಞಾನಕ್ಕೆ ಸರ್ವರೂ ಅಧಿಕಾರಿಗಳು ಕೃತಿಯ ಸಮೀಕ್ಷೆ
ಇಬ್ರಾಹಿಂ ಸುತಾರ ಅಭಿನಂದನಾ ಗ್ರಂಥ ಸಂ: ಬಿ.ಎಂ.ಪಾಟೀಲ
ಮಹಾಲಿಂಗ ಪುರ, ೨೦೧೫
122. ಕರ್ನಾಟಕ ಸಂಸ್ಕೃತಿ ಸಮೀಕ್ಷೆ: ಕೆಲವು
ಟಿಪ್ಪಣಿಗಳು
ಡಾ.ಎಚ್.ತಿಪ್ಪೇರುದ್ರಸ್ವಾಮಿಯವರ
ಅಭಿನಂದನಾ ಗ್ರಂಥ, ಸಂ: ಎಚ್.ಟಿ.ಶೈಲಜ
ಮೈಸೂರು ೨೦೧೬
123. ರಂಜೋಳದ
ಸಿಂಧರು
ಕಲ್ಯಾಣ
ಕರ್ನಾಟಕದ ಅರಸುಮನೆತನಗಳು ಸಂ:
ಎಂ.ಕೊಟ್ರೇಶ
ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ,ಹಂಪಿ, 2016
124.ಕವಿ ಮಲ್ಲಿಕಾರ್ಜುನಕೃತ ಮಹಾನಾಡಪ್ರಭು ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯದಲ್ಲಿ
ಐತಿಹಾಸಿಕ ಅಂಶಗಳು
ಕನ್ನಡ ಕಾವ್ಯಗಳಲ್ಲಿ ಚಾರಿತ್ರಿಕ ಅಂಶಗಳು ಸಂ: ಡಾ.ಡಿ.ಎನ್.ಯೋಗೀಶ್ವರಪ್ಪ
ಪ್ರಗತಿ ಗ್ರಾಫಿಕ್ಸ್,
ಬೆಂಗಳೂರು, 2016, ಪುಟಗಳು:
137-158.
125. ಎಸ್.ಎಂ.ಹುಣಶ್ಯಾಳ
ರಾಜಮಾರ್ಗ ( ಡಾ.ವೀರಣ್ಣ ರಾಜೂರ ಅವರ ಅಭಿನಂದನಾ
ಗ್ರಂಥ) ಸಂ: ಎಫ್.ಟಿ.ಹಳ್ಳಿಕೇರಿ
ಡಾ.ವೀರಣ್ಣ ರಾಜೂರ ಅಭಿನಂದನಾ ಸಮಿತಿ, ಧಾರವಾಡ -2017, ಪುಟಗಳು: 211-219
126. ಶೂನ್ಯ
ಸಂಪಾದನೆಗಳ ಸೃಷ್ಟಿಗೆ ತುಮಕೂರು ಪರಿಸರದ ಕೊಡುಗೆ
ಸಹೃದಯಿ( ಪ್ರೊ.ಎ.ಎಚ್.ರಾಜಾಸಾಬ್
ಅವರ ಅಭಿನಂದನಾ ಗ್ರಂಥ)
ಸಂ: ಜಿ.ತಿಪ್ಪೇಸ್ವಾಮಿ, ತುಮಕೂರು ತುಮಕೂರು. 2017 ಪುಟಗಳು:41-54
126.ತೋಂಟದ
ಸಿದ್ಧಲಿಂಗಯತಿಗಳು: ವಿವರಣಾತ್ಮಕ ಅಧ್ಯಯನ
ರೇಣುಕ ಸೌಭಾಗ್ಯನಿಧಿ ಅಭಿನಂದನಾ ಗ್ರಂಥ ಸಂ: ಸಿದ್ಧಲಿಂಗ
ಶಿವಾಚಾರ್ಯರು
ಉಮಾ ಮಹೇಶ್ವರ ಸಾಹಿತ್ಯಪ್ರಕಾಶನ, ಶಿಲಾಮಠ, ತಾವರಕೆರೆ, ಚೆನ್ನಗಿರಿ,
2017
127. ವೀರಶೈವ
ಸಾಹಿತ್ಯ ಚರಿತ್ರೆ ಸಂಪುಟ -2
ವಿದ್ಯಾರತ್ನ ಸಂ: ಸಿ.ಯು.ಮಂಜುನಾಥ
ಮತ್ತು ಬಿ.ನಂಜುಂಡಸ್ವಾಮಿ
ಸ್ನೇಹಾ ಪ್ರಕಾಶನ, ಬೆಂಗಳೂರು, 2017
128. ವೀರಶೈವ
ಸಾಹಿತ್ಯಕ್ಕೆ ಎಸ್.ಎಂ.ಹಿರೇಮಠರ
ಕೊಡಿಗೆ
ಶಿವಚಿಂತನ, ಗುಲಬರ್ಗಾ 2018
129. ಕನ್ನಡ
ಸಂಶೋಧನೆ : ಕೆಲವು ಅನಿಸಿಕೆಗಳು
ಕರ್ಣಾಟಕ ಲೋಚನ ಸಂ: ಡಾ.ಎಚ್.ಎನ್.ಮುರಳಿಧರ
ಸಂ.32 ಸಂಚಿಕೆ: 01 ಜನೆವರಿ-ಜೂನ್
2018,
ಬಿ.ಎಂ.ಶ್ರೀ.ಪ್ರತಿಷ್ಠಾನ, ಬೆಂಗಳೂರು, ಪುಟಗಳು;
1-12
130. ನಂಬಿಯಣ್ಣ
ಒಂದು ಅಧ್ಯಯನ ಕೃತಿಯಲ್ಲಿಯ ನಂಬಿಯಣ್ಣನನ್ನು ಕುರಿತ ಡಾ. ಎಸ್.ವಿದ್ಯಾಶಂಕರ ಅವರ ಸಂಶೋಧನಾ
ನಿಲುವುಗಳ ತಾತ್ವಿಕತೆ
ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ಸಂ.ಜಿ.ಅಬ್ದುಲ್ ಬಷೀರ್,
ಸಂ.96, ಸಂ.01, ಜನೆವರಿ-ಜೂನ್ 2018,
ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು. ಪುಟಗಳು:24-39
೧೩೧. ಅಪ್ರತಿಮ
ದೇಸಿ ಸಂಶೋಧಕ ಎಂ.ಎಂ.ಕಲಬುರ್ಗಿ
ಕಲಬುರ್ಗಿಯವರ ಅಭಿನಂದನಾ ಗ್ರಂಥ, ಧಾರವಾಡ ೨೦೧೮
ಪುಟಗಳು:೨೩೧-೨೩೯
೧೩೨. ಕಲ್ಯಾಣ
ಕರ್ನಾಟಕ ಪರಿಸರದ ಜೈನ ಸಾಂಸ್ಕೃತಿಕ ನೆಲೆಗಳು: ಸಮೀಕ್ಷೆ
ವಜ್ರಪದ್ಮ ಸಂ: ಬಿ.ನಂಜುಂಡಸ್ವಾಮಿ, ಸನ್ನಿಧಿ
ಪಬ್ಲಿಕೇಶನ್, ಮಂಡ್ಯ, ೨೦೧೯ ಪುಟಗಳು:೪೦೨-೪೧೮
೧೩೩. ಕನ್ನಡ
ಸಾಹಿತ್ಯ ಚರಿತ್ರೆಯ ಅಧ್ಯಯನದ ಆಕರ ಸಂಪತ್ತು : ಹಸ್ತಪ್ರತಿಗಳು ಸಂ: ಕೊಟ್ರಸ್ವಾಮಿ ಮತ್ತು ಇತರರು
ಅಭಿಜಾತ ಕನ್ನಡ,(ದ್ವೈಮಾಸಿಕ ಸಂಶೋಧನಾ ಪತ್ರಿಕೆ)
ಜುಲೈ-ಆಗಸ್ಟ್ ೨೦೧೯, ಸಂ.೫. ಸಂ.೫, ಪುಟಗಳು: ೭-೧೮
ಬೆಳಗಾವಿ, ೨೦೧೯
೧೩೪. ಬಸವಣ್ಣನವರಿಗೆ ಸಂಬಂಧಿಸಿದ ಶಾಸನಗಳು
ಗುಣ ಗ್ರಾಹಿ ( ಜೆ.ಎಂ.ನಾಗಯ್ಯನವರ ಅಭಿನಂದನಾ
ಗ್ರಂಥ) ಸಂ: ಕಲ್ಲಯ್ಯ ಹಿರೇಮಠ ಮತ್ತು ಇತರರು
ಜೆ.ಎಂ.ನಾಗಯ್ಯ ಅಭಿನಂದನಾ ಸಮಿತಿ, ಧಾರವಾಡ, ೨೦೧೯,
ಪುಟಗಳು: ೨೮೫-೨೯೪
೧೩೫. ಶಾಸನ ಮತ್ತು
ಶಿಲ್ಪಗಳಲ್ಲಿ ಶಿವಯೋಗಿ ಸಿದ್ಧರಾಮರು
ಗುಣ ಗ್ರಾಹಿ ( ಜೆ.ಎಂ.ನಾಗಯ್ಯನವರ ಅಭಿನಂದನಾ
ಗ್ರಂಥ) ಸಂ: ಕಲ್ಲಯ್ಯ ಹಿರೇಮಠ ಮತ್ತು ಇತರರು
ಜೆ.ಎಂ.ನಾಗಯ್ಯ ಅಭಿನಂದನಾ ಸಮಿತಿ, ಧಾರವಾಡ,
೨೦೧೯, ಪುಟಗಳು: ೩೦೨-೩೧೧
136.ಕನ್ನಡ
ಹಸ್ತಪ್ರತಿಗಳು: ಆಕರ ಸಂಪತ್ತು
ಕರ್ಣಾಟಕ ಲೋಚನ ಸಂ:ಬಿ.ಪಿ.ವೀರೇಂದ್ರ
ಕುಮಾರ್
ಸಂ.3೩ ಸಂಚಿಕೆ: 0೨ ಜುಲೈ-ಡಿಸೆಂಬರ್ 201೯, ಪುಟಗಳು.೨೯-೫೩
ಬಿ.ಎಂ.ಶ್ರೀ.ಪ್ರತಿಷ್ಠಾನ, ಬೆಂಗಳೂರು, ಪುಟಗಳು;
1-12
137. ಮಧ್ಯಕಾಲೀನ ಕನ್ನಡ ಸಾಹಿತ್ಯ:
ದೇಸಿಯತೆಯ ಹುಡುಕಾಟದ ಅನುಸಂಧಾನ
ನಡುಗನ್ನಡ ಸಾಹಿತ್ಯ ದೇಸಿ ಚಿಂತನೆಯ ನೆಲೆಗಳುಸಂ: ಡಿ.ಕೆ.ಚಿತ್ತಯ್ಯ ಪೂಜಾರ್, ISBN No9389723183
ಜುಲೈ ೨೦೨0- ಪುಟಗಳು:೧-೧೯
138. ಪಂಪಪೂರ್ವಯುಗದ (ಚಂಪೂ) ಹಳಗನ್ನಡ
ಸಾಹಿತ್ಯ ರೂಪಗಳು, ಛಂದಸ್ಸು ಕೆಲವು ಟಿಪ್ಪಣಿಗಳು
ಭಾಗ-೧ ಸಂ: ಕೊಟ್ರಸ್ವಾಮಿ ಮತ್ತು ಇತರರು,
ಅಭಿಜಾತ ಕನ್ನಡ,(ದ್ವೈಮಾಸಿಕ ಸಂಶೋಧನಾ ಪತ್ರಿಕೆ)
ಸಂ.೬. ಸಂಚಿಕೆ.೩,ISSN No.23474017ಮೇ-ಜೂನ್ ೨೦೨೦ ಬೆಳಗಾವಿ, ೨೦೨೦ ಪುಟಗಳು: 26-41
139. ಕನ್ನಡ
ಸಾಹಿತ್ಯದ ಪ್ರಾಚೀನತೆ ಮತ್ತು ಶಾಸನಗಳು: ಇತ್ತೀಚೀನ ಸಂಶೋಧನಾ ನಿಲುವುಗಳು,
ಅಭಿಜಾತ ಕನ್ನಡ,(ದ್ವೈಮಾಸಿಕ ಸಂಶೋಧನಾ ಪತ್ರಿಕೆ) ಸಂ.೬. ಸಂಚಿಕೆ.೫,
ISSN
No.23474017 ಸೆಪ್ಟಂಬರ್-ಅಕ್ಟೋಬರ ೨೦೨೦ ಬೆಳಗಾವಿ, ೨೦20 ಪುಟಗಳು:
೮-೨೬
140. ಪಾಲ್ಕುರಿಕೆ ಸೋಮನಾಥ
- ಭೀಮಕವಿಗಳ ಬಸವ ಪುರಾಣದ ಹಿನ್ನೆಲೆಯಲ್ಲಿ ಗರುಣಿಯ ಬಸವಲಿಂಗನ ಬಸವೇಶ್ವರ ಕಾವ್ಯ ಕೆಲವು ಟಿಪ್ಪಣಿಗಳು,ಸಂ:
ಕೊಟ್ರಸ್ವಾಮಿ ಮತ್ತು ಇತರರು
ಅಭಿಜಾತ ಕನ್ನಡ,(ದ್ವೈಮಾಸಿಕ ಸಂಶೋಧನಾ ಪತ್ರಿಕೆ) ಸಂ.೬ ಸಂಚಿಕೆ: ೦೬
ISSN
No.23474017, ನವೆಂಬರ-ಡಿಸೆಂಬರ್ ಬೆಳಗಾವಿ, 20೨೦ ಪುಟಗಳು; ೧೬-೨೯
೧೪೧. ಕನ್ನಡ ಅಲಕ್ಷಿತ ಶಾಸ್ತ್ರ ಸಾಹಿತ್ಯ
ಹಸ್ತಪ್ರತಿಗಳ ಅಧ್ಯಯನದ ಪುನರ್ ಮೌಲ್ಯೀಕರಣ((ಚರಿತ್ರೆ ಮತ್ತು ಸಂಸ್ಕೃತಿಯ
ಆಕರಗಳ ಹಿನ್ನೆಲೆಯಲ್ಲಿ) : ಕನ್ನಡ ಶಾಸ್ತ್ರ ಸಾಹಿತ್ಯ: ಇಂದಿನ ಗ್ರಹಿಕೆಗಳು ಸಂ: ಡಿ.ಕೆ.
ಚಿತ್ತಯ್ಯ , ಬೆಂಗಳೂರು ೨೦೨೧
೧೪೨. ಪ್ರಾಚೀನ ಮತ್ತು
ಅರ್ವಾಚೀನ ಛಂದೋಲಾಕ್ಷಣೀಕರಲ್ಲಿ ಅಪೂರ್ವ ನವವರ್ಣವೃತ್ತ
ಮತ್ತು ಮಾತ್ರಾವೃತ್ತಗಳ ಅನ್ವೇಷಣಕಾರ ಛಂದೋನಿಜಗುಣಿ, ಅನಿಕೇತನ, ತ್ರೈಮಾಸಿಕ, ಸಂ: ಚಿತ್ತಯ್ಯ ಪೂಜಾರ್ ಡಿ.ಕೆ. ಕರ್ನಾಟಕ ಸಾಹಿತ್ಯ ಅಕಾಡೆಮಿ,
ಬೆಂಗಳೂರು ೨೦೨೧
೧೪೩. ಶಬ್ದಮಣಿ ದರ್ಪಣದ ಟೀಕಾಕಾರ ನಿಟ್ಟೂರು ನಂಜಯ್ಯ ಸಂ: ಕೊಟ್ರಸ್ವಾಮಿ
ಮತ್ತು ಇತರರು, ಅಭಿಜಾತ ಕನ್ನಡ,(ದ್ವೈಮಾಸಿಕ ಸಂಶೋಧನಾ
ಪತ್ರಿಕೆ) ಸಂ.೭. ಸಂಚಿಕೆ.೪,ISSN No.23474017 ಜುಲೈ- ಆಗಸ್ಟ್ ೨೦೨೧,
ಬೆಳಗಾವಿ, ೨೦೨೧
ಪುಟಗಳು:
೦೯-೧೮
144. ಗುಬ್ಬಿಯ ಮಲ್ಲಣಾರ್ಯ, ಕಾವ್ಯಕಲ್ಪ, ಸಂ:
ಡಿ.ವಿ.ಪರಮಶಿವಮೂರ್ತಿ ಮತ್ತು ಬಿ.ನಂಜುಂಡಸ್ವಾಮಿ, ತುಮಕೂರು ಜಿಲ್ಲಾ ಪ್ರಾಚೀನ
ಸಾಹಿತ್ಯ ಸಿರಿ,ಸಂಪುಟ-1, ಕನ್ನಡ ಸಾಹಿತ್ಯ
ಪರಿಷತ್, ತುಮಕೂರು ಜಿಲ್ಲಾ ಘಟಕ, 2021 ಪುಟಗಳು; 63-72
145. ಗುಬ್ಬಿಯ ಮಲ್ಲಣಾರ್ಯ, ಕಾವ್ಯಕಲ್ಪ, ಸಂ: ಡಿ.ವಿ.ಪರಮಶಿವಮೂರ್ತಿ
ಮತ್ತು ಬಿ.ನಂಜುಂಡಸ್ವಾಮಿ, ತುಮಕೂರು ಜಿಲ್ಲಾ ಪ್ರಾಚೀನ ಸಾಹಿತ್ಯ ಸಿರಿ,ಸಂಪುಟ-1, ಕನ್ನಡ ಸಾಹಿತ್ಯ ಪರಿಷತ್, ತುಮಕೂರು ಜಿಲ್ಲಾ ಘಟಕ, 2021 ಪುಟಗಳು;೭೩-೮೯
146. ತೋಟದ ಸಿದ್ಧಲಿಂಗ ಯತಿಗಳು, ಕಾವ್ಯಕಲ್ಪ, ಸಂ:
ಡಿ.ವಿ.ಪರಮಶಿವಮೂರ್ತಿ ಮತ್ತು ಬಿ.ನಂಜುಂಡಸ್ವಾಮಿ ತುಮಕೂರು ಜಿಲ್ಲಾ ಪ್ರಾಚೀನ ಸಾಹಿತ್ಯ ಸಿರಿ,ಸಂಪುಟ-1, ಕನ್ನಡ ಸಾಹಿತ್ಯ ಪರಿಷತ್, ತುಮಕೂರು ಜಿಲ್ಲಾ ಘಟಕ, 2021 ಪುಟಗಳು;90-112
147. ಬಿಜ್ಜಾವರದ ಮಲ್ಲಿಕಾರ್ಜುನ ಕವಿ, ಕಾವ್ಯಕಲ್ಪ,
ಸಂ: ಡಿ.ವಿ.ಪರಮಶಿವಮೂರ್ತಿ ಮತ್ತು ಬಿ.ನಂಜುಂಡಸ್ವಾಮಿ, ತುಮಕೂರು ಜಿಲ್ಲಾ ಪ್ರಾಚೀನ ಸಾಹಿತ್ಯ ಸಿರಿ,ಸಂಪುಟ-1, ಕನ್ನಡ ಸಾಹಿತ್ಯ ಪರಿಷತ್, ತುಮಕೂರು ಜಿಲ್ಲಾ ಘಟಕ, 2021 ಪುಟಗಳು, 145-158
148. ಗರಣಿ ಬಸವಲಿಂಗ, ಕಾವ್ಯಕಲ್ಪ, ಸಂ: ಡಿ.ವಿ.ಪರಮಶಿವಮೂರ್ತಿ
ಮತ್ತು ಬಿ.ನಂಜುಂಡಸ್ವಾಮಿ, ತುಮಕೂರು ಜಿಲ್ಲಾ ಪ್ರಾಚೀನ ಸಾಹಿತ್ಯ ಸಿರಿ,ಸಂಪುಟ-1, ಕನ್ನಡ ಸಾಹಿತ್ಯ
ಪರಿಷತ್, ತುಮಕೂರು ಜಿಲ್ಲಾ ಘಟಕ, 2021 ಪುಟಗಳು,
275-292
149. ತುಮಕೂರು ಸೋಮೇಕಟ್ಟೆ ಚೆನ್ನವೀರಸ್ವಾಮಿ: ಸಂ:
ಡಿ.ವಿ.ಪರಮಶಿವಮೂರ್ತಿ ಮತ್ತು ಬಿ.ನಂಜುಂಡಸ್ವಾಮಿ, ತುಮಕೂರು ಜಿಲ್ಲಾ ಪ್ರಾಚೀನ ಸಾಹಿತ್ಯ ಸಿರಿ,ಸಂಪುಟ-1, ಕನ್ನಡ ಸಾಹಿತ್ಯ ಪರಿಷತ್, ತುಮಕೂರು ಜಿಲ್ಲಾ ಘಟಕ, 2021 ಪುಟಗಳು, 275- 292
150. ರಂಜೋಳದ ಸಿಂದರು, ಹೈದ್ರಾಬಾದ್ ಕರ್ನಾಟಕ ಸಾಲು: ಸಂ:ಬಸವರಾಜಕೋಡಗುಂಟಿ, ರಾಜಮನೆತನ,ಸಂಪುಟ-೮, ೨೦೨೧
ಬಂಡಾರ ಪ್ರಕಾಶನ, ಮಸ್ಕಿ,
2021, ISBN 978-81-953564-1-6, ಪುಟಗಳು:೧೮೧-೧೮೫
151. ಕನ್ನಡ ಸಾಹಿತ್ಯ ಸಂಸ್ಕೃತಿ ಕಥನ, ಸಾಂಗತ್ಯ
ಸಂ: ಅಗ್ರಹಾರ ಕೃಷ್ಣಮೂರ್ತಿ,
ಕಿ.ರಂ.ಪ್ರಕಾಶನ, ಬೆಂಗಳೂರು, ೨೦೨೧ ,ISBN 978-81-952515-3-7, ಪುಟಗಳು:383-389
152. ಕನ್ನಡ ಸಾಹಿತ್ಯ ಚರಿತ್ರೆಯ ಸ್ವರೂಪ ಮತ್ತು ಅಧ್ಯಯನ ವಿಧಾನದ ತಾತ್ವಿಕ
ನಿಲುವುಗಳು, ಕನ್ನಡ ಸಾಹಿತ್ಯ-ಸಂಸ್ಕೃತಿ ಚಿಂತನ ಸಂ: ಮಹೇಶ.ಬಿ ಮತ್ತು ನಾಗವೇಂದ್ರ ಚಿದರವಳ್ಳಿ, ಪ್ರಿಯದರ್ಶಿನಿ ಪ್ರಕಾಶನ,
ಬೆಂಗಳೂರು ೨೦೨೧,
ISBN
978-81-952061-8-6, ಪುಟಗಳು:೧-೨೭
೧೫೩. ಎಡೆಯೂರು ತೋಂಟದ ಸಿದ್ಧಲಿಂಗಯತಿಗಳ ಗುರು-ಶಿಷ್ಯ ಪರಂಪರೆ
ಶಿವಬಸವಶ್ರೀ ಸಂ:
ಎಚ್ಸ್.ಸಿದ್ಧಗಂಗಪ್ಪ, ರುದ್ರೇಶ್ ಅದರಂಗಿ
ಶ್ರೀ.ತೋಂಟದಾರ್ಯ
ಪ್ರಕಾಶನ,ಬಂಡೇಮಠ, ಸೋಲೂರು, ೨೦೨೨ ಪುಟಗಳು :೧೮೯-೨೦೯
154. ಹರಿಹರ ಕವಿಯು ಚಿತ್ರಿಸಿರುವ
ನೂತನ ಪುರಾತನ ಶರಣರ ಸಮಾಜೋ
ಸಾಂಸ್ಕೃತಿಕ ಮತ್ತು
ಧಾರ್ಮಿಕ ನಿಲುವುಗಳು , ವಿಚಾರ ಸಂಕಿರಣ ಪುಸ್ತಕ, ಸಂ. ವೈ.ಸಿ.ಭಾನುಮತಿ,
ಕರ್ನಾಟಕ ಸಾಹಿತ್ಯ
ಅಕಾಡೆಮಿ,ಬೆಂಗಳೂರು ೨೦೨೨
155. ಬಸವಪೂರ್ವ ಯುಗದ
ಶರಣರ ನಿಲುವುಗಳು ಮತ್ತು ಕೆಂಭಾವಿ ಭೋಗಣ್ಣ
ಶಿವಗಂಗಾ ಸ್ಮರಣ ಸಂಪುಟ, ಸಂ. ರುದ್ರೇಶ್ ಅದರಂಗಿ, ಮೇಲಣ ಗವಿಮಠ,
ಶಿವಗಂಗೆ, ೨೦೨೨, ಪುಟಗಳು:೧೨೨-೧೩೨
156. ಅಂತರ್ಜಾಲ ಹಾಗೂ
ಸಾಮಾಜಿಕ ವ್ಯವಸ್ಥೆ, ಆಧುನಿಕ ಭಾರತೀಯ ಭಾಷೆ- ಕನ್ನಡ
ಇಂದಿರಾಗಾಂಧಿ
ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ, ನವದೆಹಲಿ, ಮಾರ್ಚ್ 2022 , ಪುಟಗಳು- 376-401
೧೫೭.
ಶರಣ ಕುಂಬಾರ ಗುಂಡಯ್ಯ
ಬಸವ ಪಥ, ಸಂ.೪೪.ಸಂ.೩, ಬಸವ ಸಮಿತಿ, ಬೆಂಗಳೂರು, ಜೂನ್. 20೨೩
೧೫೮. ಕನ್ನಡ-ಕನ್ನಡಿಗ-ಕರ್ನಾಟಕ: ಸಮಸ್ಯೆ-ಸವಾಲು ಮತ್ತು ಸಾಧ್ಯತೆಗಳು
ಕಲ್ಪ ಸೌರಭ, ತುಮಕೂರು ಜಿಲ್ಲಾ ೧೫ ನೇ ಕನ್ನಡ ಸಾಹಿತ್ಯ ಸಮ್ಮೇಳನ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತುಮಕೂರು ಡಿಸೆಂಬರ್
೨೦೨೩, ಪುಟಗಳು:೧೦೨-೧೦೯
೧೫೯. ತುಮಕೂರು ಜಿಲ್ಲೆಯ ಆಧುನಿಕಪೂರ್ವ ಸಾಹಿತ್ಯದ ವೈಶಿಷ್ಟ್ಯ
ಕಲ್ಪ ಸೌರಭ, ತುಮಕೂರು ಜಿಲ್ಲಾ ೧೫ ನೇ ಕನ್ನಡ ಸಾಹಿತ್ಯ ಸಮ್ಮೇಳನ
ಜಿಲ್ಲಾ ಕನ್ನಡ ಸಾಹಿತ್ಯ
ಪರಿಷತ್, ತುಮಕೂರು ಡಿಸೆಂಬರ್ ೨೦೨೩, ಪುಟಗಳು:೧೪೨-೧೪೯
೧೬೦. ತುಮಕೂರು ಪರಿಸರದ ಶೂನ್ಯ ಸಂಪಾದನೆಗಳು:ಒಂದು ಅವಲೋಕನ
ಅಕ್ಷರ ಸೂರ್ಯ ಇ ಪತ್ರಿಕೆ,
E ISSN 2583-620X. ಸಂಪುಟ.೦೩ ಸಂಚಿಕೆ-೦೧
ಜನೆವರಿ-೨೦೨೪ ಪುಟಗಳು: ೨೯-೩೯
೧೬೧. ಗುಮ್ಮಳಾಪುರದ ಸಿದ್ಧಲಿಂಗಯತಿಗಳ ಶೂನ್ಯ ಸಂಪಾದನೆ
ಅಕ್ಷರ ಸೂರ್ಯ ಇ ಪತ್ರಿಕೆ,
E ISSN 2583-620X. ಸಂಪುಟ.೦೭ ಸಂಚಿಕೆ-೦೧
ಏಪ್ರಿಲ್-೨೦೨೫ ಪುಟಗಳು: ೧೮-೨೮
10. ಭಾಗವಹಿಸಿದ ವಿಚಾರ ಸಂಕಿರಣ
/ ಅಧಿವೇಶನಗಳ ವಿವರ
1.ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳು :
1. ದಿನಾಂಕ 30,31, ಡಿಸೆಂಬರ್ 2002 ರಂದು ಕನ್ನಡ
ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗವು ಕೇಂದ್ರಸಾಹಿತ್ಯ ಅಕಾಡೆಮಿಯ ಸಹಭಾಗಿತ್ವದಲ್ಲಿ
ಯೋಜಿಸಿದ್ದು ರಾಷ್ಟ್ರ ಮಟ್ಟದ `` ಹಸ್ತಪ್ರತಿ
ಅಧ್ಯಯನ"ಕಾರ್ಯಾಗಾರದಲ್ಲಿ ಭಾಗವಹಿಸಿ ಹಸ್ತಪ್ರತಿ ಅಧ್ಯಯನದ ಹೊಸಸಾಧ್ಯತೆಗಳು ಕುರಿತ
ಉಪನ್ಯಾಸ ನೀಡಲಾಗಿದೆ.
2. ಪ್ರೊ.ಡಿ.ಎಲ್.ಎನ್.ಶತಮಾನೋತ್ಸವ
ಹಿನ್ನಲೆಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ಬೆಂಗಳೂರಿನ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ
ಸಹಭಾಗಿತ್ವದಲ್ಲಿ ದಿನಾಂಕ,14-02-2006 ರಂದುಮೈಸೂರಿನಲ್ಲಿ
ಆಯೋಜಿಸಲಾಗಿದ್ದ ಪ್ರೊ.ಡಿ.ಎಲ್.ಎನ್.ನರಸಿಂಹಾಚಾರ್ ಶತಮಾನೋತ್ಸವ ವಿಚಾರ ಸಂಕಿರಣದಲ್ಲಿ ಭಾಗವಹಿಸಿ
ಡಿ.ಎಲ್.ಎನ್.ಛಂದಸ್ಸು ಸಂಸ್ಕೃತಿ, ಸಂಶೋಧನೆ ಕುರಿತು ಪ್ರಬಂಧ
ಮಂಡಿಸಲಾಗಿದೆ.
3. ತುಮಕೂರಿನಲ್ಲಿ ದಿನಾಂಕ : 15,16,17
ಫೆಬ್ರವರಿ 2002 ರಂದು ಜರುಗಿದ
ಅಖಿಲ ಭಾರತ 69 ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ದಿನಾಂಕ:15-2-2002ನೇ ಶುಕ್ರವಾರಗೋಷ್ಠಿ - 1. ತುಮಕೂರು ಜಿಲ್ಲಾ ದರ್ಶನ
ವಿಚಾರ ಸಂಕಿರಣ ದಲ್ಲಿ ಜಿಲ್ಲೆಯ ಸಾಹಿತ್ಯ ಕುರಿತು ಪ್ರಬಂಧ ಮಂಡಿಸಲಾಗಿದೆ.
4. ಹಂಪೆಯ ಕನ್ನಡ
ವಿಶ್ವವಿದ್ಯಾಲಯದ ಶಾಸನ ಶಾಸ್ತ್ರ ವಿಭಾಗವು
ಕರ್ನಾಟಕ ಪುರಾತತ್ವ ಮತ್ತು ವಸ್ತು ಸಂಗ್ರಹಾಲಯ ನಿರ್ದೇಶನಾಲಯ ಹಾಗೂ ಕರ್ನಾಟಕ
ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯ ಸಹಭಾಗಿತ್ವದಲ್ಲಿ ದಿನಾಂಕ:24-030-04 ರಿಂದ 26-03-04 ರವರೆಗೆ ಆಯೋಜಿಸಿದ್ಧ
ಶಾಸನಶಾಸ್ತ್ರ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶಾಸನಗಳ ಸಾಂಸ್ಕೃತಿಕ
ಅಧ್ಯಯನದ ಮಹತ್ವ ವಿಷಯವನ್ನು ಕುರಿತು ಉಪನ್ಯಾಸ ನೀಡಲಾಗಿದೆ.
5. ಹಂಪಿಯ ಕನ್ನಡ
ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗವು ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ದಿನಾಂಕ,17,18, ಮಾರ್ಚ 2006 ರಂದು ವಿಶ್ವವಿದ್ಯಾಲಯದ
ಭುವನ ವಿಜಯದಲ್ಲಿ ಆಯೋಜಿಸಲಾಗಿದ್ದ ದಕ್ಷಿಣ ಭಾರತೀಯ ಗ್ರಂಥಸಂಪಾದನೆ ರಾಷ್ಟ್ರೀಯ ವಿಚಾರ
ಸಂಕಿರಣದಲ್ಲಿ ಭಾಗವಹಿಸಿ `ಕನ್ನಡ ಗ್ರಂಥ
ಸಂಪಾದನೆ, ಸಂಗ್ರಹಆವೃತ್ತಿಗಳು
‘ವಿಷಯವನ್ನು ಕುರಿತು ಪ್ರಬಂಧ
ಮಂಡಿಸಲಾಗಿದೆ.
6. ಕನ್ನಡ ವಿಶ್ವವಿದ್ಯಾಲಯದ
ವಸ್ತು ಸಂಗ್ರಹಾಲಯ ವಿಭಾಗವು ರಾಯಚೂರಿನ ತಾರನಾಥ ಶಿಕ್ಷಣ ಸಂಸ್ಥೆಯ ಸಹಭಾಗಿತ್ವದಲ್ಲಿ ದಿನಾಂಕ,1,2ಮಾರ್ಚ2006 ರಂದು ರಾಯಚೂರಿನಲ್ಲಿ
ಆಯೋಜಿಸಲಾಗಿದ್ದ ಕಲ್ಯಾಣ ಕರ್ನಾಟಕ ಸಾಮಂತ ಅರಸುಮನೆತನಗಳು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ
ಭಾಗವಹಿಸಿ `ರೆಂಜೆರೆ ಪಾಳೆಯಗಾರರು'ವಿಷಯ ಕುರಿತು ಪ್ರಬಂಧ ಮಂಡಿಸಲಾಗಿದೆ.
7. ದಿನಾಂಕ : 9-10-1996 ರಂದು ಹಂಪೆಯಲ್ಲಿ ನಡೆದ
ರಾಷ್ಟ್ರಮಟ್ಟದ ವಿಜಯನಗರ ಇತಿಹಾಸಅಧಿವೇಶನದಲ್ಲಿ ಭಾಗವಹಿಸಿ `` ವಿಜಯನಗರ ದೊರೆ ಸದಾಶಿವರಾಯನ ಅಪ್ರಕಟಿತ ಶಾಸನ ' ವಿಷಯದ ಬಗೆಗೆ ಪ್ರಬಂಧ ಮಂಡಿಸಲಾಗಿದೆ.
8.ಕನ್ನಡ ವಿಶ್ವವಿದ್ಯಾಲಯದ
ಹಸ್ತಪ್ರತಿ ಶಾಸ್ತ್ರ ವಿಭಾಗವು ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆಯ ಸಹಭಾಗಿತ್ವದಲ್ಲಿ ದಿನಾಂಕ:27-28 ಸೆಪ್ಟೆಂಬರ್ 2006ರಂದು ತುಮಕೂರಿನಲ್ಲಿ
ಆಯೋಜಿಸಿದ್ದ ಅಖಿಲ ಕರ್ನಾಟಕ ನಾಲ್ಕನೆಯ ಹಸ್ತಪ್ರತಿ ಸಮ್ಮೇಳನದಲ್ಲಿ ಭಾಗವಹಿಸಿ ತುಮಕೂರು
ಜಿಲ್ಲೆಯ ಹಸ್ತಪ್ರತಿ ಸಂಪತ್ತು ವಿಷಯ ಕುರಿತು ವಿಸ್ತರಣಾ ಪ್ರಬಂಧವನ್ನು ಮಂಡಿಸಲಾಗಿದೆ.
9. ದಕ್ಷಿಣ ಪ್ರಾದೇಶಿಕ ಭಾಷಾ
ಕೇಂದ್ರ(ಭಾರತೀಯ ಭಾಷಾ ಸಂಸ್ಥಾನ)ಮೈಸೂರು ಮತ್ತು ಶಾಸನ ಶಾಸ್ತ್ರ ವಿಭಾಗ, ಕನ್ನಡ ವಿಶ್ವವಿದ್ಯಾಲಯ
ಹಂಪಿ, ಇವರ ಸಂಯುಕ್ತಾಶ್ರಯದಲ್ಲಿ
ಬಾದಾಮಿಯಲ್ಲಿನ ಮಾರ್ಚ 29,30,ಮತ್ತು31,2007 ರಂದು ನಡೆದ `ಕನ್ನಡ ಶಾಸನಗಳು ಮತ್ತು ಶಾಸ್ತ್ರೀಯತೆ’ ಎಂಬ
ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ` ಶಾಸನಗಳು ಮತ್ತು ಗದ್ಯ’ ಎಂಬ ವಿಷಯವನ್ನು ಕುರಿತು ಪ್ರಬಂಧವನ್ನು
ಮಂಡಿಸಲಾಗಿದೆ.
10. ಕರ್ನಾಟಕ ವಿಶ್ವವಿದ್ಯಾಲಯದ
ಕನ್ನಡ ಸಂಶೋಧನಾ ಸಂಸ್ಥೆ, ಬೆಂಗಳೂರಿನ
ಕರ್ನಾಟಕ ರಾಜ್ಯ ಪತ್ರಗಾರ ನಿರ್ದೇಶನಾಲಯ ಮತ್ತು ಶ್ರೀ ಮದ್ವೀರ ಸದ್ಭೋಧನ ಸಂಸ್ಥೆ ಬಾಳೆ
ಹೊನ್ನೂರು ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 25,26,27 ಸೆಪ್ಟಂಬರ್ 2008 ರಂದು
ಕ.ವಿ.ವಿ.ಯ ಮಾನಸೋಲ್ಲಾಸ ಭವನದಲ್ಲಿ ನಡೆದ `ವೀರಶೈವ ಆಕರಗಳ ಕ್ರೂಢೀಕರಣ” ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಬಸವಪೂರ್ವಯುಗದ
ಶರಣರ ಜೀವನ ಚರಿತ್ರೆಯ ಹಿನ್ನೆಲೆಯಲ್ಲಿ ವೀರಶೈವ ಎಂಬ ವಿಷಯವನ್ನು ಕುರಿತು ಪ್ರಬಂಧವನ್ನು
ಮಂಡಿಸಲಾಗಿದೆ.
11.ದಿನಾಂಕ:28,29 ನವೆಂಬರ್ 2008 ರಂದು ಕೋಲಾರದಲ್ಲಿ, ಕನ್ನಡ ಅಧ್ಯಯನ ವಿಭಾಗ, ಬೆ,ವಿ,ಸ್ನಾತಕೋತ್ತರ ಕೇಂದ್ರ, ಕೋಲಾರ ಹಾಗೂ ಕನ್ನಡ ಅಧ್ಯಯನ ವೇದಿಕೆ, ಕೋಲಾರ ಇವರ
ಸಂಯುಕ್ತಾಶ್ರಯದಲ್ಲಿ ನಡೆದ `ಶಿಶುನಾಳ ಷರೀಪ
ಹಾಗೂ ಇತರೆ ಅನುಭಾವಿಗಳು: ವರ್ತಮಾನದೊಂದಿಗೆ ಮುಖಾಮುಖಿ’ ಎಂಬ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ `ರಾಯಚೂರು ಜಿಲ್ಲೆಯ ತತ್ವಪದಕಾರರ ತಾತ್ವಿಕ ನಿಲುವುಗಳು:
ಕೆಲವು ಟಿಪ್ಪಣಿಗಳು’ ಎಂಬ ವಿಷಯವನ್ನು ಕುರಿತು ಪ್ರಬಂಧವನ್ನು ಮಂಡಿಸಲಾಗಿದೆ.
12. ಬೆಂಗಳೂರಿನ
ಬಿ.ಎಂ.ಶ್ರೀ.ಸ್ಮಾರಕ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಸೇಷಾದ್ರಪುರಂ ಕಾಲೇಜಿನ ಸ್ನಾತಕೋತ್ತರ
ಕನ್ನಡ ಅಧ್ಯಯನ ಕೇಂದ್ರವು ಎಂ.ವಿ.ಸೀ. ಶತಮಾನೋತ್ಸವ ಆಚರಣೆಯ ಅಂಗವಾಗಿ ದಿನಾಂಕ 09-09-10 ರಂದು ಬೆಂಗಳೂರಿನ
ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಹಸ್ತಪ್ರತಿ ಅಧ್ಯಯನ ಶಾಸ್ತ್ರ ವಿಷಯಕ್ಕೆ ಸಂಬಂಧಿಸಿದ
ರಾಷ್ಟೀಯ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿ ಹಸ್ತಪ್ರತಿಗಳ ಸಾಂಸ್ಕೃತಿಕ ಅಧ್ಯಯನ ಎಂಬ
ವಿಷಯವನ್ನು ಕುರಿತು ಪ್ರಬಂಧವನ್ನು ಮಂಡಿಸಲಾಗಿದೆ.
13. ಕೋಲಾರ ಜಿಲ್ಲಾ ಕನ್ನಡ
ಸಾಹಿತ್ಯ ಪರಿಷತ್ ಘಟಕವು ದಿನಾಂಕ:2011 ಜುಲೈ 27,28 ರಂದು ಕೋಲಾರದ ಪತ್ರಕರ್ತರ
ಭವನದಲ್ಲಿ ಆಯೋಜಿಸಿದ್ದ ಎರಡು ದಿವಸಗಳ ರಾಷ್ಟ್ರೀಯ ಕನ್ನಡ ಸಂಶೋಧನಾ ಕಮ್ಮಟದಲ್ಲಿ ಕಾರ್ಯಾಗಾರದ ಉದ್ಘಾಟಕರಾಗಿ ಭಾಗವಹಿಸಿ ಕನ್ನಡ
ಸಂಶೋಧನೆ: ಇತ್ತೀಚಿನ ಪ್ರವೃತ್ತಿಗಳು ಕುರಿತು ಉಪನ್ಯಾಸ ನೀಡಲಾಗಿದೆ.
14.ಕುಪ್ಪಂನ ದ್ರಾವಿಡ
ವಿಶ್ವವಿದ್ಯಾಲಯದ ಕನ್ನಡ ಭಾಷೆ ಮತ್ತು ಅನುವಾದ ವಿಭಾಗ ಮತ್ತು ಆಂದ್ರ ಗಡಿನಾಡ ಕನ್ನಡ ಸಾಹಿತ್ಯ ಪರಿಷತ್ ಘಟಕ ಇವುಗಳ
ಸಂಯುಕ್ತಾಶ್ರಯದಲ್ಲಿ ದಿನಾಂಕ: 16-9-2011 ಹಾಗೂ 17-09-11 ಎರಡು ದಿವಸಗಳಂದು
ದ್ರಾವಿಡ ವಿಶ್ವವಿದ್ಯಾಲಯದ ಎಮಿನೋ ಸಭಾಂಗಣದಲ್ಲಿ ಕನ್ನಡ
ಸಂಶೋಧನಾ ವಿಧಿವಿಧಾನಗಳು ಮತ್ತು ಇತ್ತೀಚಿನ ಸಂಶೋಧನೆಗಳು ಎಂಬ ವಿಷಯದ ಮೇಲೆ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ
ಸಂಶೋಧನಾ ಕಾರ್ಯಾಗಾರದಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯಾಧ್ಯಯನದ ಆಕರಗಳಾಗಿ ಶಾಸನಗಳು:
ಇತ್ತೀಚಿನ ಶೋಧನೆಗಳು ಎಂಬ ವಿಷಯದ ಮೇಲೆ ಪ್ರಬಂಧವನ್ನು ಮಂಡಿಸಲಾಗಿದೆ.
15. ತುಮಕೂರಿನ ವಿಶ್ವವಿದ್ಯಾಲಯದ ಡಾ.ಡಿ.ವಿ.ಜಿ.
ಕನ್ನಡ ಅಧ್ಯಯನ ಕೇಂದ್ರ ಮತ್ತು ಕನ್ನಡ ಸಾಹಿತ್ಯ ಪರಿಷತ್ ಘಟಕ ತುಮಕೂರು ಇವುಗಳ
ಸಂಯುಕ್ತಾಶ್ರಯದಲ್ಲಿ ದಿನಾಂಕ: 18-11-2011 ಹಾಗೂ 19-11-11 ಎರಡು ದಿವಸಗಳಂದು ತುಮಕೂರಿನ ರವೀಂದ್ರ ಕಲಾನಿಕೇತನ ಸಭಾಂಗಣದಲ್ಲಿ ಮೇಲೆ
ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಂಶೋಧನಾ ಕಾರ್ಯಾಗಾರದಲ್ಲಿ ಭಾಗವಹಿಸಿ ಕನ್ನಡ ಸಂಶೋಧನೆಯ ಇತಿಹಾಸ ಎಂಬ ವಿಷಯದ ಮೇಲೆ
ಪ್ರಬಂಧವನ್ನು ಮಂಡಿಸಲಾಗಿದೆ.
16. ಬೆಂಗಳೂರು
ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವು ದಿನಾಂಕ: 22-12-11 ರಂದು ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ
ಆಯೋಜಿಸಿದ್ದ `` ನಾಗವರ್ಮ - ಪುನರಾವಲೋಕನ’’
ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ನಾಗವರ್ಮನ ಛಂಧೋಂಬುಧಿ: ಅವಲೋಕನ ವಿಷಯದ
ಮೇಲೆ ಪ್ರಬಂಧವನ್ನು ಮಂಡಿಸಲಾಗಿದೆ.
17. ದಕ್ಷಿಣ ಪ್ರಾದೇಶಿಕ ಭಾಷಾ
ಕೇಂದ್ರ(ಭಾರತೀಯ ಭಾಷಾ ಸಂಸ್ಥಾನ)ಮೈಸೂರು ಮತ್ತು
ಹಸ್ತಪ್ರತಿ ಸಂಪನ್ಮೂಲ ಹಾಗೂ ಸಂರಕ್ಷಣಾ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ ಹಂಪಿ, ಇವರ ಸಂಯುಕ್ತಾಶ್ರಯದಲ್ಲಿ
ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ
ಫೆಬ್ರವರಿ 10,ಮತ್ತು11,2012 ರಂದು ನಡೆದ ` ಕನ್ನಡ ಹಸ್ತಪ್ರತಿಗಳ ಭಾಷೆ
ಮತ್ತು ಸಂಸ್ಕೃತಿ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ
ನಾಲ್ಕನೆಯ ಗೋಷ್ಠಿ ಹಸ್ತಪ್ರತಿಗಳ ಬಹುಪಠ್ಯೀಯ ನೆಲೆ ಹಾಗೂ ಭಾಷೆಯ ಚಲನಶೀಲತೆ, ಲಿಪಿಕಾರರು ಮತ್ತು ಭಾಷೆಯ
ಬಳಕೆ, ಮಾತು-ಬರೆಹ-ಸಂಪಾದನೆ ಹಾಗೂ
ಸಚಿತ್ರ ಹಸ್ತಪ್ರತಿಗಳು: ಸಂವಹನದ ವಿಧಾನಗಳು ವಿಷಯಗಳಿಗೆ ಸಂಬಂಧಿಸಿದ ನಾಲ್ಕನೆಯ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ
ಅಧ್ಯಕ್ಷೀಯ ಭಾಷಣವನ್ನು ಮಾಡಲಾಗಿದೆ.`
18. ಬೆಂಗಳೂರು
ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವು ದಿನಾಂಕ: 06-05-14 ರಿಂದ 07-05-2014 ರವರೆಗೆ
ಕನ್ನಡ ಅಧ್ಯಯನ ಕೇಂದ್ರದ ಡಾ.ಜಿ.ಎಸ್.ಎಸ್.ಸಭಾಂಗಣದಲ್ಲಿ ಆಯೋಜಿಸಿದ್ದ `ಶಾಸನ ಮತ್ತು ಹಸ್ತಪ್ರತಿಗಳ ಅಧ್ಯಯನದ ನೆಲೆಗಳು’ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ `ಕನ್ನಡ ಶಾಸನಗಳು
ಮತ್ತು ಸಾಹಿತ್ಯ ಚರಿತ್ರೆ ‘ ವಿಷಯದ ಮೇಲೆ ಪ್ರಬಂಧವನ್ನು ಮಂಡಿಸಲಾಗಿದೆ.
19. ತುಮಕೂರಿನ ಶ್ರೀ.ಸಿದ್ಧಗಂಗಾ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಕಾಲೇಜು ಯು.ಜಿ.ಸಿ.ಯ
ನೆರವಿನೊಂದಿಗೆ ದಿನಾಂಕ 30-03-2016 ರಿಂದ 31-03-2016 ರವರೆಗೆ ಆಯೋಜಿಸಿದ್ದ ಪ್ರಾಚೀನ ಕನ್ನಡ ಕಾವ್ಯಗಳಲ್ಲಿ
ಐತಿಹಾಸಿಕ ಅಂಶಗಳು ಎನ್ನುವ ರಾಷ್ಟ್ರಮಟ್ಟದ ಅಂತರ ಶಿಸ್ತೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಕವಿ
ಮಲ್ಲಿಕಾರ್ಜುನಕೃತ ಮಹಾನಾಡ ಪ್ರಭು ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯದಲ್ಲಿ ಐತಿಹಾಸಿಕ ಸಂಗತಿಗಳು
ಎಂಬ ವಿಷಯವನ್ನು ಕುರಿತು ಪ್ರಬಂಧ ಮಂಡಿಸಲಾಗಿದೆ.
20. ತುಮಕೂರಿನ ಶ್ರೀ
ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು
ವಾಣಿಜ್ಯ ಮಹಿಳಾ ಪದವಿ ಕಾಲೇಜು ಮತ್ತು ನವದೆಹಲಿಯ ಭಾರತೀಯ ಇತಿಹಾಸ ಅನುಸಂದಾನ ಪರಿಷತ್ ಇವರ
ಸಂಯುಕ್ತಾಶ್ರದಲ್ಲಿ ದಿನಾಂಕ: ೦೬-೧೦-2017
ರಿಂದ ೦೭-೧೦-17 ರವರೆಗೆ ತುಮಕೂರಿನ
ಶ್ರೀ ಸಿದ್ಧಗಂಗಾ ಸೆಮಿನಾರ್ ಸಭಾಂಗಣದಲ್ಲಿ ಪ್ರಾದೇಶಿಕತೆ: ಕರ್ನಾಟಕದ ಪಾಳೆಯಗಾರರು ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿದ್ದು, ದಿನಾಂಕ ೦೭-೧೦-17 ರಂದು ಪ್ರಬಂಧ
ಮಂಡನಕಾರನಾಗಿ ಭಾಗವಹಿಸಿ ಹಾಗಲವಾಡಿ ಮತ್ತು ಮಧುಗಿರಿ ಮಹಾನಾಡಪ್ರಭುಗಳ ಕಾಲದ ಕನ್ನಡ ಸಾಹಿತ್ಯ
ವಿಷಯದ ಮೇಲೆ ಪ್ರಬಂಧ ಮಂಡಿಸ ಲಾಗಿದೆ.
೨1.ಬೆಂಗಳೂರು
ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜಮೆಂಟ್ ಸ್ಟಡೀಸ್ ರವರು ದಿನಾಂಕ ೨೫-೦೭-೨೦೧೯ ರಂದು ಕೆಂಗೇರಿಯ
ಸಭಾಂಗಣದಲ್ಲಿ ಮಾನವಿಕ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ಸಮಕಾಲೀನ ಕನ್ನಡ
ಸಾಹಿತ್ಯ ಸಮಸ್ಯೆ ಸವಾಲು ಮತ್ತು ಸಾಧ್ಯತೆಗಳು ಎಂಬ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ
ಉಧ್ಘಾಟಕರಾಗಿ ಭಾಗವಹಿಸಿ ಕನ್ನಡ ಭಾಷೆ-ಸಾಹಿತ್ಯ:ಸಮಕಾಲೀನ ಸವಾಲುಗಳು ವಿಷಯವನ್ನು ಉಧ್ಘಾಟನಾ ಭಾಷಣವನ್ನು ಮಾಡಲಾಗಿದೆ.
೨2. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ, ಬೆಂಗಳೂರಿನ ಸಂಚಲನ ಸಂಸ್ಕೃತಿ ವೇದಿಕೆ ಇವರುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ ೨೭-೦೯-೨೦೧೯ ರಂದು ಕನ್ನಡ ಅಧ್ಯಯನ ಕೇಂದ್ರದ ಜಿ.ಎಸ್.ಎಸ್. ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಧ್ಯಕಾಲೀನ ಕನ್ನಡ ಸಾಹಿತ್ಯ ಸಮಕಾಲೀನ ಅನುಸಂಧಾನ ರಾಷ್ಟ್ರೀಯ ವಿಚಾರ ಸಂಕಿರಣ ಮೊದಲನೇ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದಲ್ಲದೇ ಮಧ್ಯಕಾಲೀನ ಕನ್ನಡ ಸಾಹಿತ್ಯ: ದೇಸಿಯತೆಯ ಹುಡುಕಾಟದ ಅನುಸಂಧಾನ ವಿಷಯ ಕುರಿತು ಪ್ರಬಂಧವನ್ನು ಮಂಡಿಸಲಾಗಿದೆ.
23. ಬೆಂಗಳೂರಿನ ಸಿರಿಗನ್ನಡಂ ಗೆಲ್ಗೆ ಪ್ರತಿಷ್ಠಾನವು ದಿನಾಂಕ ೦೬-೦೩-೨೦೨೧ ರಂದು ಆಯೋಜಿಸಿದ್ದ ರಾಷ್ಟ್ರಮಟ್ಟದ ಅಂತರಜಾಲ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಪ್ರಾಚೀನ
ಕನ್ನಡ ಸಾಹಿತ್ಯ-ದಾಖಲಸ್ಥ ಆಕರಗಳಾಗಿ ಶಾಸನಗಳು: ಇತ್ತೀಚಿನ ಸಂಶೋಧನಾ ನಿಲುವುಗಳು ಎಂಬ ವಿಷಯ
ಕುರಿತು ಪ್ರಬಂಧವನ್ನು ಮಂಡಿಸಲಾಗಿದೆ.
೨4. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಹಾಗೂ ಸಂಚಲನ ಸಂಸ್ಕೃತಿ ವೇದಿಕೆ ಬೆಂಗಳೂರು ಇವರ
ಸಂಯುಕ್ತಾಶ್ರಯದಲ್ಲಿ ದಿನಾಂಕ: ೨೪-೦೮-೨೦೨೧ ರಂದು
ಆಯೋಜಿಸಲಾಗಿದ್ದ ಕನ್ನಡ ಶಾಸ್ತ್ರ ಸಾಹಿತ್ಯ: ಇಂದಿನ ಗ್ರಹಿಕೆಗಳು ರಾಷ್ಟ್ರೀಯ ವಿಚಾರ
ಸಂಕಿರಣ ಮತ್ತು ಪುಸ್ತಕ ಬಿಡುಗಡೆಯ
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕನ್ನಡಶಾಸ್ತ್ರ ಸಾಹಿತ್ಯದ ಹಿನ್ನಲೆಯಲ್ಲಿ ಕನ್ನಡ ಅಲಕ್ಷಿತ ಹಸ್ತಪ್ರತಿಗಳು : ಆಧುನಿಕ ಗ್ರಹಿಕೆಗಳು:
ಕೆಲವು ಅನಿಸಿಕೆಗಳು ಎಂಬ ವಿಷಯವನ್ನು ಕುರಿತು ವಿಶೇಷ ಉಪನ್ಯಾಸ ನೀಡಲಾಗಿದೆ.
2.ರಾಜ್ಯ ಮಟ್ಟದ ವಿಚಾರ ಸಂಕಿರಣಗಳು
ಭಾಗವಹಿಸಿದ ವಿಚಾರ ಸಂಕಿರಣ / ಅಧಿವೇಶನಗಳು ಹಾಗೂ
ಕಮ್ಮಟಗಳ ವಿವರ
1. 1988 ನೇ ಜನವರಿ ತಿಂಗಳಲ್ಲಿ ದಾವಣಗೆರೆಯಲ್ಲಿ ನಡೆದ ಕರ್ನಾಟಕ ಇತಿಹಾಸ
ಕಾಂಗ್ರೆಸ್ ನ 7ನೆಯ ಅಧಿವೇಶನದಲ್ಲಿ ಭಾಗವಹಿಸಿ `` ಕನ್ನಡ ಹಸ್ತಪ್ರತಿಗಳ
ಪುಷ್ಪಿಕೆಗಳಲ್ಲಿ ಕಂಡು ಬರುವ ಸ್ತ್ರೀಯರುಗಳ ಶಿಕ್ಷಣದ ಚಿತ್ರಣ'' ಎಂಬ ಸಂಶೋಧನಾ ಪ್ರಬಂಧವನ್ನು ಮಂಡಿಸಲಾಗಿದೆ.
2. 1989 ನೇ ಫೆಬ್ರವರಿ ತಿಂಗಳಲ್ಲಿ
ಶಿವಮೊಗ್ಗಾದಲ್ಲಿ ನಡೆದ ಕರ್ನಾಟಕ ಇತಿಹಾಸ ಕಾಂಗ್ರೆಸ್ ನ 8 ನೆಯ ಅಧಿವೇಶನದಲ್ಲಿ
ಭಾಗವಹಿಸಿ ಶಿವತತ್ವ ಚಿಂತಾಮಣಿಯಲ್ಲಿ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಂಶಗಳು ಮತ್ತು ಲಕ್ಕಣ್ಣ ದಂಡೇಶನ ಬಗೆಗೆ ಹೊಸ ಸುಳುಹು ಎಂಬ ಸಂಶೋಧನಾಲೇಖನವನ್ನು ಮಂಡಿಸಲಾಗಿದೆ.
3. 1990 ನೇ ಜುಲೈ ತಿಂಗಳಲ್ಲಿ ತುಮಕೂರಿನಲ್ಲಿ ನಡೆದ ಕರ್ನಾಟಕ ಇತಿಹಾಸ
ಅಕಾಡೆಮಿಯ ಎರಡನೆಯ ಅಧಿವೇಶನದಲ್ಲಿ
ಭಾಗವಹಿಸಿ ತೋಂಟದ ಸಿದ್ಧಲಿಂಗ ಯತಿಗಳ ಶಿಷ್ಯ
ಬೋಳಬಸವ ಮತ್ತು ಬಿಜ್ಜಾವರದ ಬೋಳಬಸವ
ಒಬ್ಬರೇ? ಹಲವರೇ? ಎಂಬ ಸಂಶೋಧನಾ ಲೇಖನವನ್ನು ಮಂಡಿಸಲಾಗಿದೆ.
4. ಕರ್ನಾಟಕ ಇತಿಹಾಸ ಅಕಾಡೆಮಿಯು ಚಿತ್ರದುರ್ಗದಲ್ಲಿ 1991 ನೇ ಫೆಬ್ರವರಿ ತಿಂಗಳಲ್ಲಿ
ನಡೆಸಿದ ನಾಲ್ಕನೆಯ ಅಧಿವೇಶನದಲ್ಲಿ ಭಾಗವಹಿಸಿ ಗುಬ್ಬಿ
- ಅಮರಗೊಂಡ ಕೆಲವು ಟಿಪ್ಪಣಿಗಳು ಎಂಬ ವಿಷಯದ
ಮೇಲೆ ಪ್ರಬಂಧವನ್ನು ಮಂಡಿಸಲಾಗಿದೆ.
5. ಕರ್ನಾಟಕ ಇತಿಹಾಸ ಅಕಾಡೆಮಿಯು ಮೈಸೂರಿನಲ್ಲಿ 1993 ನೇ ಜುಲೈ ತಿಂಗಳಲ್ಲಿ
ನಡೆಸಿದ ಏಳನೆಯ ಅಧಿವೇಶನದಲ್ಲಿ ಭಾಗವಹಿಸಿ ಆದಯ್ಯನ ವಚನಗಳಲ್ಲಿ ಸಾಂಸ್ಕೃತಿಕ ಅಂಶಗಳ ಸುಳುಹು ಎಂಬ ಸಂಶೋಧನಾ ಲೇಖನವನ್ನು ಮಂಡಿಸಲಾಗಿದೆ .
6. ಬೆಂಗಳೂರಿನ ಸರ್ಪಭೂಷಣ ಮಠದ ಆಶ್ರಯದಲ್ಲಿ 1993ನೇ ಆಗಸ್ಟ್ ತಿಂಗಳಲ್ಲಿ
ನಡೆದ ವಚನಕಾರರ ಪ್ರಮುಖ ಪರಿಕಲ್ಪನೆಗಳು
ಮಾಲಿಕೆಯಲ್ಲಿ ಪ್ರಸಾದ ವಿಷಯವನ್ನು ಕುರಿತು ಸಂಶೋಧನಾ ಲೇಖನವನ್ನು
ಮಂಡಿಸಲಾಗಿದೆ.
7. 1992ನೇ ಜುಲೈ ತಿಂಗಳಲ್ಲಿ ಗದಗದಲ್ಲಿ ನಡೆದ ಕರ್ನಾಟಕ ಇತಿಹಾಸ ಅಕಾಡೆಮಿಯ 5ನೆಯ ಅಧಿವೇಶನದಲ್ಲಿ ಭಾಗವಹಿಸಿ ಇತಿಹಾಸದ ಅಧ್ಯಯನಕ್ಕೆ ಶಾಸನ-ಕಾವ್ಯ-ಸ್ಥಳಪುರಾಣಗಳ
ಸಮನ್ವಯ ಎಂಬ ಸಂಶೋಧನಾ ಲೇಖನವನ್ನು ಮಂಡಿಸಲಾಗಿದೆ.
8. 1994 ನೇ ಜುಲೈ
ತಿಂಗಳಲ್ಲಿ ಸಂಡೂರಿನಲ್ಲಿ ನಡೆದ ಕರ್ನಾಟಕ ಇತಿಹಾಸ ಅಕಾಡೆಮಿಯ 8ನೆಯ ಅಧಿವೇಶನದಲ್ಲಿ ಭಾಗವಹಿಸಿ ಮೂರು ಜಾವುದ ದೇವರು ಒಬ್ಬರೇ ? ಅಥವಾ ಹಲವರೇ? ಒಂದು ಜಿಜ್ಞಾಸೆ ಎಂಬ ಸಂಶೋಧನಾ ಲೇಖನವನ್ನು
ಮಂಡಿಸಲಾಗಿದೆ.
9. 1995 ನೇ ಜನವರಿ ತಿಂಗಳಲ್ಲಿ
ಗುಲಬರ್ಗಾ ವಿಶ್ವವಿದ್ಯಾಲಯವು ಯೋಜಿಸಿದ್ದ ಪ್ರಚಾರೋಪನ್ಯಾಸಮಾಲಿಕೆಯಲ್ಲಿ ಕೆಂಭಾವಿ ಭೋಗಣ್ಣ
ಕುರಿತು ಉಪನ್ಯಾಸ ನೀಡಲಾಗಿದೆ.
10. 1994 ನೇ ಅಕ್ಟೋಬರ್ ತಿಂಗಳಲ್ಲಿ
ನಡೆದ ಮಹಾನಾಡ ಪ್ರಭುಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿ `ಮಹಾನಾಡು ಪ್ರಭುಗಳ ರಾಜಗುರುಗಳು 'ಎಂಬ ಸಂಶೋಧನಾ ಲೇಖನವನ್ನು
ಮಂಡಿಸಲಾಗಿದೆ .
11. 1995ನೆಯ ಜುಲೈ ತಿಂಗಳಲ್ಲಿ
ಕಲಬುರ್ಗಿಯ ಶ್ರೀ ಶರಣಬಸವೇಶ್ವರ ಸಂಸ್ಥಾನದಲ್ಲಿ ವೀರಶೈವರಲ್ಲಿ ಸಾಹಿತ್ಯಕ ಪ್ರಜ್ಞೆ ಎಂಬ ಉಪನ್ಯಾಸವನ್ನು ನೀಡಲಾಗಿದೆ.
12. 1995 ನೇ ಸೆಪ್ಟಂಬರ್
ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆದ ಕರ್ನಾಟಕ ಇತಿಹಾಸ ಅಕಾಡೆಮಿಯ 9 ನೆಯ ಅಧಿವೇಶನದಲ್ಲಿ ಭಾಗವಹಿಸಿ `` ವಚನಕಾರ ಆದಯ್ಯನ ಜನ್ಮಸ್ಥಳ ಮರುಪರಿಶೀಲನೆ'' ಎಂಬ ಸಂಶೋಧನಾ ಲೇಖನವನ್ನು ಮಂಡಿಸಲಾಗಿದೆ.
13. 1995 ನೇ ಸೆಪ್ಟಂಬರ್
ತಿಂಗಳಲ್ಲಿಸುರುಪುರ-ರಂಗಂಪೇಟೆಯ ಕರ್ನಾಟಕ ಸಾಹಿತ್ಯ ಸಂಘದಆಶ್ರಯದಲ್ಲಿ`` ಶಿವಶರಣರ ಆಂದೋಲನ ಮತ್ತು
ಭಕ್ತಿಪಂಥ ಹಾಗೂ ಬಸವಪೂರ್ವ ಯುಗದ ವಚನಕಾರರು'' ಎಂಬ ವಿಷಯದ ಮೇಲೆ ಉಪನ್ಯಾಸ
ನೀಡಲಾಗಿದೆ.
14. ಗುಲಬರ್ಗಾ
ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕಾಲೇಜು ಅಧ್ಯಾಪಕರಿಗಾಗಿ ನಡೆದಪುನರ್ ನವೀಕರಣ
ಶಿಬಿರದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿ `` ಶಾಸನಗಳು ಹಾಗೂ ಕನ್ನಡ ಸಾಹಿತ್ಯ ಮತ್ತು ಆಧುನಿಕ ಕವಿತೆಯ ಛಂದಸ್ಸು ' ಈ ಎರಡು ವಿಷಯಗಳ ಮೇಲೆ ಉಪನ್ಯಾಸ ನೀಡಲಾಗಿದೆ.
15. ಸಂಡೂರಿನ ಸ್ನಾತಕೋತ್ತರ
ಕೇಂದ್ರದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ಸಹಭಾಗಿತ್ವದಲ್ಲಿ ನಡೆದ
ಸಂಶೋಧನಾ ಕಮ್ಮಟದಲ್ಲಿ ಭಾಗವಹಿಸಿ `` ಶಾಸನ ಸಂಸ್ಕೃತಿ
ಮತ್ತು ಸಂಶೋಧನೆ ' ವಿಷಯದ ಮೇಲೆ ಉಪನ್ಯಾಸ
ನೀಡಲಾಗಿದೆ.
16. ದಿನಾಂಕ : 7-6-1996 ರಿಂದ 9-6-96 ರವರೆಗೆ ಧಾರವಾಡದ
ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ
ಕರ್ನಾಟಕ ಇತಿಹಾಸ ಅಕಾಡೆಮಿಯ 10 ನೆಯ
ಅಧಿವೇಶನದಲ್ಲಿ ಭಾಗವಹಿಸಿ `` ನಾಗಾವಿ ಕೆಲವು
ಹೆಚ್ಚಿನ ಸಂಗತಿಗಳು' ಎಂಬ ಸಂಶೋಧನಾ ಪ್ರಬಂಧವನ್ನು ಮಂಡಿಸಲಾಗಿದೆ.
17. ಸಂಡೂರಿನಸ್ನಾತಕೋತ್ತರ
ಕೇಂದ್ರದ ಕನ್ನಡ ಅಧ್ಯಯನ ಸಂಸ್ಥೆಯ ಕರ್ನಾಟಕಸಂಘದ ಆಶ್ರಯದಲ್ಲಿ ನಡೆದ ಹಂಪನಾ ಕೃತಿ ಸಮೀಕ್ಷೆ
ವಿಚಾರ ಸಂಕಿರಣದಲ್ಲಿ ಭಾಗವಹಿಸಿ`` ಹಂಪನಾ ಮತ್ತು
ಸಂಸ್ಕೃತಿ ಅಧ್ಯಯನ ' ಎಂಬ ಸಂಶೋಧನಾ
ಪ್ರಬಂಧವನ್ನು ಮಂಡಿಸಲಾಗಿದೆ.
18. 1998 ನೇ ನವೆಂಬರ್ 14,15,16 ರಂದು ಬೆಂಗಳೂರಿನಲ್ಲಿ
ನಡೆದ ಕರ್ನಾಟಕ ಇತಿಹಾಸ ಅಕಾಡೆಮಿಯ 12ನೆಯ ವಾರ್ಷಿಕ
ಸಮ್ಮೇಳನದಲ್ಲಿ ಭಾಗವಹಿಸಿ `` ಹಂಪೆಯ
ವಿರೂಪಾಕ್ಷ : ಶಾಸನ ಮತ್ತು ಸಾಹಿತ್ಯದಲ್ಲಿಯ ಉಲ್ಲೇಖಗಳು ಒಂದು ಅಧ್ಯಯನ'' ಎಂಬ ಸಂಶೋಧನಾ ಲೇಖನವನ್ನುಮಂಡಿಸಲಾಗಿದೆ.
19. ದಿನಾಂಕ: 22, 23 ಫೆಬ್ರವರಿ 1999 ರಂದು ಕರ್ನಾಟಕ
ವಿಶ್ವವಿದ್ಯಾಲಯದ ಕನ್ನಡ ಆಧ್ಯಯನ ಪೀಠವು ಯೋಜಿಸಿದ್ದ ತೃತಿಯ ಸಂಸ್ಕೃತಿ ಸಮ್ಮೇಳನದ ಅಂಗವಾಗಿ
ನಡೆದ ಕರ್ನಾಟಕದೇವಾಲಯಗಳು ಅಧಿವೇಶನದಲ್ಲಿ
ಭಾಗವಹಿಸಿ `` ದೇವಾಲಯಗಳ ಹೆಸರುಗಳು (
ಶಾಸನ ಮತ್ತು ಸಾಹಿತ್ಯವನ್ನು ಅನುಲಕ್ಷಿಸಿ)' ಎಂಬ ಸಂಶೋಧನಾ ಲೇಖನವನ್ನು ಮಂಡಿಸಲಾಗಿದೆ.
20. ಬೆಂಗಳೂರು
ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವು ಕಾಲೇಜು ಅಧ್ಯಾಪಕರಿಗಾಗಿ ನಡೆಸಿದ ಓರಿಯಂಟೇಶನ್
ಶಿಬಿರದಲ್ಲಿ ದಿನಾಂಕ : 31-12-1998 ರಂದು ಸಂಪನ್ಮೂಲ
ವ್ಯಕ್ತಿಯಾಗಿ ಭಾಗವಹಿಸಿ`` ಕನ್ನಡ ಸಾಹಿತ್ಯ,ಭಾಷೆ, ಛಂದಸ್ಸಿನ ಅಧ್ಯಯನ
ಆಕರಗಳಾಗಿ ಶಾಸನಗಳು '' ಎಂಬ ವಿಷಯದ
ಮೇಲೆ ಉಪನ್ಯಾಸ ನೀಡಲಾಗಿದೆ.
21. ಬೆಂಗಳೂರಿನ ಕನ್ನಡ
ಸಾಹಿತ್ಯ ಪರಿಷತ್ ದಿನಾಂಕ :21-06-1999ರಿಂದ 17-7-1999 ರವರೆಗೆ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಮಾಲಿಕೆಯಲ್ಲಿ
ಭಾಗವಹಿಸಿ ದಿನಾಂಕ: 3-7-99 ರಂದು `ಶಾಸನಗಳು ಮತ್ತು ಶರಣರು' ಎಂಬ
ಉಪನ್ಯಾಸವನ್ನು ನೀಡಲಾಗಿದೆ.
22. ಬೆಂಗಳೂರು
ವಿಶ್ವವಿದ್ಯಾಲಯದ ಪ್ರಸಾರಾಂಗವು ದಿನಾಂಕ: 26-11-99 ರಂದು ಕೋಲಾರ ಸ್ನಾತಕೋತ್ತರ ಕೇಂದ್ರದ
ಕನ್ನಡ ವಿಭಾಗದಲ್ಲಿ ಯೋಜಿಸಿದ್ದ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ವಿಶೇಷ ಉಪನ್ಯಾಸಕನಾಗಿ ಭಾಗವಹಿಸಿ `` ಸಂಸ್ಕೃತಿ ಹಾಗೂ ಸಾಹಿತ್ಯಕ
ಆಕರಗಳಾಗಿ ಶಾಸನಗಳು 'ವಿಷಯದ ಸಲುವಾಗಿ
ಉಪನ್ಯಾಸ ನೀಡಲಾಗಿದೆ.
23. ಬೆಂಗಳೂರು
ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವು ಕಾಲೇಜು ಅಧ್ಯಾಪಕರಿಗಾಗಿ 1999ರ ಡಿಸೆಂಬರ್ 15ರಿಂದ 9-1-2000 ರವರೆಗೆ ಯೋಜಿಸಿದ್ದ
ಪುನರ್ ಮನನ ಶಿಬಿರದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿ ದಿನಾಂಕ : 29-12-99 ರಂದು `` ಲಕ್ಕಣ್ಣ ದಂಡೇಶನ
ಶಿವತತ್ವ ಚಿಂತಾಮಣಿ ಯನ್ನು'' ಕುರಿತು ಉಪನ್ಯಾಸ ನೀಡಲಾಗಿದೆ .
24. ಬೆಂಗಳೂರು
ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವು ದಿನಾಂಕ: 7-8-9 ಜನವರಿ 2000 ರಂದು
ಯೋಜಿಸಿದ್ದ `` ಇಪ್ಪತ್ತನೆಯ ಶತಮಾನದ
ಕನ್ನಡ ಸಾಹಿತ್ಯ ಒಂದು ಮೌಲಿಕ ವಿವೇಚನೆ'ಎಂಬ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಸಂಕೀರ್ಣ ಗೋಷ್ಠಿಯಲ್ಲಿ ಶಾಸನಗಳು
ಕುರಿತ ಸಂಶೋಧನಾ ಪ್ರಬಂಧವನ್ನು
ಮಂಡಿಸಲಾಗಿದೆ.
25. 2000 ನೇ ಮೇ ತಿಂಗಳಲ್ಲಿ
ಬೆಂಗಳೂರಿನ ಬಸವ ಸಮಿತಿಯು ಬಸವ ಭವನದಲ್ಲಿ ಯೋಜಿಸಿದ್ದ `` ಆಧುನಿಕ ವಚನಕಾರರು'' ವಿಚಾರ ಸಂಕಿರಣದಲ್ಲಿ ಭಾಗವಹಿಸಿ `` ಮಹದೇವ ಬಣಕಾರರ ವಚನಗಳು'' ವಿಷಯದ ಮೇಲೆ ಪ್ರಬಂಧವನ್ನು
ಮಂಡಿಸಲಾಗಿದೆ.
26. 2001 ನೇ ಮಾರ್ಚ್ 11 ರಂದು ಸಿರಿವಾರದಲ್ಲಿ ನಡೆದ ಮಾನ್ವಿ ತಾಲೋಕ್ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ `` ಕನ್ನಡ ಸಾಹಿತ್ಯ ಮತ್ತು
ಭಾಷೆ ಭವಿಷ್ಯದಲ್ಲಿ ಸವಾಲುಗಳು' ಕುರಿತು ವಿಶೇಷ ಉಪನ್ಯಾಸ ನೀಡಲಾಗಿದೆ.
27. 2001 ನೇ ಮೇ 8 ರಂದು ಬೆಂಗಳೂರಿನಲ್ಲಿ ನಡೆದ 9ನೇ ಚಿದಾನಂದ ಪ್ರಶಸ್ತಿ ಪ್ರದಾನ ಸಮಾರಂಭ ದಂದು 9ನೇ ಚಿದಾನಂದ ಪ್ರಶಸ್ತಿ ಪುರಸ್ಕೃತ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ
ಅವರು ಕನ್ನಡಸಾಹಿತ್ಯ ಸಂಸ್ಕೃತಿ ಕುರಿತ ಸಂಶೋಧನೆಗೆ ನೀಡಿರುವ ಕೊಡುಗೆಯ ಕುರಿತು ಅಭಿನಂದನ
ಭಾಷಣವನ್ನು ಮಾಡಲಾಗಿದೆ.
29. ಬೆಂಗಳೂರು ವಿಶ್ವವಿದ್ಯಾಲಯವು, ಕನ್ನಡ ಸಾಹಿತ್ಯ ಪರಿಷತ್, ಕೇಂದ್ರ ಸಾಹಿತ್ಯ ಅಕಾಡೆಮಿ, ಜಾನಪದ ಯಕ್ಷಗಾನ ಅಕಾಡೆಮಿ ಮತ್ತು ನಾಟಕ ಅಕಾಡೆಮಿ ಇವುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ :
29,30,11- 2001 ಹಾಗೂ 1-12-2001 ರಂದು ಯೋಜಿಸಿದ್ದು `` ಸಾಹಿತ್ಯ ಮತ್ತು ಸಂಸ್ಕೃತಿ
ಉತ್ಸವದಲ್ಲಿಯ `` ಧರ್ಮ- ರಾಜಕೀಯ- ಸಾಹಿತ್ಯ' ಗೋಷ್ಠಿಯ ಚರ್ಚೆಯಲ್ಲಿ ಸಂವಾದಕನಾಗಿ ಭಾಗವಹಿಸಿದ್ದೇನೆ.
29. 2002 ನೇ ಜನವರಿ 14 ರಂದು ಶ್ರೀ.ಸಿದ್ಧಗಂಗಾ ಮಠದಲ್ಲಿ ನಡೆದ ಉದ್ಧಾನೇಶ್ವರ ಸ್ವಾಮಿಗಳ ಪುಣ್ಯತಿಥಿಯ ಸಮಾರಂಭದಂದು ಯೋಜಿಸಿದ್ದ ವೀರಶೈವ ಧರ್ಮದ
ಪ್ರಮುಖ ಪರಿಕಲ್ಪನೆಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಪ್ರಸಾದ ವಿಷಯವನ್ನು ಕುರಿತು
ಪ್ರಬಂಧವನ್ನು ಮಂಡಿಸಲಾಗಿದೆ.
30. ತುಮಕೂರಿನಲ್ಲಿ ದಿನಾಂಕ : 15,16,17
ಫೆಬ್ರವರಿ 2002 ರಂದು ಜರುಗಿದ
ಅಖಿಲ ಭಾರತ 69 ನೆಯ ಕನ್ನಡ ಸಾಹಿತ್ಯ
ಸಮ್ಮೇಳನದಲ್ಲಿ ಭಾಗವಹಿಸಿ ದಿನಾಂಕ:15-2-2002ನೇ
ಶುಕ್ರವಾರಗೋಷ್ಠಿ - 1. ತುಮಕೂರು ಜಿಲ್ಲಾ
ದರ್ಶನ ವಿಚಾರ ಸಂಕಿರಣ ದಲ್ಲಿ ಜಿಲ್ಲೆಯ ಸಾಹಿತ್ಯ ಕುರಿತು ಪ್ರಬಂಧ ಮಂಡಿಸಲಾಗಿದೆ.
31. ಬೀದರ್ ನಲ್ಲಿ ದಿನಾಂಕ 07 ಮತ್ತು 08 ನವೆಂಬರ್ 2002 ರಂದು ಕರ್ನಾಟಕ ಬರಹಗಾರರು
ಮತ್ತುಕಲಾವಿದರಸಂಘ ಬೀದರ್ ಮತ್ತು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ಸಹಭಾಗಿತ್ವದಲ್ಲಿನಡೆದ
ಕನ್ನಡ ಭಾಷಾಭಿವೃದ್ಧಿ ಸಾಂಸ್ಕೃತಿಕ ಸಮ್ಮೇಳನ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಕನ್ನಡ
ವ್ಯಾಕರಣ ಬೋಧನೆ ವಿಷಯವನ್ನು ಕುರಿತು ಉಪನ್ಯಾಸ ನೀಡಲಾಗಿದೆ.
32. ದಿನಾಂಕ 07-11-2002 ರಿಂದ 16-11-2002 ರವರೆಗೆ ಜ್ಞಾನತುಂಗ
ಸ್ನಾತಕೋತ್ತರ ಕೇಂದ್ರದಆವರಣದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ
ಭಾಗವಹಿಸಿ ದಿನಾಂಕ:14-11-2002 ರಂದು ಕರ್ನಾಟಕ
ಸಂಸ್ಕೃತಿಯನ್ನು ಕುರಿತು ವಿಶೇಷ ಉಪನ್ಯಾಸವನ್ನು ನೀಡಲಾಗಿದೆ.
33. ಕನ್ನಡ ಮತ್ತು ಸಂಸ್ಕೃತಿ
ಇಲಾಖೆ ಮತ್ತುರಾಜ್ಯದ ಎಲ್ಲಾ ಅಕಾಡೆಮಿಗಳ ಸಂಯುಕ್ತಾಶ್ರಯದಲ್ಲಿದಿನಾಂಕ : 18 ಮತ್ತು 19 ಡಿಸೆಂಬರ್ 2002ರಂದು ಬೀದರ್ ನಲ್ಲಿ ಆಯೋಜಿಸಲಾಗಿದ್ದ ಗುಲಬರ್ಗಾ ವಿಭಾಗ ಮಟ್ಟದ
ಕಲಾಮೇಳದ ಅಂಗವಾಗಿ ಏರ್ಪಡಿಸಲಾಗಿದ್ದ ಸಂವಾದಗೋಷ್ಠಿಯಲ್ಲಿ ಭಾಗವಹಿಸಿ`` ವಚನ ಸಾಹಿತ್ಯ : ಇತ್ತೀಚಿನ
ಸಂಶೋಧನೆಗಳು '' ಕುರಿತು ಪ್ರಬಂಧ
ಮಂಡಿಸಲಾಗಿದೆ.
34. ದಿನಾಂಕ: 07-02-2003 ರಂದು ಸೊಂಡೂರಿನ ವಿರಕ್ತ
ಮಠವು ಆಯೋಜಿಸಿದ್ದ ` ತೋಂಟದ ಸಿದ್ಧಲಿಂಗ ಯತಿಗಳ' ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ` ಷಟ್ಥ್ಸಲ ಜ್ಞಾನಸಾರಾಮೃತದ
ಟೀಕಾ ಸಾಹಿತ್ಯ ' ವಿಷಯವನ್ನು ಕುರಿತು
ಪ್ರಬಂಧ ಮಂಡಿಸಲಾಗಿದೆ.
35. ತುಮಕೂರು ತಾಲೋಕಿನ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಬಸವ
ಕೇಂದ್ರ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಸಪ್ತಾಹ ಕಾರ್ಯಕ್ರಮದಲ್ಲಿ ದಿನಾಂಕ: 14-05-03 ರಂದು ಭಾಗವಹಿಸಿ `` ವಚನ ಸಾಹಿತ್ಯದಲ್ಲಿ ಜೀವನ
ಮೌಲ್ಯಗಳು '' ವಿಷಯ ಕುರಿತು
ವಿಶೇಷ ಉಪನ್ಯಾಸ ನೀಡಲಾಗಿದೆ.
36.ಬೆಂಗಳೂರಿನ ಬಸವಸಮಿತಿಯು ಅರಿವಿನಮನೆಯಲ್ಲಿ ಆಯೋಜಿಸಿದ್ದ ಕವಿ
ಕಾರ್ತೀಕ ವಿಶೇಷ ಉಪನ್ಯಾಸ ಮಾಲೆಯಡಿಯಲ್ಲಿ ದಿನಾಂಕ:03-11-2003ರಂದು ಭಾಗವಹಿಸಿ `` ಶಾಂತಲಿಂಗ ದೇಶಿಕನ
ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ ವಿಷಯವನ್ನು ಕುರಿತು
ಉಪನ್ಯಾಸ ನೀಡಲಾಗಿದೆ.
37. ದಿನಾಂಕ 23-11-2003 ರಿಂದ 1-12-2003 ರವರೆಗೆ ಜ್ಞಾನತುಂಗ
ಸ್ನಾತಕೋತ್ತರ ಕೇಂದ್ರದ ಆವರಣದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ
ಭಾಗವಹಿಸಿ ದಿನಾಂಕ:25-11-2002 ರಂದು ಶಾಸನಗಳ
ಮಹತ್ವ ವಿಷಯವನ್ನು ಕುರಿತು ವಿಶೇಷ ಉಪನ್ಯಾಸವನ್ನು ನೀಡಲಾಗಿದೆ.
38. ಗುಲಬರ್ಗಾ ವಿಶ್ವವಿದ್ಯಾಲಯದ ಬಸವಾದಿ ಶರಣ ಸಾಹಿತ್ಯ ಕೇಂದ್ರವು ಕಲಬುರ್ಗಿಯ ಶ್ರೀ.ಶರಣ ಬಸವೇಶ್ವರ ಮಹಾದಾಸೋಹ ಪೀಠದ
ಅಖಿಲಭಾರತ ಅನುಭವ ಮಂಟಪದ ಸಹಭಾಗಿತ್ವದಲ್ಲಿ ಬಸವ ಕಲ್ಯಾಣದಲ್ಲಿ ದಿನಾಂಕ:21-02-04 ರಿಂದ 22-02-04 ರವರೆಗೆ ಆಯೋಜಿಸಿದ್ದ
ಬಸವಾದಿ ಶರಣರ ಇತಿವೃತ್ತ ಸಾಹಿತ್ಯ ಸಂಶೋಧನೆ - ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಚಂದಿಮರಸ
ವಿಷಯವನ್ನು ಕುರಿತು ಪ್ರಬಂಧವನ್ನು ಮಂಡಿಸಲಾಗಿದೆ.
39.ಬೆಂಗಳೂರು
ವಿಶ್ವವಿದ್ಯಾಲಯದ ತುಮಕೂರು ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಯನ ವಿಭಾಗದಲ್ಲಿ ದಿನಾಂಕ:05-03-04 ರಂದು ಭಾಗವಹಿಸಿ ಶಾಸನಗಳಲ್ಲಿ ಸಾಹಿತ್ಯ ಸಂಸ್ಕೃತಿ ವಿಷಯವನ್ನು
ಕುರಿತು ವಿಶೇಷ ಉಪನ್ಯಾಸವನ್ನು ನೀಡಲಾಗಿದೆ.
40. ಭಾರತೀಯ ಇತಿಹಾಸ ಅನುಸಂಧಾನ
ಪರಿಷತ್ ನವದೆಹಲಿ ಹಾಗೂ ಕಲಬುರ್ಗಿಯ ಎಂ.ಎಂ.ಕೆ.ಕಾಲೇಜ್ ಆಫ್ ವಿಜುಯಲ್ ಆರ್ಟ್ ಇವರ
ಸಂಯುಕ್ತಾಶ್ರಯದಲ್ಲಿಮಾರ್ಚ್13-ಮತ್ತು14 ರಂದು ನಡೆದ `` ಇತಿಹಾಸ-
ಸಂಸ್ಕೃತಿ-ದೃಶ್ಯಕಲೆ '' ಕುರಿತ ವಿಚಾರ
ಸಂಕಿರಣದಲ್ಲಿ ಭಾಗವಹಿಸಿ ಕಲಬುರ್ಗಿ ಜಿಲ್ಲೆಯ ಸಾಹಿತ್ಯ ಪರಂಪರೆ- ಪ್ರಾಚೀನ ಕಾಲ ವಿಷಯ ಕುರಿತು ಪ್ರಬಂಧವನ್ನು ಮಂಡಿಸಲಾಗಿದೆ.
41. ಹಂಪೆಯ ಕನ್ನಡ
ವಿಶ್ವವಿದ್ಯಾಲಯದ ಶಾಸನ ಶಾಸ್ತ್ರ ವಿಭಾಗವು
ಕರ್ನಾಟಕ ಪುರಾತತ್ವ ಮತ್ತು ವಸ್ತು ಸಂಗ್ರಹಾಲಯ ನಿರ್ದೇಶನಾಲಯ ಹಾಗೂ ಕರ್ನಾಟಕ
ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯ ಸಹಭಾಗಿತ್ವದಲ್ಲಿ ದಿನಾಂಕ:24-030-04 ರಿಂದ 26-03-04 ರವರೆಗೆ ಆಯೋಜಿಸಿದ್ಧ
ಶಾಸನಶಾಸ್ತ್ರ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶಾಸನಗಳ ಸಾಂಸ್ಕೃತಿಕ
ಅಧ್ಯಯನದ ಮಹತ್ವ ವಿಷಯವನ್ನು ಕುರಿತು ಉಪನ್ಯಾಸ ನೀಡಲಾಗಿದೆ.
42. ಬೆಂಗಳೂರಿನ ಬಸವ ಸಮಿತಿಯು
ಬಸವ ಜಯಂತಿ ಉತ್ಸವ - 2004 ರ
ಅಂಗವಾಗಿ ದಿನಾಂಕ: 22-04-04 ರಿಂದ 25-04-04 ರವರೆಗೆ ಆಯೋಜಿಸಿದ್ದ ಶಿವಶರಣರ ಜಯಂತ್ಯೋತ್ಸವ ವಿಚಾರ ಸಂಕಿರಣದಲ್ಲಿ, ದಿನಾಂಕ: 24-04-04ರಂದು ಭಾಗವಹಿಸಿ ಸಿದ್ಧರಾಮನ
ವಚನಗಳಲ್ಲಿ ಸಮಾಜೋ ಧಾರ್ಮಿಕ ಪ್ರಜ್ಞೆ ವಿಷಯವನ್ನು ಕುರಿತುಪ್ರಬಂಧವನ್ನು ಮಂಡಿಸಲಾಗಿದೆ.
43. ತುಮಕೂರು ನಗರ ವೀರಶೈವ
ಸಮಾಜ ಸೇವಾ ಸಮಿತಿಯು ಇತರೆ ಅಂಗ ಸಂಸ್ಥೆಗಳ
ಸಹಯೋಗದೊಂದಿಗೆ ದಿನಾಂಕ: 27-04-04 ರಿಂದ 28-04-04 ರ ವರೆಗೆ ಆಯೋಜಿಸಿದ್ಧ
ವೀರಶೈವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ವೀರಶೈವ
ಧರ್ಮ ಪರಂಪರೆ ಹಾಗೂ ಶಾಸನಗಳಲ್ಲಿ ಶ್ರೀ.ಬಸವಣ್ಣನವರು ವಿಷಯವನ್ನು ಕುರಿತು ಪ್ರಬಂಧವನ್ನು
ಮಂಡಿಸಲಾಗಿದೆ.
44. ದಿನಾಂಕ:28.12.04ರಂದು ದೇವದುರ್ಗದಲ್ಲಿ
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ರಾಯಚೂರು ಇವರ
ಸಂಯುಕ್ತಾಶ್ರಯದಲ್ಲಿ ನಡೆದ ಜನತೆಯತ್ತ ಕನ್ನಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡ ಭಾಷೆ
ಪ್ರಾಚೀನತೆ ಮತ್ತು ಆಧುನಿಕತೆ ಕುರಿತು ವಿಶೇಷ ಉಪನ್ಯಾಸ ನೀಡಲಾಗಿದೆ.
45. ಹಾರಕೂಡ ಮಠದ ಶ್ರೀ
ಚೆನ್ನಬಸವೇಶ್ವರ ಸಂಸ್ಥಾನ ಹಿರೇಮಠವು ದಿನಾಂಕ:22.11.04ರಂದು ಆಯೋಜಿಸಿದ್ದ ಅನುಭಾವ ಉಪನ್ಯಾಸ ಮಾಲಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ `ಅಲಂದೆಯ ಏಕಾಂತ ರಾಮಯ್ಯ'ನನ್ನು ಕುರಿತು ಉಪನ್ಯಾಸ
ನೀಡಲಾಗಿದೆ.
46. 21.03.05ರಂದು ರಾಯಚೂರು ಜಿಲ್ಲೆಯ
ದಿನ್ನಿ ಗ್ರಾಮದಲ್ಲಿ ನಡೆದ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಚಾರೋಪನ್ಯಾಸ ಮಾಲೆಯಲ್ಲಿ ಭಾಗವಹಿಸಿ
ಶಾಸನಗಳು ಮತ್ತು ಕನ್ನಡ ಸಾಹಿತ್ಯ ಎಂಬ ವಿಷಯದ ಉಪನ್ಯಾಸ ನೀಡಲಾಗಿದೆ.
47. ಎಲ್.ವಿ.ಡಿ.
ಮಹಾವಿದ್ಯಾಲಯದವರು ದಿನಾಂಕ:19. 20 ಫೆಬ್ರವರಿ 2005ರಂದು ಆಯೋಜಿಸಿದ್ದ
ಯು.ಜಿ.ಸಿ. ಅನುದಾನಿತ ರಾಜ್ಯ ಮಟ್ಟದ ಕನ್ನಡ ಸಮ್ಮೇಳನದಲ್ಲಿಯ ಕನ್ನಡ ಭಕ್ತಿ ಸಾಹಿತ್ಯದಲ್ಲಿ
ಪ್ರಜಾಸತ್ತಾತ್ಮಕ ಮೌಲ್ಯಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಶರಣರ ನಡೆ ನುಡಿ ಸಿದ್ಧಾಂತ
ಕುರಿತು ಪ್ರಬಂಧವನ್ನು ಮಂಡಿಸಲಾಗಿದೆ.
48. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು ಮತ್ತು
ಸಮುದಾಯ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ:15.07.05ರಂದು ರಾಯಚೂರಿನ ರಂಗಮಂದಿರದಲ್ಲಿ ನಡೆದ ಜಗತ್ತಿಗೆ
ಕನ್ನಡ ಕಾರ್ಯಕ್ರಮದಡಿಯಲ್ಲಿ ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಕನ್ನಡದ ನೇರ ಬಳಕೆ ಕುರಿತ
ಸ್ಪಂದನ-ಸಂವಾದ-ಪ್ರಾತ್ಯಕ್ಷಿಕೆ ಉಪನ್ಯಾಸ ಕಾರ್ಯಕ್ರಮದಡಿಯಲ್ಲಿ ಭಾಗವಹಿಸಿ ಕನ್ನಡ ಭಾಷೆಯ
ತಂತ್ರಾಂಶಗಳು ಕುರಿತು ಉಪನ್ಯಾಸ ನೀಡಲಾಗಿದೆ.
49. ರಾಯಚೂರಿನ ಕನ್ನಡ ಮತ್ತು
ಸಂಸ್ಕೃತಿ ಇಲಾಖೆ ಹಾಗೂ ಸಿಂಧನೂರು ತಾಲ್ಲೋಕ್ ಕನ್ನಡ ಸಾಹಿತ್ಯ ಪರಿಷತ್ ಇವರುಗಳ
ಸಂಯುಕ್ತಾಶ್ರಯದಲ್ಲಿ ದಿನಾಂಕ:7.4.06ರಂದು
ಸಿಂಧನೂರಿನಲ್ಲಿ ಆಯೋಜಿಸಲಾಗಿದ್ದ ಕನ್ನಡ ಕಾವ್ಯ ವೈಭವ ಕಾರ್ಯಕ್ರಮದಡಿಯಲ್ಲಿ ಭಾಗವಹಿಸಿ ಮಹಾಕವಿ
ಚಾಮರಸನ ಪ್ರಭುಲಿಂಗಲೀಲೆ ಕಾವ್ಯ ಕುರಿತು ವಾಚನ ಹಾಗೂ ವ್ಯಾಖ್ಯಾನದ ಉಪನ್ಯಾಸ ನೀಡಲಾಗಿದೆ.
50.ದಿನಾಂಕ 20-11-05ರಂದು ಬಸವ ಸಮಿತಿಯು
ಅರಿವಿನ ಮನೆಯಲ್ಲಿ ಆಯೋಜಿಸಲಾಗಿದ್ದ ಕವಿ ಕಾರ್ತಿಕ-4 ಉಪನ್ಯಾಸ ಮಾಲಿಕೆಯಲ್ಲಿ ಭಾಗವಹಿಸಿ ಚಾಮರಸ: ಕವಿ; ಕಾವ್ಯ ಕುರಿತು ವಿಶೇಷ ಉಪನ್ಯಾಸ
ನೀಡಲಾಗಿದೆ.
51. ರಾಯಚೂರಿನ ಜಿಲ್ಲಾ
ಆಡಳಿತವು ರಾಯಚೂರಿನ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಭಾಗಿತ್ವದಲ್ಲಿ ದಿನಾಂಕ.1-11-2005ರಲ್ಲಿ ಕನ್ನಡ ಸಂಘದಲ್ಲಿ
ಆಯೋಜಿಸಲಾಗಿದ್ದ 49ನೇ ಕರ್ನಾಟಕ ರಾಜೋತ್ಸವ
ಸಮಾರಂಭದಲ್ಲಿ ಭಾಗವಹಿಸಿ ಕನ್ನಡ-ಕನ್ನಡಿಗ-ಕರ್ನಾಟಕ; ಕೆಲವು ಟಿಪ್ಪಣಿಗಳು ವಿಷಯ ನೀಡಲಾಗಿದೆ.
52. ಹಂಪಿಯ ಕನ್ನಡ
ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗವು ರಾಯಚೂರಿನ ತಾರನಾಥ ಶಿಕ್ಷಣ ಸಂಸ್ಥೆಯ
ಎಲ್.ವಿ.ಡಿ. ಮಹಾವಿದ್ಯಾಲಯದ ಸಭಾಂಗಣದಲ್ಲಿ ದಿನಾಂಕ:16-8-2005ರಂದು ಆಯೋಜಿಸಿಲಾಗಿದ್ದ ಐತಿಹಾಸಿಕ ಪರಂಪರೆ ಉಳಿಸಿ
ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಯಚೂರಿನ ಜಿಲ್ಲೆಯ ಪ್ರಾಚೀನ ಸ್ಮಾರಕಗಳು, ಸಂಸ್ಕೃತಿಯ ಕುರಿತು ವಿಶೇಷ ಉಪನ್ಯಾಸ
ನೀಡಲಾಗಿದೆ.
53. ರಾಯಚೂರು ಜಿಲ್ಲಾ ಕನ್ನಡ
ಸಾಹಿತ್ಯ ಪರಿಷತ್ ಘಟಕವು ದಿನಾಂಕ.9-1-2006ರಂದು ರಾಯಚೂರಿನ
ಎಸ್.ಎಸ್.ಆರ್.ಎಂ.ಮಹಾವಿದ್ಯಾಲಯದಲ್ಲಿ ಸಂಘಟಿಸಿದ್ದ ಕನ್ನಡ ಕಟ್ಟಿದವರು ಉಪನ್ಯಾಸ ಮಾಲಿಕೆಯಲ್ಲಿ
ಭಾಗವಹಿಸಿ`ಕರ್ನಲ್ ಮೆಕೆಂಜಿ' ಕುರಿತು ಉಪನ್ಯಾಸ ನೀಡಲಾಗಿದೆ.
54. ಕನ್ನಡ ವಿಶ್ವವಿದ್ಯಾಲಯದ
ಹಸ್ತಪ್ರತಿ ಶಾಸ್ತ್ರ ವಿಭಾಗವು ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆಯ ಸಹಭಾಗಿತ್ವದಲ್ಲಿ ದಿನಾಂಕ:27-28 ಸೆಪ್ಟೆಂಬರ್ 2006ರಂದು ತುಮಕೂರಿನಲ್ಲಿ
ಆಯೋಜಿಸಿದ್ದ ಅಖಿಲ ಕರ್ನಾಟಕ ನಾಲ್ಕನೆಯ ಹಸ್ತಪ್ರತಿ ಸಮ್ಮೇಳನದಲ್ಲಿ ಭಾಗವಹಿಸಿ ತುಮಕೂರು
ಜಿಲ್ಲೆಯ ಹಸ್ತಪ್ರತಿ ಸಂಪತ್ತು ವಿಷಯ ಕುರಿತು ವಿಸ್ತರಣಾ ಪ್ರಬಂಧವನ್ನು ಮಂಡಿಸಲಾಗಿದೆ.
55. ಹಂಪಿ ಕನ್ನಡ
ವಿಶ್ವವಿದ್ಯಾಲಯದ ಹಸ್ತಪ್ರತಿ ಸಂಪನ್ಮೂಲ ಕೇಂದ್ರ ಹಾಗೂ ಡಾ.ಫ.ಗು.ಹಳಕಟ್ಟಿ ಪ್ರತಿಷ್ಠಾನ
ಮಹಾಲಿಂಗಪುರ ಇವರ ಸಹಯೋಗದಲ್ಲಿ ದಿನಾಂಕ:16.10.2006ರಂದು ಮಹಾಲಿಂಗಪುರದಲ್ಲಿ ನಡೆದ ರಾಷ್ಟ್ರೀಯ ಹಸ್ತಪ್ರತಿ ಸಂರಕ್ಷಣಾ ಜಾಗೃತಿ ಶಿಬಿರ
ಕಾರ್ಯಕ್ರಮದಲ್ಲಿ ಭಾಗವಹಿಸಿ `ಹಸ್ತಪ್ರತಿಗಳ
ಸಾಂಸ್ಕೃತಿಕ ಮಹತ್ವ' ವಿಷಯ ಕುರಿತು ಉಪನ್ಯಾಸ
ನೀಡಲಾಗಿದೆ.
56. ಬೆಂಗಳೂರು
ವಿಶ್ವವಿದ್ಯಾಲಯದ ಅಕಾಡೆಮಿಕ್ ಸ್ಟಾಫ್ ಕಾಲೇಜುನವರು ವಿಶ್ವವಿದ್ಯಾಲಯ ಹಾಗೂ ಕಾಲೇಜು ಕನ್ನಡ
ಅಧ್ಯಾಪಕರುಗಳಿಗಾಗಾಗಿ ಆಯೋಜಿಸಿದ್ದ ಪುನರ್ ಮನನ ಶಿಬಿರದಲ್ಲಿ ದಿನಾಂಕ:27-10-07 ರಂದು ಸಂಪನ್ಮೂಲ
ವ್ಯಕ್ತಿಯಾಗಿ ಭಾಗವಹಿಸಿ ` ಶಾಸನಗಳು ಮತ್ತು ಕನ್ನಡ
ಸಾಹಿತ್ಯ: ಅಂತರಶಿಸ್ತೀಯ ಅಧ್ಯಯನ’ ಈ ವಿಷಯವನ್ನು ಕುರಿತು ಉಪನ್ಯಾಸ ನೀಡಲಾಗಿದೆ.
57. ಹಂಪಿಯ ಕನ್ನಡ ವಿಶ್ವವಿದ್ಯಾಲಯವು ದಿನಾಂಕ 22,23,24 ಫೆಬ್ರವರಿ 2008 ರಂದು ಶ್ರವಣಬೆಳಗೊಳದಲ್ಲಿ ಆಯೋಜಿಸಿದ್ದ ಶಾಸನ ಶಾಸ್ತ್ರ ಅಧ್ಯಯನದ
ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶಾಸನಗಳ ಅಧ್ಯಯನದ ತಾತ್ವಿಕ ಗ್ರಹಿಕೆ ಮೇಲೆ ಉಪನ್ಯಾಸ ನೀಡಲಾಗಿದೆ.
58.ಕರ್ನಾಟಕ ಸರ್ಕಾರದ
ಸಾರ್ವಜನಿಕ ಗ್ರಂಥಾಲಯವು ದಿನಾಂಕ:17-03-2008 ರಂದು
ಗುಲಬರ್ಗಾದ ಶ್ರೀ.ಶರಣಬಸವಪ್ಪಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕನ್ನಡ ಭಾಷೆ ಮತ್ತು ಸಂಸ್ಕೃತಿ
ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಕನ್ನಡ ಭಾಷೆ ಮತ್ತು ಸಂಸ್ಕೃತಿ: ಇತ್ತೀಚಿನ
ಅಧ್ಯಯನಗಳು ವಿಷಯದ ಮೇಲೆ ಪ್ರಬಂಧವನ್ನು ಮಂಡಿಸಲಾಗಿದೆ. 590. ಬೆಂಗಳೂರಿನ ಬಸವ ಸಮಿತಿಯು
ದಿನಾಂಕ 28-04-09 ರಂದು ಬಸವ ಜಯಂತಿಯ
ಅಂಗವಾಗಿ ಅಯೋಜಿಸಿದ್ದ ಶರಣ ಸಂಸ್ಕೃತಿವಿಚಾರ
ಸಂಕಿರಣದಲ್ಲಿ ಭಾಗವಹಿಸಿ ` ಶರಣ ಸಂಸ್ಕೃತಿ-
ಸಾಮಾಜಿಕ ನೆಲೆಯಲ್ಲಿ’ ಎಂಬ ವಿಷಯದ ಮೇಲೆ ಸಂಶೋಧಣಾ ಪ್ರಬಂಧವನ್ನು ಮಂಡಿಸಲಾಗಿದೆ.
59. ಬೆಂಗಳೂರು
ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವು ಕಾಲೇಜು ಅಧ್ಯಾಪಕರಿಗಾಗಿ 2009 ಮಾರ್ಚ 22ರಿಂದ 15-4-2009 ರವರೆಗೆ ಯೋಜಿಸಿದ್ದ
ಪುನರ್ ಮನನ ಶಿಬಿರದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ದಿನಾಂಕ : 07-04-09 ರಂದು ಭಾಗವಹಿಸಿ `` ಅಂತರಶಿಸ್ತೀಯ ಅಧ್ಯಯನದ ಹಿನ್ನೆಲೆಯಲ್ಲಿ,ಕನ್ನಡ ಶಾಸನಗಳು ಮತ್ತು ಸಾಹಿತ್ಯ ತಾತ್ವಿಕ ನಿಲುವುಗಳು'' ವಿಷಯವನ್ನು ಕುರಿತು ಉಪನ್ಯಾಸ ನೀಡಲಾಗಿದೆ
60. ಬೆಂಗಳೂರು
ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ದಿನಾಂಕ30-05-09 ರಂದು ಅಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ
ಭಾಗವಹಿಸಿ,`ಕನ್ನಡ ದಾಖಲು ಸಾಹಿತ್ಯ, ಮಹತ್ವ ಹಾಗೂ ವೈಶಿಷ್ಟ್ಯ’ವಿಷಯವನ್ನು ಕುರಿತು
ವಿಶೇಷಉಪನ್ಯಾಸ ನೀಡಲಾಗಿದೆ
61. ಬೆಂಗಳೂರಿನ ಕರ್ನಾಟಕ
ಸಾಹಿತ್ಯ ಅಕಾಡೆಮಿ, ಕರ್ನಾಟಕ
ಸಾಹಿತ್ಯ ಪರಿಷತ್ ಬೆಂಗಳೂರು ಇವರು ಶಿವಗಂಗೆಯ ಮೇಲಣ ಗವಿಮಠ ಇವರ ಸಹಭಾಗಿತ್ವದಲ್ಲಿ ದಿನಾಂಕ27-06-09 ರಿಂದ 29-06-09 ರ ವರೆಗೆ ಶಿವಗಂಗೆಯಲ್ಲಿ
ನಡೆಸಿದ ಸಂಶೋಧನೆಯ ಹೊಸ ಸಾಧ್ಯತೆಗಳು ಸಂಶೋಧನಾ
ಅಧ್ಯಯನ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ `ಅಲಕ್ಷಿತ ಹಸ್ತಪ್ರತಿಗಳ ಸಾಂಸ್ಕೃತಿಕ ಅಧ್ಯಯನ ಹಾಗೂ
ಹಸ್ತಪ್ರತಿಗಳ ಪುಷ್ಪಿಕೆಗಳು’ ವಿಷಯವನ್ನು ಕುರಿತು ಉಪನ್ಯಾಸ ನೀಡಲಾಗಿದೆ.
62. ಬೆಂಗಳೂರಿನ ಕರ್ನಾಟಕ
ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ
ಪ್ರಾಧಿಕಾರ ಬೆಂಗಳೂರು ಇವರು ನಿರಂತರ ಕುದೂರು
ಇವರ ಸಹಭಾಗಿತ್ವದಲ್ಲಿ ದಿನಾಂಕ28-08-09 ರಿಂದ 30-08-09 ರ ವರೆಗೆ ಕುದೂರಿನಲ್ಲಿ
ನಡೆಸಿದ ಕಾವ್ಯನುಸಂಧಾನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ `ಕನ್ನಡ ಸಾಂಗತ್ಯ
ಕಾವ್ಯಗಳು’ ವಿಷಯವನ್ನು
ಕುರಿತು ಉಪನ್ಯಾಸ ನೀಡಲಾಗಿದೆ.
63. ದಿನಾಂಕ:27.12.2009 ರಂದು ಬೆಂಗಳೂರಿನ ಬಸವ
ಸಮಿತಿಯ ಬಸವತತ್ವ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಆಯೋಜಿಸಿದ್ದ ಬಸವ ಕಾವ್ಯ-ಪುರಾಣಗಳು
ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಗರುಣಿಯ ಬಸವಲಿಂಗ ವಿರಚಿತ ಬಸವೇಶ್ವರನ ಕಾವ್ಯ ಕುರಿತು
ಪ್ರಬಂಧವನ್ನು ಮಂಡಿಸಲಾಗಿದೆ.
64. ದಿನಾಂಕ: 17-02-2010 ಹಾಗೂ 18.02-10 ರಂದುಬೆಂಗಳೂರಿನ ಇಂದಿರಾಗಾಂಧಿ ರಾಷ್ಟ್ರೀಯ
ಕಲಾಕೇಂದ್ರದ ಪ್ರಾದೇಶಿಕ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಮೊದಲ ಸಹಸ್ರಮಾನದ ಕನ್ನಡ ಶಾಸನಗಳು
ವಿಷಯಕ್ಕೆ ಸಂಬಂಧಿಸಿದ ಕಾರ್ಯಾಗಾರದಲ್ಲಿ ಭಾಗವಹಿಸಿ ಮೊದಲ ಸಹಸ್ರಮಾನದ ಕನ್ನಡ ಶಾಸನಗಳು
ಮತ್ತು ಕನ್ನಡ ಗದ್ಯ ವಿಷಯದ ಮೇಲೆ ಸಂಶೋಧನಾ ಪ್ರಬಂಧವನ್ನು ಮಂಡಿಸಲಾಗಿದೆ.
65. ದಿನಾಂಕ:30.05.2010 ರಂದು ಬೆಂಗಳೂರಿನ ಬಸವ
ಸಮಿತಿಯ ಬಸವತತ್ವ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು
ಬಸವ ಜಯಂತಿ ಉತ್ಸವ 2010 ರ ಅಂಗವಾಗಿ
ಆಯೋಜಿಸಿದ್ದ ಬಸವ ಕಾವ್ಯ-ಪುರಾಣಗಳು ರಾಜ್ಯಮಟ್ಟದ ವಿಚಾರ ಸಂಕಿರಣ ಭಾಗ -2ರಲ್ಲಿ ಭಾಗವಹಿಸಿ ಸಿದ್ಧನಂಜೇಶ ವಿರಚಿತ ಬಸವ ಶತಕ ಕಾವ್ಯ ಕುರಿತು
ಪ್ರಬಂಧವನ್ನು ಮಂಡಿಸಲಾಗಿದೆ.
66. ದಿನಾಂಕ:25.07.2010 ರಂದು ಬೆಂಗಳೂರಿನ ಬಸವ
ಸಮಿತಿಯ ಬಸವತತ್ವ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ತುಮಕೂರು ಜಿಲ್ಲಾ ಶರಣ ಸಾಹಿತ್ಯ
ಪರಿಷತ್ ಇವರು ತುಮಕೂರಿನ ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಬಸವ
ಕಾವ್ಯ-ಪುರಾಣಗಳು ರಾಜ್ಯಮಟ್ಟದ ವಿಚಾರ ಸಂಕಿರಣ ಭಾಗ 3 ರಲ್ಲಿ ಭಾಗವಹಿಸಿ ಶಾಂತಲಿಂಗದೇಶಿಕ
ವಿರಚಿತ ಭೈರವೇಶ್ವರ ಕಾವ್ಯದ ಕಥಾಮಣೀ ಸೂತ್ರ ರತ್ನಾಕರ ಕಾವ್ಯ ಕುರಿತು ಪ್ರಬಂಧವನ್ನು
ಮಂಡಿಸಲಾಗಿದೆ.
67. ಮಂಗಳೂರು ವಿಶ್ವವಿದ್ಯಾಲಯದ
ಕನ್ನಡ ಅಧ್ಯಯನ ವಿಭಾಗ ಮತ್ತು ಮೇರಠ್ ನ ಶ್ರುತ ಸಂವರ್ಧನ ಸಂಸ್ಥಾನ ಇವುಗಳ ಸಂಯುಕ್ತಾಶ್ರಯದಲ್ಲಿ
ದಿನಾಂಕ:02-11-2010 ರಿಂದ 04-11-10 ರವರೆಗೆ ಮಂಗಳಗಂಗೋತ್ರಿಯ
ಸೆನೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಜೈನ ಧರ್ಮ,ಸಾಹಿತ್ಯ ಮತ್ತು ಸಂಸ್ಕೃತಿ ವಿಷಯದ ಮೇಲಿನ ಮೂರು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ
ಭಾಗವಹಿಸಿ ಜೈನ ಸಾಂಸ್ಕೃತಿಕ ಕೇಂದ್ರಗಳು ವಿಷಯವನ್ನು ಕುರಿತು ವಿಶೇಷ ಉಪನ್ಯಾಸ
ನೀಡಲಾಗಿದೆ.
68. ಬೆಂಗಳೂರಿನ ಬಸವ
ಸಮಿತಿಯು ಕವಿಕಾರ್ತಿಕ ಉಪನ್ಯಾಸ ಮಾಲೆಯ ಅಂಗವಾದಿ
ದಿನಾಂಕ:22-11-2010 ರಂದು ಬಸವ ಸಮಿತಿಯ
ಅರಿವಿನ ಮನೆಯಲ್ಲಿ ಅಯೋಜಿಸಿದ್ದ ಉಪನ್ಯಾಸ ಮಾಲೆಯಲ್ಲಿ ಭಾಗವಹಿಸಿ ಷಡಕ್ಷರ ಕವಿ
ವಿರಚಿತ ರಾಜಶೇಖರ ವಿಳಾಸ ವಿಷಯವನ್ನು ಕುರಿತು ವಿಶೇಷ ಉಪನ್ಯಾಸ ನೀಡಲಾಗಿದೆ.
69. ಕನ್ನಡ ವಿಶ್ವವಿದ್ಯಾಲಯದ
ಹಸ್ತಪ್ರತಿ ಶಾಸ್ತ್ರ ವಿಭಾಗವು ಜಗದ್ಗುರು ಶ್ರೀ
ವೀರಸಿಂಹಾಸನ ಮಹಾಸಂಸ್ಥಾನಮಠ ಸುತ್ತೂರು ಇವರ ಸಹಭಾಗಿತ್ವದಲ್ಲಿ ದಿನಾಂಕ:01, 02 ಏಪ್ರಿಲ್ 2011 ರಂದು ಸುತ್ತೂರಿನಲ್ಲಿ ಆಯೋಜಿಸಿದ್ದ ಅಖಿಲ ಕರ್ನಾಟಕ ಏಳನೆಯ ಹಸ್ತಪ್ರತಿ ಸಮ್ಮೇಳನದಲ್ಲಿ ಭಾಗವಹಿಸಿ ಮೈಸೂರು
ಪರಿಸರದ ಹಸ್ತಪ್ರತಿ ಸಂಪತ್ತು ವಿಷಯ ಕುರಿತು ವಿಸ್ತರಣಾ ಪ್ರಬಂಧವನ್ನು
ಮಂಡಿಸಲಾಗಿದೆ.
70. ಅಖಿಲ ಭಾರತ ಶರಣ ಸಾಹಿತ್ಯ
ಪರಿಷತ್ ತುಮಕೂರು ಜಿಲ್ಲಾ ಕದಳಿ ವೇದಿಕೆಯು ದಿನಾಂಕ: 16 ಮತ್ತು 17 ಮೇ 2011 ರಂದು ತುಮಕೂರಿನಲ್ಲಿ
ಆಯೋಜಿಸಿದ್ದ ರಾಜ್ಯಮಟ್ಟದ 8ನೆಯ ಕದಳಿ
ಸಮ್ಮೇಳನದ ಚಿಂತನ ಗೋಷ್ಠಿ 1 ಅಕ್ಕಮಹಾದೇವಿಯ
ಸಾಹಿತ್ಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಕನ್ನಡ ಪ್ರಾಚೀನ ಕಾವ್ಯಗಳಲ್ಲಿ ಅಕ್ಕಮಹಾದೇವಿಯ
ದರ್ಶನ ಎಂಬ ವಿಷಯದ ಮೇಲೆ ಪ್ರಬಂಧವನ್ನು ಮಂಡಿಸಲಾಗಿದೆ.
71. ದಿನಾಂಕ 11-06-2011 ಹಾಗೂ 12-06-11 ರಂದು ಬೆಂಗಳೂರು ನಗರ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕನ್ನಡ ಸಂಶೋಧನಾ ಕಮ್ಮಟ:
ವಿಧಿ ವಿಧಾನಗಳು ಮತ್ತು ಇತ್ತೀಚಿನ ಸಂಶೋಧನೆಗಳು ಸಂಶೋಧನಾ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸಂಶೋಧನಾ
ವಿಷಯದ ಮೇಲೆ ಉಪನ್ಯಾಸ ನೀಡಲಾಗಿದೆ.
72. ಶ್ರೀಮದ್ವೀರಶೈವ ಸದ್ಬೋಧನಾ
ಸಂಸ್ಥೆ,ಬಾಳೆಹೊನ್ನೂರು ಇವರು
ಬೆಂಗಳೂರಿನ ಲಿಂ.ಧರ್ಮಪ್ರಕಾಶ್ ಬಿ.ಎಸ್. ಶಿವಪ್ಪಶೆಟ್ಟರ ಧಾರ್ಮಿಕ-ಸಾಮಾಜಿಕ-ಶೈಕ್ಷಣಿಕ ಟ್ರಸ್ಟ್
ಇವರ ಸಂಯುಕ್ತಾಶ್ರಯದಲ್ಲಿ 2011 ಜುಲೈ 16 ಶನಿವಾರ ಮತ್ತು 17 ರವಿವಾರದಂದು
ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ` ವೀರಶೈವ-ಲಿಂಗಾಯತ:ತಾತ್ವಿಕ
ಸೈದ್ಧಾಂತಿಕ ಮತ್ತು ಆಚರಣಾ ಮೂಲ ಬೆಳವಣಿಗೆಗಳು’ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ
ಭಾಗವಹಿಸಿ`12ನೇಶತಮಾನದ ಪೂರ್ವ ಮತ್ತು 12ನೇಶತಮಾನದ ವೀರಶೈವ ಆಚರಣಾ
ಮೂಲ ಬೆಳವಣಿಗೆ’ ವಿಷಯವನ್ನು
ಕುರಿತು ಪ್ರಬಂಧವನ್ನು ಮಂಡಿಸಲಾಗಿದೆ.
73. ಕನ್ನಡ ವಿಶ್ವವಿದ್ಯಾಲಯದ
ಹಸ್ತಪ್ರತಿ ಶಾಸ್ತ್ರ ವಿಭಾಗವು ಶಿವಮೊಗ್ಗದ ಶ್ರೀ
ಬೆಕ್ಕಿನ ಕಲ್ಮಠದ ಗುರುಬಸವ ಅಧ್ಯಯನ ಪೀಠ ಇವರ ಸಹಭಾಗಿತ್ವದಲ್ಲಿ ದಿನಾಂಕ:01, 02 ಫೆಬ್ರವರಿ 2012 ರಂದು
ಶಿವಮೊಗ್ಗದಲ್ಲಿ ಆಯೋಜಿಸಿದ್ದ ಅಖಿಲ ಕರ್ನಾಟಕ
ಎಂಟನೆಯ ಹಸ್ತಪ್ರತಿ ಸಮ್ಮೇಳನದಲ್ಲಿ ಭಾಗವಹಿಸಿ
ಶಿವಮೊಗ್ಗ ಜಿಲ್ಲೆಯ ಪರಿಸರದ
ಹಸ್ತಪ್ರತಿಸಂಪತ್ತು ಎಂಬ ವಿಷಯ
ಕುರಿತು ಸಂಶೋಧನಾ ಪ್ರಬಂಧವನ್ನು ಮಂಡಿಸಲಾಗಿದೆ.
74. ಹಂಪಿಯ
ಕನ್ನಡವಿಶ್ವವಿದ್ಯಾಲಯದ ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ ಕೂಡಲಸಂಗಮ, ಅಖಿಲಭಾರತ ಶರಣಸಾಹಿತ್ಯ
ಪರಿಷತ್ ಜಿಲ್ಲಾಘಟಕ ತುಮಕೂರು, ಹಾಗೂ ಬಸವ
ಕೇಂದ್ರ ತುಮಕೂರು ಇವರುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ: 18-03-2012ರಂದು ತುಮಕೂರಿನಲ್ಲಿ ಆಯೋಜಿಸಲಾಗಿದ್ದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ
ದತ್ತಿನಿಧಿ ಕಾರ್ಯಕ್ರಮದ ಅಂಗವಾಗಿ ವಚನಸಾಹಿತ್ಯ : ಆಧುನಿಕ ಸಂಗ್ರಹಗಳು ವಿಚಾರ ಸಂಕಿರಣದಲ್ಲಿ
ಭಾಗವಹಿಸಿ ಫ.ಗು.ಹಳಕಟ್ಟಿಯವರ ವಚನಶಾಸ್ತ್ರಸಾರ ವಿಷಯದ ಮೇಲೆ ಪ್ರಬಂಧವನ್ನು
ಮಂಡಿಸಲಾಗಿದೆ.
75. ಬೆಂಗಳೂರಿನ ಬಸವ ಸಮಿತಿ, ಅಖಿಲ ಭಾರತ ಶರಣಸಾಹಿತ್ಯ
ಪರಿಷತ್ತು, ಸ್ನೇಹಾ ಟ್ರಸ್ಟ್, ಮತ್ತು ಬಸವ ಸಂಘಟನೆಗಳ
ಒಕ್ಕೂಟ ಇವುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ 23-04-2012 ರಿಂದ 24-04-2012 ರವರೆಗೆ ಬಸವ ಭವನದಲ್ಲಿ
ಆಯೋಜಿಸಲಾಗಿದ್ದ ಬಸವ ಜಯಂತಿ ಶತಮಾನೋತ್ಸವ-2012 ರ ಅಂಗವಾಗಿ ಬಸವಣ್ಣನವರ ಷಟಸ್ಥಲ ಸಂಕಲನ ವಾಙ್ಮಯ ಅನಾವರಣ ವಿಚಾರ ಸಂಕಿರಣದಲ್ಲಿ ಭಾಗವಹಿಸಿ `ಆರ್.ಸಿ.ಹಿರೇಮಠರು
ಸಂಪಾದಿಸಿರುವ ಭಕ್ತಿಭಂಡಾರಿ ಬಸವಣ್ಣನವರ ವಚನಗಳು’ ಎಂಬ ವಿಷಯವನ್ನು ಕುರಿತು ಪ್ರಬಂಧವನ್ನು ಮಂಡಿಸಲಾಗಿದೆ.
76. ಬೆಂಗಳೂರಿನ ಕನ್ನಡ
ಸಾಹಿತ್ಯ ಪರಿಷತ್ ಕನ್ನಡ ಸ್ನಾತಕೋತ್ತರ ಪದವಿ
ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಿಶೇಷ ದತ್ತಿ ಉಪನ್ಯಾಸಕ ಮಾಲಿಕೆಯಲ್ಲಿ ದಿನಾಂಕ: 10-09-12 ರಂದು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕನ್ನಡ
ಶಾಸನಾಧ್ಯಯನ: ಸಾಹಿತ್ಯ ಸಂಸ್ಕೃತಿ ನೆಲೆಗಳು ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸವನ್ನು ನೀಡಲಾಗಿದೆ.
77. ವಿಜಯನಗರ ಶ್ರೀ
ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿ ಮತ್ತು ಸೊಂಡೂರಿನ
ಪ್ರಭುದೇವರ ಜನಕಲ್ಯಾಣ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ:09-11-12 ರಂದು ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನೆಹರೂ
ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಸವಣ್ಣನವರ ವಚನಗಳು: ಪ್ರಾಚೀನ ಹಾಗೂ ಆಧುನಿಕ ಟೀಕೆಗಳು ಎಂಬ
ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಸೋಮಶೇಖರ ಶಿವಯೋಗಿ ಕೃತಿ ಬಸವಣ್ಣನವರ ಬೆಡಗಿನ
ವಚನಗಳ ಟೀಕೆ ವಿಷಯವನ್ನು ಕುರಿತು ಪ್ರಬಂಧವನ್ನು ಮಂಡಿಸಲಾಗಿದೆ.
78. ಹಂಪಿಯ ಕನ್ನಡ
ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗವು ದಿನಾಂಕ 05.01.2013 ರಂದು ಹಸ್ತಪ್ರತಿ ಶಾಸ್ತ್ರ ವಿಭಾಗದ ಸಭಾಂಗಣದಲ್ಲಿ
ಆಯೋಜಿಸಲಾಗಿದ್ದ ಹಳೆಯ ಹೊನ್ನು ವೇದಿಕೆಯಲ್ಲಿ ಭಾಗವಹಿಸಿ ಹಸ್ತಪ್ರತಿಗಳು: ಸಾಹಿತ್ಯಕ ಹಾಗೂ
ಚಾರಿತ್ರಕ ಮಹತ್ವ ವಿಷಯದ ಮೇಲೆ ವಿಶೇಷ ಉಪನ್ಯಾಸ
ನೀಡಲಾಗಿದೆ.
79. ಬೆಂಗಳೂರಿನ ಬಸವ ಸಮಿತಿ, ಮತ್ತು ಬಸವ
ಸಂಘಟನೆಗಳ ಒಕ್ಕೂಟ ಇವುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ 12-05-2013 ರಿಂದ 13-05-2013 ರವರೆಗೆ ಬಸವ ಭವನದಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತಿ
ಶತಮಾನೋತ್ಸವ-2013 ರ ಅಂಗವಾಗಿ ಅಧುನಿಕ ವಚನ ಸಂಕಲನಗಳು ವಿಚಾರ ಸಂಕಿರಣದಲ್ಲಿ
ಭಾಗವಹಿಸಿ ` ಡಾ.ಫ.ಗು.ಹಳಕಟ್ಟಿಯವರ
ಸಂಪಾದಿತ-ಸಂಕಲಿತ ವಚನಶಾಸ್ತ್ರಸಾರ-ಭಾಗ 1,2,3 ಎಂಬ ವಿಷಯವನ್ನು ಕುರಿತು ಪ್ರಬಂಧವನ್ನು ಮಂಡಿಸಲಾಗಿದೆ.
80. ಮೈಸೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಸಿಬ್ಬಂದಿ ಕಾಲೇಜು ವಿಭಾಗವು ಕಾಲೇಜು ಅಧ್ಯಾಪಕರಿಗಾಗಿ
2013 ಸೆಪ್ಟಂಬರ್ 01ರಿಂದ 21-09-2013 ರವರೆಗೆ ಯೋಜಿಸಿದ್ದ
ಪುನರ್ ಮನನ ಶಿಬಿರದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿ ದಿನಾಂಕ : 15-09-2013 ರಂದು `` ಕನ್ನಡ ಹಸ್ತಪ್ರತಿಗಳು: ಸಾಂಸ್ಕೃತಿಕ ಮತ್ತು ಸಾಹಿತ್ಯಕ ನೆಲೆ’’
ವಿಷಯವನ್ನು ಕುರಿತು ಮತ್ತು'' `` ಶಾಸನಗಳು: ಸಾಹಿತ್ಯ ಮತ್ತು
ಛಂದಸ್ಸಿನ ಅಧ್ಯಯನದ ಆಕರಗಳ ನೆಲೆಗಳು’’ ವಿಷಯಗಳನ್ನು ಕುರಿತು ಉಪನ್ಯಾಸ ನೀಡಲಾಗಿದೆ .
81. ಬೆಂಗಳೂರು
ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ದಿನಾಂಕ08-12-13 ರಂದು ಅಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ
ಭಾಗವಹಿಸಿ,`ಕನ್ನಡ ಹಸ್ತಪ್ರತಿಗಳ
ಚಾರಿತ್ರಿಕ ಮತ್ತು ಸಾಹಿತ್ಯಕ ಮಹತ್ವ ’ವಿಷಯವನ್ನು ಕುರಿತು ವಿಶೇಷ ಉಪನ್ಯಾಸ ನೀಡಲಾಗಿದೆ
82..ಹಂಪಿಯ ಕನ್ನಡ
ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗವು ಚಿಕ್ಕಮಗಳೂರಿನ ಮಲೆನಾಡಿನ ವಿದ್ಯಾಸಂಶ್ಥೆಯ
ಸಹಭಾಗಿತ್ವದಲ್ಲಿ ದಿನಾಂಕ? 17-03-14 ರಿಂದ 19-03-14 ರವರೆಗೆ ಚಿಕ್ಕಮಗಳೂರಿನ
ಎಂ.ಇ.ಎಸ್. ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಶಾಸನ ಅಧ್ಯಯನ ತರಪೇತಿ ಕಾರ್ಯಗಾರದಲ್ಲಿ ದಿನಾಂಕ: 18-03-14 ರಂದು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕನ್ನಡ
ಶಾಸನಗಳ ವಸ್ತು-ವಿಷಯ ವೈವಿಧ್ಯತೆ ವಿಷಯವ ಕುರಿತು ಉಪನ್ಯಾಸ ನೀಡಲಾಗಿದೆ,.
83. ಮೈಸೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಸಿಬ್ಬಂದಿ ಕಾಲೇಜು ವಿಭಾಗವು ಕಾಲೇಜು ಅಧ್ಯಾಪಕರಿಗಾಗಿ
20134 ಜುಲೈ 20ರಿಂದ ಆಗಸ್ಟ್ 11-08-2013 ರವರೆಗೆ ಯೋಜಿಸಿದ್ದ ಪುನರ್ ಮನನ ಶಿಬಿರದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿ ದಿನಾಂಕ
: 02-08-2014 ರಂದು `` ಕನ್ನಡ ಹಸ್ತಪ್ರತಿಗಳು: ಸಾಂಸ್ಕೃತಿಕ ಮಹತ್ವ ’’ ವಿಷಯವನ್ನು ಕುರಿತು ಮತ್ತು'' ``ಹಸ್ತಪ್ರತಿಗಳ ಚಾರಿತ್ರಿಕ ಮತ್ತು ಸಾಹಿತ್ಯಕ ಮಹತ್ವ’’ ವಿಷಯಗಳನ್ನು ಕುರಿತು
ಉಪನ್ಯಾಸ ನೀಡಲಾಗಿದೆ .
84.ತುಮಕೂರಿನ ಅಕ್ಕಮಹಾದೇವಿ
ಸಮಾಜವು ದಿನಾಂಕ:4.4.2015 ರಿಂದ 5-4-2015 ರವರೆಗೆ ಅಕ್ಕಮಹಾದೇವಿ
ಜಯಂತಿಯ ಆಚರಣೆಯ ಅಂಗವಾಗಿ ಆಯೋಜಿಸಿದ್ದ ಅಕ್ಕ
ಮಹಾದೇವಿ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಆಧುನಿಕ ಪೂರ್ವದ ಸ್ವತಂತ್ರ ಕಾವ್ಯಗಳಲ್ಲಿ
ಅಕ್ಕಮಹಾದೇವಿಯ ಜೀವನಚಿತ್ರಣ( ಹರಿಹರ, ಚನ್ನ ಬಸವಾಂಕ,ಹಾಗೂ ಚಿಕ್ಕರಾಚ
ಮತ್ತು ಅನಾಮಧೆಯ ಕವಿಗಳ ಕಾವ್ಯಗಳನ್ನು ಅನುಲಕ್ಷಿಸಿ) ಎಂಬ ವಿಷಯವನ್ನು ಕುರಿತು ಪ್ರಬಂಧ ಮಂಡಿಸಲಾಗಿದೆ.
85. ಮೈಸೂರು ವಿಶ್ವವಿದ್ಯಾಲಯದ
ಶೈಕ್ಷಣಿಕ ಸಿಬ್ಬಂದಿ ಕಾಲೇಜು ವಿಭಾಗವು ಕಾಲೇಜು ಅಧ್ಯಾಪಕರಿಗಾಗಿ 2015-05-21ರಿಂದ 10-06-2015 ರವರೆಗೆ ಯೋಜಿಸಿದ್ದ ಪುನರ್ ಮನನ ಶಿಬಿರದಲ್ಲಿ
ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿ ದಿನಾಂಕ : 22-05-2015 ರಂದು `` ಕನ್ನಡ ಹಸ್ತಪ್ರತಿಗಳ ಬಹುಮುಖೀ ಅಧ್ಯಯನ '' ಮತ್ತು `` ಪಂಪಪೂರ್ವಯುಗದ ಹಳಗನ್ನಡ ಸಾಹಿತ್ಯದ ಸ್ವರೂಪ ವಿಷಯಗಳನ್ನು ಕುರಿತು
ಉಪನ್ಯಾಸ ನೀಡಲಾಗಿದೆ .
86. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ
ಕೇಂದ್ರದಲ್ಲಿ ದಿನಾಂಕ27-12-2015ರಂದು ಕನ್ನಡ ಎಂ.ಎ.
ವಿದ್ಯಾರ್ಥಿಗಳಿಗಾಗಿಅಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ,`ಕನ್ನಡದಲ್ಲಿ ಕಂಪ್ಯೂಟರ್ ಬಳಕೆ, ಯೂನಿಕೋಡ್
ಬಳಕೆ ಮತ್ತು ಅಂತರಜಾಲದಲ್ಲಿ ಕನ್ನಡ ’ವಿಷಯವನ್ನು
ಕುರಿತು ವಿಶೇಷ ಉಪನ್ಯಾಸ ನೀಡಲಾಗಿದೆ
87. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವು
ಕಾಲೇಜು ಅಧ್ಯಾಪಕರಿಗಾಗ1 2016 ಮಾರ್ಚ 22ರಿಂದ 15-4-2016 ರವರೆಗೆ ಯೋಜಿಸಿದ್ದ
ಪುನರ್ ಮನನ ಶಿಬಿರದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ದಿನಾಂಕ : 22-03-16 ರಂದು ಭಾಗವಹಿಸಿ ‘’ ಕನ್ನಡ ಹಸ್ತಪ್ರತಿಗಳ ಸಾಹಿತ್ಯ- ಸಂಸ್ಕೃತಿ ಅಂತರ ಸಂಬಂಧ’ ವಿಷಯವನ್ನು
ಕುರಿತು ಉಪನ್ಯಾಸ ನೀಡಲಾಗಿದೆ.
88. ಮೈಸೂರಿನ ಅಖಿಲ ಭಾರತ ಶರಣಸಾಹಿತ್ಯ ಪರಿಷತ್ ಮತ್ತು
ಬೆಳಗಾವಿಯ ನಾಗನೂರು ಶ್ರೀ ರುದ್ರಾಕ್ಷಿಮಠ ಅವರ ಸಂಯೋಗದಲ್ಲಿ ವೀರಶೈವಾಮೃತ ಪುರಾಣದ ಕೃತಿಕಾರ ಕವಿ ಗುಬ್ಬಿ
ಮಲ್ಲಾಣಾರ್ಯರ 500 ವರ್ಷಾಚರಣೆಯ ಸಂಬಂಧ ದಿನಾಂಕ 11-12.2015 ರಂದು
ಬೆಂಗಳೂರಿನ ಶ್ರೀ ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪದಲ್ಲಿ ಆಯೋಜಿಸಲಾಗಿದ್ದ ಚಿಂತನ
ಸಂಕಿರಣದಲ್ಲಿ ಭಾಗವಹಿಸಿ ವೀರಶೈವಾಮೃತ ಪುರಾಣದಲ್ಲಿ ಪುರಾತನ ಶರಣರು ಮತ್ತು ನೂತನ ಶರಣರು
ವಿಷಯವನ್ನು ಕುರಿತು ಪ್ರಬಂಧ ಮಂಡಿಸಲಾಗಿದೆ.
89. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವು
ಕಾಲೇಜು ಅಧ್ಯಾಪಕರಿಗಾಗ1 2016 ಮಾರ್ಚ 22ರಿಂದ 15-4-2016 ರವರೆಗೆ ಯೋಜಿಸಿದ್ದ
ಪುನರ್ ಮನನ ಶಿಬಿರದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ದಿನಾಂಕ : 22-03-16 ರಂದು ಭಾಗವಹಿಸಿ ‘’ ಕನ್ನಡ ಹಸ್ತಪ್ರತಿಗಳ ಸಾಹಿತ್ಯ- ಸಂಸ್ಕೃತಿ ಅಂತರ
ಸಂಬಂಧ’ ವಿಷಯವನ್ನು
ಕುರಿತು ಉಪನ್ಯಾಸ ನೀಡಲಾಗಿದೆ.
90.ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಸಂಸ್ಥೆಯು
ದಿನಾಂಕ:14-07-2016 ರಂದು
ಹರಿಹರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕನ್ನಡ ಸಾಹಿತ್ಯ ಶೋಧ ವಿಚಾರ ಸಂಕಿರಣದಲ್ಲಿ
ಭಾಗವಹಿಸಿ ಎರಡನೇ ಗೋಷ್ಠಿಯ ಅಧ್ಯಕ್ಷತೆ ಮತ್ತು ವಚನ ಸಾಹಿತ್ಯ ಇತ್ತೀಚಿನ ಶೋಧ ಎಂಬ
ವಿಷಯವನ್ನು ಕುರಿತು ಸಂಶೋಧನಾ ಪ್ರಬಂಧವನ್ನು ಮಂಡಿಸಲಾಗಿದೆ.
91. ಡಾ.ಎಸ್.ವಿದ್ಯಾಶಂಕರ ಸಾಂಸ್ಕೃತಿಕ ಪ್ರತಿಷ್ಠಾನವು
ದಿನಾಂಕ 31-07-2016 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿ
ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಆಯೋಜಿಸಲಾಗಿದ್ದ ಡಾ.ಎಸ್.ವಿದ್ಯಾಶಂಕರ ಅವರ ವೀರಶೈವ
ಸಾಹಿತ್ಯ ಚರಿತ್ರೆ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ವೀರಶೈವ ಸಾಹಿತ್ಯ ಚರಿತ್ರೆ ಸಂಪುಟ 2 ವಿಷಯವನ್ನು ಕುರಿತು ಉಪನ್ಯಾಸ ನೀಡಲಾಗಿದೆ.
92. ಮೈಸೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಸಿಬ್ಬಂದಿ
ಕಾಲೇಜು ವಿಭಾಗವು ಕಾಲೇಜು ಅಧ್ಯಾಪಕರಿಗಾಗಿ 2016-07-28ರಿಂದ 17-08-2016 ರವರೆಗೆ ಯೋಜಿಸಿದ್ದ ಪುನರ್ ಮನನ ಶಿಬಿರದಲ್ಲಿ
ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿ ದಿನಾಂಕ : 13-08-2016 ರಂದು `` ಕನ್ನಡ
ಹಸ್ತಪ್ರತಿಗಳು: ಸಾಹಿತ್ಯ ಮತ್ತು ಭಾಷಿಕ ಅನುಸಂಧಾನದ ನೆಲೆಗಳು ಮತ್ತು ಕನ್ನಡ ಶಾಸನಗಳು: ಸಾಹಿತ್ಯ ಹಾಗೂ ಛಂದಸ್ಸಿನ ಅಧ್ಯಯನದ
ನೆಲೆಗಳು ಎಂಬ ವಿಷಯಗಳನ್ನು ಕುರಿತು ಉಪನ್ಯಾಸ ನೀಡಲಾಗಿದೆ
93.
ಮುಂಬೈ
ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ದಿನಾಂಕ: 31-08-2016 ರಂದು ಭಾಗವಹಿಸಿ ಶಾಸನಗಳು ಮತ್ತು ಕನ್ನಡ ಸಾಹಿತ್ಯ ಅಂತರ ಶಿಸ್ತೀಯ ಅಧ್ಯಯನದ ನೆಲೆಗಟ್ಟುಗಳು ಎಂಬ
ವಿಷಯದ ಮೇಲೆ ವಿಶೇಷ ಉಪನ್ಯಾಸವನ್ನು ನೀಡಲಾಗಿದೆ.
94. ಬೆಂಗಳೂರಿನ ಶೇಷಾದ್ರಿ ಕಾಲೇಜಿನ
ಕನ್ನಡ ಸಂಘ ಮತ್ತು ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ: 28-10-2016 ರಂದು ಆಯೋಜಿಸಿದ್ದ ಶೇಷಾದ್ರಿಪುರ ಕಾಲೇಜಿನ ಸಭಾಂಗಣದಲ್ಲಿ ಅಜ್ಞಾತ ವಚನಕಾರರ ಸಾಮಾಜಿಕ ಚಿಂತನೆ ವಿಷಯವನ್ನು ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ
ಭಾಗವಹಿಸಿ ಅಜ್ಞಾತ ವಚನಕಾರರ ಸಾಮಾಜಿಕ ಚಿಂತನೆಗಳು(ಮನುಮುನಿ ಗುಮ್ಮಟದೇವ, ಭೋಗಣ್ಣ, ತೆಲುಗೇಶ ಮಸಣಯ್ಯ,
ಚಂದಿಮರಸನ ವಚನ, ಹೆಂಡದ ಮಾರಯ್ಯ, ಕೂಗಿನ
ಮಾರಿತಂದೆ, ಮಡಿವಾಳಯ್ಯಗಳ ಸಮಯಾಚಾರಗಳ ಮಲ್ಲಿಕಾರ್ಜುನದೇವ, ಬೊಕ್ಕಸದ ಚಿಕ್ಕಣ್ಣ ಇವರುಗಳನ್ನು ಅನುಲಕ್ಷಿಸಿ) ಕುರಿತು ಪ್ರಬಂಧವನ್ನು
ಮಂಡಿಸಲಾಗಿದೆ.
95. ದಿನಾಂಕ:17-02-2017 ರಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ
ಹಸ್ತಪ್ರತಿ ಶಾಸ್ತ್ರ ವಿಭಾಗದಲ್ಲಿ ಭಾಗವಹಿಸಿ ಸಂಸ್ಕೃತಿ ಹಾಗೂ ಸಾಹಿತ್ಯ ಸಂವರ್ಧನೆಯಲ್ಲಿ ಹಸ್ತಪ್ರತಿಗಳು ಮತ್ತು ಶಾಸನಗಳನ್ನು ಆಕರಗಳಾಗಿ ನೋಡುವ ಬಗೆ ಕುರಿತು ವಿಶೇಷ ಉಪನ್ಯಾಸ ನೀಡಲಾಗಿದೆ.
96.
ಹಂಪಿಯ ಕನ್ನಡ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಬಿ.ಎಂ.ಶ್ರೀ.ಪ್ರತಿಷ್ಠಾನ
ಇವರ ಸಂಯುಕ್ತಾಶ್ರದಲ್ಲಿ ದಿನಾಂಕ: 20-09-2017 ರಿಂದ 22-09-17 ರವರೆಗೆ
ಬೆಂಗಳೂರಿನ ಬಿ.ಎಂ.ಶ್ರೀ.ಪ್ರತಿಷ್ಠಾನದ
ಸಭಾಂಗಣದಲ್ಲಿ ಹಸ್ತಪ್ರತಿ ಅಧ್ಯಯನದ ಕಮ್ಮಟವನ್ನು ಆಯೋಜಿಸಿದ್ದು, ದಿನಾಂಕ
21-09-17
ರಂದು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕನ್ನಡ ಹಸ್ತಪ್ರತಿಗಳ ವಿಷಯ
ಸಂಪತ್ತು ವಿಷಯದ ಮೇಲೆ ಉಪನ್ಯಾಸ ನೀಡಲಾಗಿದೆ.
97: ಡಾ.ಎಸ್.ವಿದ್ಯಾಶಂಕರ
ಸಾಂಸ್ಕೃತಿಕ ಪ್ರತಿಷ್ಠಾನವು ದಿನಾಂಕ 10-12-2017 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ
ಆಯೋಜಿಸಲಾಗಿದ್ದ ಡಾ.ಎಸ್.ವಿದ್ಯಾಶಂಕರ ಪ್ರಶಸ್ತಿ ಪ್ರದಾನ ಸಮಾರಂಭ ವಿದ್ಯಾರತ್ನ ಸಂಸ್ಮರಣಾ ಗ್ರಂಥ
ಬಿಡುಗಡೆ ಮತ್ತು ವಿಚಾರ ಸಂಕಿರಣದಲ್ಲಿ ಭಾಗವಹಿಸಿ
ನಂಬಿಯಣ್ಣ ಒಂದು ಅಧ್ಯಯನ ಕೃತಿಯ ಕುರಿತು
ಉಪನ್ಯಾಸ ನೀಡಲಾಗಿದೆ.
98. ಹಂಪಿಯ ಕನ್ನಡ ವಿಶ್ವವಿದ್ಯಾಲಯದ
ಹಸ್ತಪ್ರತಿ ಶಾಸ್ತ್ರ ವಿಭಾಗ ಮತ್ತು ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ
ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಇವರ ಸಹಭಾಗಿತ್ವದಲ್ಲಿ ದಿನಾಂಕ:22-12-2017 ರಂದು ಕನ್ನಡ ಗ್ರಂಥ ಸಂಪಾದಕರ
ಸಾಧನೆ ಮಾಲೆ ವಿಚಾರಸಂಕಿರಣ-4 ಅಡಿಯಲ್ಲಿ ಆಯೋಜಿಸಲಾಗಿದ್ದ ಪ್ರೊ.ಬಿ.ಎಸ್.ಸಣ್ಣಯ್ಯನವರ ಜೀವನ ಮತ್ತು ಸಾಹಿತ್ಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಬಿ.ಎಸ್.ಸಣ್ಣಯ್ಯನವರ ಸಂಶೋಧನೆಯನ್ನು ಕುರಿತು ಪ್ರಬಂಧವನ್ನು ಮಂಡಿಸಲಾಗಿದೆ.
99. ಹಂಪಿಯ ಕನ್ನಡ ವಿಶ್ವವಿದ್ಯಾಲಯದ
ಹಸ್ತಪ್ರತಿ ಶಾಸ್ತ್ರ ವಿಭಾಗದವರು ದಿನಾಂಕ:23-03-2018 ರಿಂದ24-03-2018 ರವರೆಗೆ ಕನ್ನಡ ವಿಶ್ವವಿದ್ಯಾಲಯದ
ಮಂಟಪ ಭವನದಲ್ಲಿ ಆಯೋಜಿಸಲಾಗಿದ್ದ ಅಖಿಲ ಕರ್ನಾಟಕ
ಹದಿನಾಲ್ಕನೆಯ ಹಸ್ತಪ್ರತಿ ಸಮ್ಮೇಳನದಲ್ಲಿ ಭಾಗವಹಿಸಿ ಎಸ್.ಶಿವಣ್ಣ ಮತ್ತು ಸಾಹಿತ್ಯ ಸಂಶೋಧನೆ ಎಂಬ ವಿಷಯ ಕುರಿತು ಸಂಶೋಧನಾ ಪ್ರಬಂಧವನ್ನು
ಮಂಡಿಸಲಾಗಿದೆ.
100. ಬೆಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಸಿಬ್ಬಂದಿ ಕಾಲೇಜು
ವಿಭಾಗವು ಕಾಲೇಜು ಅಧ್ಯಾಪಕರಿಗಾಗಿ ಮಾರ್ಚ 2018 ನೇ ತಿಂಗಳಲ್ಲಿ ಯೋಜಿಸಿದ್ದ ಪುನರ್ ಮನನ ಶಿಬಿರದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿ
ದಿನಾಂಕ : 24-03-2018 ರಂದು ಕನ್ನಡ ಶಾಸನಗಳು: ಸಾಹಿತ್ಯ ಅಂತರ ಶಿಸ್ತೀಯ ಅಧ್ಯಯನದ
ನೆಲೆಗಳು ಎಂಬ ವಿಷಯವನ್ನು ಕುರಿತು ಉಪನ್ಯಾಸ ನೀಡಲಾಗಿದೆ.
101. ಬಿ.ಎಂ.ಶ್ರೀ. ಪ್ರತಿಷ್ಠಾನ, ಎಂ.ವಿ.ಸಿ.ಸ್ನಾತಕೋತ್ತರ ಸಂಶೋಧನಾ ಕೇಂದ್ರವು
ದಿನಾಂಕ:16-04-2018 ರಂದು ಬಿ.ಎಂ.ಶ್ರೀ.ಕಲಾಭವನದಲ್ಲಿ ಆಯೋಜಿಸಿದ್ದ ಸಂಶೋಧನಾ ದಿವಸದಂದು ಭಾಗವಹಿಸಿ ಕನ್ನಡ ಸಂಶೋಧನೆ: ಇತ್ತೀಚಿನ ಪ್ರವೃತ್ತಿಗಳು ವಿಷಯವನ್ನು ಕುರಿತು ಉಪನ್ಯಾಸ
ನೀಡಲಾಗಿದೆ.
102. ಬೆಂಗಳೂರಿನ
ದಿ ಮಿಥಿಕ್ ಸೊಸೈಟಿ ಮತ್ತು ವಿಜಯನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಮತ್ತು
ಸಂಶೋಧನಾ ವಿಭಾಗವು ದಿನಾಂಕ27-09-2018 ರಂದು ಜಂಟಿಯಾಗಿ ಆಯೋಜಿಸಿದ್ದ ರಾ.ಬ. ಎಚ್.ಕೃಷ್ಣಶಾಸ್ತ್ರೀ
ಸ್ಮಾರಕ ದತ್ತಿ ಉಪನ್ಯಾಸ ಮಾಲಿಕೆಯಲ್ಲಿ ಭಾಗವಹಿಸಿ ಶಾಸನಗಳ ಹಿನ್ನೆಲೆಯಲ್ಲಿ ಕನ್ನಡ ಭಾಷೆ, ಶಾಸ್ತ್ರೀಯ
ಸ್ಥಾನಮಾನದ ಮಹತ್ವ ವಿಷಯವನ್ನು ಕುರಿತು ಉಪನ್ಯಾಸ ನೀಡಲಾಗಿದೆ.
103. ಹಂಪಿಯ ಕನ್ನಡ ವಿಶ್ವವಿದ್ಯಾಲಯದ
ಹಸ್ತಪ್ರತಿ ಶಾಸ್ತ್ರ ವಿಭಾಗದವರು ದಿನಾಂಕ:13-10-2018 ರಿಂದ14-10-2018 ರವರೆಗೆ ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದ ಅಖಿಲ ಕರ್ನಾಟಕ ಹದಿನೈದನೆಯ ಹಸ್ತಪ್ರತಿ ಸಮ್ಮೇಳನದಲ್ಲಿ ಭಾಗವಹಿಸಿ
ಎಸ್.ಎಂ.ಹುಣಶ್ಯಾಳ
ಮತ್ತು ಕನ್ನಡ ಗ್ರಂಥಸಂಪಾದನೆ ಎಂಬ ವಿಷಯವನ್ನು ಕುರಿತು
ಸಂಶೋಧನಾ
ಪ್ರಬಂಧವನ್ನು ಮಂಡಿಸಲಾಗಿದೆ.
೧೦4. ಕರ್ನಾಟಕ ನೊಳಂಬ
ವೀರಶೈವಸಂಘದವರು ದಿನಾಂಕ ೧೪-೦೧-೨೦೧೯ ಮತ್ತು ೧೫-೦೧-೨೦೧೯ ರಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲೋಕಿನ
ಬಾಗೂರು ಗೇಟ್ ನಲ್ಲಿ ಆಯೋಜಿಸಿದ್ದ ಸಮತೆಯ ಗಾರುಡಿಗ ಸಿದ್ಧರಾಮರ
೮೪೬ ನೇ ಜಯಂತಿಯಂದು ಆಯೋಜಿಸಿದ್ದ ಶರಣ ಚಿಂತನ-ಮಂಥನ ಸಂವಾದ ಗೋಷ್ಠಿಯಲ್ಲಿ ಭಾಗವಹಿಸಿ ಪ್ರಮುಖ
ವಚನಕಾರರಾಗಿ ಸಿದ್ಧರಾಮೇಶ್ವರರು ವಿಷಯವನ್ನು ಕುರಿತು ಪ್ರಬಂಧ ಮಂಡಿಸಲಾಗಿದೆ.
೧೦5. ಬೆಳಗಾವಿಯ ರಾಣಿಚೆನ್ನಮ್ಮ
ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ದಿನಾಂಕ೨೨-೦೨-೨೦೧೯ ರಂದು ಆಯೋಜಿಸಿದ್ದ
ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಭಾಗವಹಿಸಿ ಶಾಸನ ಮತ್ತು ಸಾಹಿತ್ಯ ಅಂತಃಸಂಬಂಧಗಳು ವಿಷಯವನ್ನು
ಕುರಿತು ವಿಶೇಷ ಉಪನ್ಯಾಸವನ್ನು ನೀಡಲಾಗಿದೆ.
೧೦6. ಬೆಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಸಿಬ್ಬಂದಿ ಕಾಲೇಜು
ವಿಭಾಗವು ಕಾಲೇಜು ಅಧ್ಯಾಪಕರಿಗಾಗಿ ಮಾರ್ಚ
201೯ ನೇ ತಿಂಗಳಲ್ಲಿ ಯೋಜಿಸಿದ್ದ ಪುನರ್ ಮನನ ಶಿಬಿರದಲ್ಲಿ
ಸಂಪನ್ಮೂಲವ್ಯಕ್ತಿಯಾಗಿ ದಿನಾಂಕ : ೦೫-03-201೯ ರಂದು ಭಾಗವಹಿಸಿ ಕನ್ನಡ ಭಾಷೆ, ಸಾಹಿತ್ಯ, ಗದ್ಯ ಸಾಹಿತ್ಯ ಮತ್ತು ಛಂದಸ್ಸಿನ
ಅಧ್ಯಯನದ ದಾಖಲಸ್ಥ ಆಕರಗಳಾಗಿ ಶಾಸನಗಳು ಎಂಬ ವಿಷಯವನ್ನು ಕುರಿತು
ಉಪನ್ಯಾಸ ನೀಡಲಾಗಿದೆ.
೧07. ಹಂಪಿಯ ಕನ್ನಡ
ವಿಶ್ವವಿದ್ಯಾಲಯದ ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ ಕೂಡಲ ಸಂಗಮ ಮತ್ತು ದಾವಣಗೆರೆಯ ಸರಕಾರಿ ಪ್ರಥಮದರ್ಜೆ
ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ:೦೭-೦೩-೨೦೧೯ ರಂದು ಡಾ.ಫ.ಗು.ಹಳಕಟ್ಟಿ ದತ್ತಿನಿಧಿ
ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಆಯ್ದ ಉಪೇಕ್ಷಿತ ವಚನಕಾರರು ವಿಚಾರ ಸಂಕಿರಣದಲ್ಲಿ ಭಾಗವಹಿಸಿ
ಅಲಕ್ಷಿತ ವಚನಕಾರ ಹಡಪದ ಅಪ್ಪಣ್ಣನವರ ವಚನಗಳನ್ನು ಕುರಿತು ಪ್ರಬಂಧ ಮಂಡಿಸಲಾಗಿದೆ.
108.ಬೆಂಗಳೂರಿನ ಬಿ.ಎಂ.ಶ್ರೀ
ಪ್ರತಿಷ್ಠಾನವು ದಿನಾಂಕ: ೨೩-೦೬-೨೦೧೯ ರಂದು ನಲವತ್ತರ
ನಲಿವು ನಿಮಿತ್ತ ಆಯೋಜಿಸಲಾಗಿದ್ದ ಕನ್ನಡ ವಿದ್ವತ್ ವಿಷಯಕ್ಕೆ ಸಂಬಂಧಿಸಿದ ವಿಚಾರ ಸಂಕಿರಣದಲ್ಲಿ
ಭಾಗವಹಿಸಿ ಹಸ್ತಪ್ರತಿಗಳು-ಆಕರ ಸಂಪತ್ತು ವಿಷಯವನ್ನು ಕುರಿತು ಪ್ರಬಂಧವನ್ನು ಮಂಡಿಸಲಾಗಿದೆ.
೧09.
ಬೆಂಗಳೂರಿನ ಸರ್ಕಾರಿ ಕಲಾಕಾಲೇಜು ಮತ್ತು ಡಾ.ಎಸ್.ವಿದ್ಯಾಶಂಕರ ಸಾಂಸ್ಕೃತಿರಿಕ ಪ್ರತಿಷ್ಠಾನ
ಇವರುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ
೧೮-೧೧-೨೦೨೦ ರಂದು ಸರ್ಕಾರಿ ಕಲಾ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಶೋಧನೆ ಮತ್ತು ಕನ್ನಡ ಸಾಹಿತ್ಯ ಚರಿತ್ರೆ:ವಿಚಾರ
ಸಂಕಿರಣದಲ್ಲಿ ಭಾಗವಹಿಸಿ ಕನ್ನಡ ಸಂಶೋಧನೆಗೆ ಎಸ್.ವಿದ್ಯಾಶಂಕರ ಅವರ ಕೊಡುಗೆ ವಿಷಯವನ್ನು ಕುರಿತು
ಪ್ರಬಂಧ ಮಂಡಿಸಲಾಗಿದೆ.
110. ಕನ್ನಡ ವಿಶ್ವವಿದ್ಯಾಲಯ ಹಂಪಿ ಯ ಹಸ್ತಪ್ರತಿ ಶಾಸ್ತ್ರ ವಿಭಾಗವು ರಜತ ಮಹೋತ್ಸವದ
ಅಂಗವಾಗಿ ದಿನಾಂಕ: ೧೦-೦೬-೨೦೨೧ ರಂದು
ಆಯೋಜಿಸಿದ್ದ ವಿಶೇಷ ಉಪನ್ಯಾಸ-೮ ಮಾಲಿಕೆಯಲ್ಲಿ ಭಾಗವಹಿಸಿ ಶಾಸನಗಳು ಮತ್ತು ಪ್ರಾಚೀನ ಕನ್ನಡ
ಭಾಷೆ-ಸಾಹಿತ್ಯ ಅಂತರ ಸಂಬಂಧ: ಇತ್ತೀಚಿನ
ಅಧ್ಯಯನಗಳು ವಿಷಯವನ್ನು ಕುರಿತು ಉಪನ್ಯಾಸ ನೀಡಲಾಗಿದೆ.
೧೧1. ಬೆಳಗಾವಿಯ
ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ
ಸ್ವಾಂತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆಯ ಸಂದರ್ಭ ಮತ್ತು ರಾಜ್ಯೋತ್ಸವದ ವಿಶೇಷ ಸರಣಿ
ಕಾರ್ಯಕ್ರಮಗಳ ಅಡಿಯಲ್ಲಿ ದಿನಾಂಕ: ೧೩-೧೧-೨೦೨೧ ರಂದು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಹಸ್ತಪ್ರತಿಶಾಸ್ತ್ರ:
ಪೂರ್ವೋತ್ತರಗಳು ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಲಾಗಿದೆ.
೧೧2. ಬೆಂಗಳೂರಿನ ಕನ್ನಡ ಸಾಹಿತ್ಯ ಅಕಾಡೆಮಿಯು
ಉದ್ಯೋಗಮುಖಿ ಕನ್ನಡ : ಉಪನ್ಯಾಸ ಮಾಲೆಯಲ್ಲಿ ಆಯೋಜಿಸಿದ್ದ ಕನ್ನಡ ಸಂಶೋಧನೆ ಶೀರ್ಷಿಕೆಗೆ
ಸಂಬಂಧಿಸಿದಂತೆ ದಿನಾಂಕ: ೦೮-೦೭-೨೦೨೨ರಂದು ವಚನ
ಸಾಹಿತ್ಯ ಸಂಶೋಧನೆಯನ್ನು ಕುರಿತು ವಿಶೇಷ ಉಪನ್ಯಾಸವನ್ನು ನೀಡಲಾಗಿದೆ.
೧೧3. ಮೈಸೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಸಿಬ್ಬಂದಿ
ಕಾಲೇಜು ವಿಭಾಗವು ಕಾಲೇಜು ಅಧ್ಯಾಪಕರಿಗಾಗಿ 15-07-2022ರಿಂದ 28-07-2022 ರವರೆಗೆ ಯೋಜಿಸಿದ್ದ ಪುನರ್ ಮನನ ಶಿಬಿರದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿ ದಿನಾಂಕ
: 23-07-2022 ರಂದು ʻʻ ಚರಿತ್ರೆ. ಸಂಸ್ಕೃತಿ,
ಸಾಹಿತ್ಯ, ಭಾಷೆ ಮತ್ತು ಚಿತ್ರಕಲೆಯ ಅನುಸಂಧಾನವಾಗಿ ಕನ್ನಡ ಹಸ್ತಪ್ರತಿ ಪುಷ್ಪಿಕೆಗಳುʼʼ ವಿಷಯಗಳನ್ನು ಕುರಿತು ಉಪನ್ಯಾಸ ನೀಡಲಾಗಿದೆ .
೧೧೪. ಬೆಂಗಳೂರಿನ ಬಸವ
ಸಮಿತಿಯು ದಿನಾಂಕ ೨೩-೦೪-೨೦೨೩ ರಂದು ಬಸವ ಜಯಂತಿ ಆಚರಣೆಯ ಸಂದರ್ಭದಲ್ಲಿ ಆಯೋಜಿಸಿದ್ದ ಶೂನ್ಯ ಸಂಪಾದನೆಗಳ ಕುರಿತ ವಿಚಾರ ಸಂಕಿರಣದಲ್ಲಿ
ಭಾಗವಹಿಸಿ ಗುಮ್ಮಳಾಪುರದ ಸಿದ್ಧಲಿಂಗಯತಿಗಳ ಶೂನ್ಯ ಸಂಪಾದನೆಯನ್ನು ಕುರಿತು ಪ್ರಬಂಧ
ಮಂಡಿಸಲಾಗಿದೆ.
11೫.ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಶಾಸನ ಶಾಸ್ತ್ರ ವಿಭಾಗದವರು ದಿನಾಂಕ:೦೧-೦೭-೨೦೨೩ ರಿಂದ ೦೮-೦೭-೨೦೨೩ ರವರೆಗೆ ಆಯೋಜಿಸಿದ್ದ
ಶಾಸನ ಸುರಭಿ (ಅಧ್ಯಯನದ ಮಹಾನುಭಾವರು) ವಿದೇಶಿ ವಿದ್ವಾಂಸರು ಆನ್ ಲೈನ್ ಉಪನ್ಯಾಸ
ಮಾಲಿಕೆಯಡಿಯಲ್ಲಿ ದಿನಾಂಕ:೦೧-೦೭-೨೦೨೩ ರಂದು ಭಾಗವಹಿಸಿ ಕರ್ನಲ್ ಕಾಲಿನ್
ಮೆಕೆಂಜಿ ದಾಖಲು ಸಾಹಿತ್ಯದ ಪಿತಾಮಹ ಎಂಬ
ವಿಷಯವನ್ನು ಕುರಿತು ವಿಶೇಷ ಉಪನ್ಯಾಸ ನೀಡಲಾಗಿದೆ.
೧೧೬. ಮೈಸೂರು
ವಿಶ್ವವಿದ್ಯಾಲಯದ ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಕುವೆಂಪು ಕನ್ನಡ
ಅಧ್ಯಯನ ಸಂಸ್ಥೆಯು ದಿನಾಂಕ: ೧೭-೦೮-೨೦೨೩ ರಂದು ಆಯೋಜಿಸಿದ್ದ ಬಸವ ಜಯಂತಿ ಮತ್ತು ಶೂನ್ಯ ಸಂಪಾದನೆಗಳು ಒಂದು ದಿನದ ವಿಚಾರ ಸಂಕಿರಣದಲ್ಲಿ
ಭಾಗವಹಿಸಿ ʻʻ ಗೂಳೂರು ಸಿದ್ಧವೀರಣ್ಣೊಡೆಯರ
ಶೂನ್ಯ ಸಂಪಾದನೆ ʼʼ ವಿಷಯಗಳನ್ನು ಕುರಿತು ಉಪನ್ಯಾಸ ನೀಡಲಾಗಿದೆ .
117. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ
ವಿಭಾಗದವರು ಮಂಡ್ಯದ ಕರ್ನಾಟಕ ಸಂಘ,, ಮದ್ದೂರಿನ
ಎಚ್.ಕೆ.ವೀರಣ್ಣ ಕಾಲೇಜು ಇವರ ಸಹಭಾಗಿತ್ವದಲ್ಲಿ ದಿನಾಂಕ:17-11-2023 ರಿಂದ18-11-2023 ರವರೆಗೆ ಮಂಡ್ಯದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದ್ದ ಅಖಿಲ
ಕರ್ನಾಟಕ ಇಪ್ಪತ್ತನೆಯ ಹಸ್ತಪ್ರತಿ
ಸಮ್ಮೇಳನದಲ್ಲಿ ಭಾಗವಹಿಸಿ ಎಲ್.ಬಸವರಾಜು ಮತ್ತು
ಸಾಹಿತ್ಯ ಸಂಶೋಧನೆ ಎಂಬ ವಿಷಯ ಕುರಿತು
ಸಂಶೋಧನಾ ಪ್ರಬಂಧವನ್ನು ಮಂಡಿಸಲಾಗಿದೆ.
೧೧೮. :
ಡಾ.ಎಸ್.ವಿದ್ಯಾಶಂಕರ ಸಾಂಸ್ಕೃತಿಕ ಪ್ರತಿಷ್ಠಾನವು ದಿನಾಂಕ 1೭-1೧-20೨೩ ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ
ಡಾ.ಎಸ್.ವಿದ್ಯಾಶಂಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ವಿದ್ಯಾಶಂಕರ ಪ್ರಶಸ್ತಿ ಪುರಸ್ಕೃತಪ್ರೊ.ಬ್ಹಿ.ವಿ.ಶಿರೂರ ಅವರ
ವಿದ್ವತ ಪರಂಪರೆಯನ್ನು ಕುರಿತು ಉಪನ್ಯಾಸ ನೀಡಲಾಗಿದೆ.
೧೧೯.ತುಮಕೂರು ತಾಲೋಕು
ಕನ್ನಡ ಸಾಹಿತ್ಯ ಪರಿಷತ್,ಕಸಬಾಹೋಬಳಿ ಕನ್ನಡ ಸಾಹಿತ್ಯ ಪರಿಷತ್ ದಿನಾಂಕ ೧೯-೧೧-೨೦೨೩ ರಂದು
ಆಯೋಜಿಸಿದ್ದ ತುಮಕೂರು ನಗರ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಉಧ್ಘಾಟನಾ ಸಮಾರಂಭದಲ್ಲಿ ಪ್ರಧಾನ
ಉಪನ್ಯಾಸಕಾರನಾಗಿ ಭಾಗವಹಿಸಿ ತುಮಕೂರು ಜಿಲ್ಲೆಯ ಸಾಹಿತ್ಯ ವೈಶಿಷ್ಟ್ಯ ಮತ್ತು ಕನ್ನಡ, ಕನ್ನಡಿಗ,
ಕರ್ನಾಟಕದ ಸಮಕಾಲೀನ ಸ್ಥಿತಿಗತಿಗಳು ಕುರಿತು ಕುರಿತು ಉಪನ್ಯಾಸ
ನೀಡಲಾಗಿದೆ.
೧೨೦. ಶ್ರೀ
ವನಕಲ್ಲು ಮಲ್ಲೇಶ್ವರ ಸಂಸ್ಥಾನ ಸುಕ್ಷೇತ್ರ ಮಠವು ಶ್ರೀವನಕಲ್ಲು ಮಲ್ಲೇಶ್ವರ ಜಾತ್ರಾ ಮಹೋತ್ಸವ
೨೦೨೫ ರ ಅಂಗವಾಗಿ ದಿನಾಂಕ೦೯.೦೩.೨೦೨೫ ರಂದು
ಆಯೋಜಿಸಿದ್ದ ಕನ್ನಡ ಸಾಹಿತ್ಯಕ್ಕೆ ತೋಂಟದ ಶ್ರೀ ಸಿದ್ಧಲಿಂಗ ಯತಿಗಳ ಶಿಷ್ಯ-ಪ್ರಶಿಷ್ಯರ ಕೊಡುಗೆ
ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಶ್ರೀಸಿದ್ಧಲಿಂಗರ ಶಿಷ್ಯರ ಕುರಿತು ಉಪನ್ಯಾಸ ನೀಡಲಾಗಿದೆ.
೧೨೧. ಶಿವಮೊಗ್ಗದ
ಬಸವಪೀಠ ಮತ್ತು ಅಖಿಲಭಾರತ ಶರಣಸಾಹಿತ್ಯ ಪರಿಷತ್ ಶಿವಮೊಗ್ಗ ಘಟಕ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ:೨೦-೦೩-೨೦೨೫ ರಂದು ಶಿವಮೊಗ್ಗದ ಬಸವಕೇಂದ್ರದಲ್ಲಿ
ಆಯೋಜಿಸಿದ್ದ ಶೂನ್ಯಸಂಪಾದನೆ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಗುಮ್ಮಳಾಪುರದ ಸಿದ್ಧಲಿಂಗ ಯತಿಗಳ ಶೂನ್ಯ
ಸಂಪಾದನೆ ಯನ್ನು ಕುರಿತು ಉಪನ್ಯಾಸ ನೀಡಲಾಗಿದೆ.
೧೨೨. ಬೆಂಗಳೂರು ವಿಶ್ವವಿದ್ಯಾಲಯದ ಮಾಳವೀಯ ಮಿಷನ್ ಟೀಚರ್ಸ್ ಟ್ರೈನಿಂಗ್ (MMTT) ವಿಭಾಗವು ಕಾಲೇಜು
ಅಧ್ಯಾಪಕರಿಗಾಗಿ ಜುಲೈ 2025 ನೇ ತಿಂಗಳಲ್ಲಿ ಯೋಜಿಸಿದ್ದ
ಪುನರ್ ಮನನ ಶಿಬಿರದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿ ದಿನಾಂಕ : 24-07-25 ರಂದು ಕನ್ನಡ
ಹಸ್ತಪ್ರತಿಗಳು : ದೇಸಿ ಸಾಹಿತ್ಯ-ಸಂಸ್ಕೃತಿ ಪುನರ್
ಮೌಲ್ಯೀಕರಣ ಎಂಬ ವಿಷಯವನ್ನು ಕುರಿತು ಉಪನ್ಯಾಸ
ನೀಡಲಾಗಿದೆ.
11. ನಿರ್ವಹಿಸಿದ ಆಯ್ಕೆ ಸಮಿತಿ, ಶೈಕ್ಷಣಿಕ ಹಾಗೂ ಪರೀಕ್ಷಾ ಹುದ್ದೆಗಳ ವಿವರ:
( ಆಂತರಿಕ ಹಾಗೂ ಅನ್ಯ ವಿಶ್ವವಿದ್ಯಾಲಯ)
ಶೈಕ್ಷಣಿಕ ಮಂಡಳಿಯ ಸದಸ್ಯತ್ವ (Academic
council member ship): ತಮಿಳುನಾಡಿನ
ಚೆನ್ನೈನ ಮದ್ರಾಸ್ ವಿಶ್ವವಿದ್ಯಾಲಯ ಶೈಕ್ಷಣಿಕ ಮಂಡಳಿಯ ಸದಸ್ಯನಾಗಿ ತಮಿಳುನಾಡಿನ ರಾಜ್ಯಪಾಲರಿಂದ
ದಿನಾಂಕ: 10-11-2017 ರಿಂದ ಮೂರು ವರ್ಷಗಳ ವರೆಗೆ ನಾಮ ನಿರ್ದೇಶಿತನಾಗಿ
ನೇಮಕ ಗೊಂಡು ಕಾರ್ಯ ನಿರ್ವಹಿಸಿದ್ದೇನೆ.
ಬೆಂಗಳೂರು ವಿಶ್ವವಿದ್ಯಾಯ ಶೈಕ್ಷಣಿಕ ಮಂಡಳಿಯ ಸದಸ್ಯನಾಗಿ
02-08-೨೦೨೧ ರಿಂದ ಮೂರು ವರ್ಷಗಳ ವರೆಗೆ ನಾಮ ನಿರ್ದೇಶಿತನಾಗಿ
ನೇಮಕ ಗೊಂಡು ಕಾರ್ಯ ನಿರ್ವಹಿಸಿದ್ದೇನೆ.
ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್
ಪದವಿ ಆಯ್ಕೆ ಸಮಿತಿಯ ಸದಸ್ಯತ್ವ:
1.ಕರ್ನಾಟಕ ಸರ್ಕಾರದ ರಾಜ್ಯಪಾಲರ ಪ್ರತಿನಿಧಿಯಾಗಿ ನಾಮನಿರ್ದೇಶನಗೊಂಡು ದಿನಾಂಕ: 23-12-2017 ರಂದು
ಆಯೋಜಿಸಲಾಗಿದ್ದ ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಆಯ್ಕೆ ಸಮಿತಿ ಸಭೆಯಲ್ಲಿ ಭಾಗವಹಿಸಿ
ಕಾರ್ಯ ನಿರ್ವಹಿಸಿರುತ್ತೇನೆ.
2. ಕರ್ನಾಟಕ ಸರ್ಕಾರದ ರಾಜ್ಯಪಾಲರ
ಪ್ರತಿನಿಧಿಯಾಗಿ ನಾಮನಿರ್ದೇಶನಗೊಂಡು ದಿನಾಂಕ:
10-01-2018 ರಂದು ಬೆಂಗಳೂರಿನ ಉನ್ನತ ಶಿಕ್ಷಣ ಪರಿಷತ್ತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೆಳಗಾವಿಯ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್
ಪದವಿ ಆಯ್ಕೆ ಸಮಿತಿ ಸಭೆಯಲ್ಲಿ ಭಾಗವಹಿಸಿ ಕಾರ್ಯ ನಿರ್ವಹಿಸಿರುತ್ತೇನೆ.
3. ಕರ್ನಾಟಕ ಸರ್ಕಾರದ ರಾಜ್ಯಪಾಲರ
ಪ್ರತಿನಿಧಿಯಾಗಿ ನಾಮನಿರ್ದೇಶನಗೊಂಡು ದಿನಾಂಕ:
01-02-2018 ರಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ
ಸಿಂಡಿಕೇಟ್ಸ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹಂಪಿಯ ಕನ್ನಡ
ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಆಯ್ಕೆ ಸಮಿತಿ ಸಭೆಯಲ್ಲಿ ಭಾಗವಹಿಸಿ ಕಾರ್ಯ ನಿರ್ವಹಿಸಿರುತ್ತೇನೆ.
೪. ಕರ್ನಾಟಕ
ಸರ್ಕಾರದ ರಾಜ್ಯಪಾಲರ ಪ್ರತಿನಿಧಿಯಾಗಿ ನಾಮನಿರ್ದೇಶನಗೊಂಡು ದಿನಾಂಕ: ೨೯-0೧-201೯ ರಂದು ಬೆಂಗಳೂರಿನ ಉನ್ನತ ಶಿಕ್ಷಣ
ಪರಿಷತ್ತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶಿವಮೊಗ್ಗಾ ಜಿಲ್ಲೆಯ ಶಂಕರ ಘಟ್ಟದ
ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಆಯ್ಕೆ ಸಮಿತಿ ಸಭೆಯಲ್ಲಿ ಭಾಗವಹಿಸಿ ಕಾರ್ಯ ನಿರ್ವಹಿಸಿರುತ್ತೇನೆ.
೫. ಕರ್ನಾಟಕ ಸರ್ಕಾರದ ರಾಜ್ಯಪಾಲರ ಪ್ರತಿನಿಧಿಯಾಗಿ
ನಾಮನಿರ್ದೇಶನಗೊಂಡು ದಿನಾಂಕ: ೦೭-೦೨-201೯ ರಂದು ಬೆಂಗಳೂರಿನ ಉನ್ನತ ಶಿಕ್ಷಣ ಪರಿಷತ್ತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ
ಗೌರವ ಡಾಕ್ಟರೇಟ್ ಪದವಿ ಆಯ್ಕೆ ಸಮಿತಿ ಸಭೆಯಲ್ಲಿ ಭಾಗವಹಿಸಿ ಕಾರ್ಯ ನಿರ್ವಹಿಸಿರುತ್ತೇನೆ.
೬. ಕರ್ನಾಟಕ ಸರ್ಕಾರದ ರಾಜ್ಯಪಾಲರ
ಪ್ರತಿನಿಧಿಯಾಗಿ ನಾಮನಿರ್ದೇಶನಗೊಂಡು ದಿನಾಂಕ: ೧೫-೦೩-201೯
ರಂದು ಮೈಸೂರು
ವಿಶ್ವವಿದ್ಯಾಲಯ ಸಿಂಡಿಕೇಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಲಬುರ್ಗಿಯ ಗುಲಬರ್ಗಾ
ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಆಯ್ಕೆ
ಸಮಿತಿ ಸಭೆಯಲ್ಲಿ ಭಾಗವಹಿಸಿ ಕಾರ್ಯ ನಿರ್ವಹಿಸಿರುತ್ತೇನೆ.
೭. ಕರ್ನಾಟಕ ಸರ್ಕಾರದ ರಾಜ್ಯಪಾಲರ ಪ್ರತಿನಿಧಿಯಾಗಿ ನಾಮನಿರ್ದೇಶನಗೊಂಡು ದಿನಾಂಕ: 02-0೧-2025 ರಂದು
ಬೆಂಗಳೂರಿನ ಉನ್ನತ ಶಿಕ್ಷಣ ಪರಿಷತ್ತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹಂಪಿಯ ಕನ್ನಡ ವಿಶ್ವವಿದ್ಯಾಲಯದ (ಗೌರವ ಡಾಕ್ಟರೇಟ್) ನಾಡೋಜ
ಪದವಿ
ಆಯ್ಕೆ ಸಮಿತಿ ಸಭೆಯಲ್ಲಿ ಭಾಗವಹಿಸಿ ಕಾರ್ಯ ನಿರ್ವಹಿಸಿರುತ್ತೇನೆ.
LIC Committee
- ಬೆಂಗಳೂರು ವಿಶ್ವವಿದ್ಯಾಲಯದ ಕಾಲೇಜುಗಳ ಸಂಲಗ್ನತೆ ಮತ್ತು ಸಂಯೋಜನೆಯ ಪರಿವೀಕ್ಷಣೆಗಾಗಿ ರಚಿಸಿದ್ದ ಸ್ಥಳೀಯ ತನಿಖಾ ಸಮಿತಿಯ ಸದಸ್ಯನಾಗಿ ನೇಮಕಗೊಂಡುಫೆಬ್ರವರಿ 2014 ರಲ್ಲಿ ಆರುದಿವಸಗಳ ಕಾಲ ಕಾಲೇಜುಗಳ ಪರಿವೀಕ್ಷಣೆಯಲ್ಲಿ ಭಾಗವಹಿಸಿದ್ದೇನೆ.
- ಬೆಂಗಳೂರು ವಿಶ್ವವಿದ್ಯಾಲಯದ ಕಾಲೇಜುಗಳ ಸಂಲಗ್ನತೆ ಮತ್ತು ಸಂಯೋಜನೆಯ ಪರಿವೀಕ್ಷಣೆಗಾಗಿ ರಚಿಸಿದ್ದ ಸ್ಥಳೀಯ ತನಿಖಾ ಸಮಿತಿಯ ಅಧ್ಯಕ್ಷನಾಗಿ ನೇಮಕಗೊಂಡು ಜನೆವರಿ 2015ರಲ್ಲಿ ಆರು ದಿವಸಗಳ ಕಾಲ ಕಾಲೇಜುಗಳ ಪರಿವೀಕ್ಷಣೆಯಲ್ಲಿ ಭಾಗವಹಿಸಿದ್ದೇನೆ.
* ಬೆಂಗಳೂರು ವಿಶ್ವವಿದ್ಯಾಲಯದ ಕಾಲೇಜುಗಳ ಸಂಲಗ್ನತೆ ಮತ್ತು ಸಂಯೋಜನೆಯ ಪರಿವೀಕ್ಷಣೆಗಾಗಿ ರಚಿಸಿದ್ದ ಸ್ಥಳೀಯ ತನಿಖಾ ಸಮಿತಿಯ ಸದಸ್ಯನಾಗಿ ನೇಮಕಗೊಂಡು ಫೆಬ್ರವರಿ 2016 ರಲ್ಲಿ ಏಳುದಿವಸಗಳ ಕಾಲ ಕಾಲೇಜುಗಳ ಪರಿವೀಕ್ಷಣೆಯಲ್ಲಿ ಭಾಗವಹಿಸಿದ್ದೇನೆ.
- ಬೆಂಗಳೂರು ವಿಶ್ವವಿದ್ಯಾಲಯ ಕಲಾ ನಿಕಾಯ (Faculty)
ಮಂಡಳಿಯ ಸದಸ್ಯನಾಗಿ 2010 ರಿಂದ
ಕಾರ್ಯನಿರ್ವಹಿಸುತ್ತಿದ್ದೇನೆ.
- ಬೆಂಗಳೂರು ಉತ್ತರವಿಶ್ವವಿದ್ಯಾಲಯದ ಕಾಲೇಜುಗಳ ಸಂಲಗ್ನತೆ ಮತ್ತು
ಸಂಯೋಜನೆಯ ಪರಿವೀಕ್ಷಣೆಗಾಗಿ ರಚಿಸಿದ್ದ ಸ್ಥಳೀಯ ತನಿಖಾ ಸಮಿತಿಯ ಅಧ್ಯಕ್ಷನಾಗಿ ನೇಮಕಗೊಂಡು ಫೆಬ್ರವರಿ2018ರಲ್ಲಿ 04 ದಿವಸಗಳ ಕಾಲ ಕಾಲೇಜುಗಳ ಪರಿವೀಕ್ಷಣೆಯಲ್ಲಿ ಭಾಗವಹಿಸಿದ್ದೇನೆ.
- ಬೆಂಗಳೂರು ವಿಶ್ವವಿದ್ಯಾಲಯದ ಕಾಲೇಜುಗಳ ಸಂಲಗ್ನತೆ ಮತ್ತು ಸಂಯೋಜನೆಯ
ಪರಿವೀಕ್ಷಣೆಗಾಗಿ ರಚಿಸಿದ್ದ ಸ್ಥಳೀಯ ತನಿಖಾ ಸಮಿತಿಯ ಸದಸ್ಯನಾಗಿ ನೇಮಕಗೊಂಡು ಮಾರ್ಚ 201೯
ರಲ್ಲಿ ಐದು ದಿವಸಗಳ ಕಾಲ ಕಾಲೇಜುಗಳ ಪರಿವೀಕ್ಷಣೆಯಲ್ಲಿ
ಭಾಗವಹಿಸಿದ್ದೇನೆ.
- ಬೆಂಗಳೂರು ಉತ್ತರವಿಶ್ವವಿದ್ಯಾಲಯದ ಕಾಲೇಜುಗಳ ಸಂಲಗ್ನತೆ ಮತ್ತು
ಸಂಯೋಜನೆಯ ಪರಿವೀಕ್ಷಣೆಗಾಗಿ ರಚಿಸಿದ್ದ ಸ್ಥಳೀಯ ತನಿಖಾ ಸಮಿತಿಯ ಅಧ್ಯಕ್ಷನಾಗಿ ನೇಮಕಗೊಂಡು ಮಾರ್ಚ ೨೦೧೯
ರಲ್ಲಿ 04 ದಿವಸಗಳ ಕಾಲ ಕಾಲೇಜುಗಳ ಪರಿವೀಕ್ಷಣೆಯಲ್ಲಿ
ಭಾಗವಹಿಸಿದ್ದೇನೆ.
- ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕಾಲೇಜುಗಳ ಸಂಲಗ್ನತೆ ಮತ್ತು
ಸಂಯೋಜನೆಯ ಪರಿವೀಕ್ಷಣೆಗಾಗಿ ರಚಿಸಿದ್ದ ಸ್ಥಳೀಯ ತನಿಖಾ ಸಮಿತಿಯ ಸದಸ್ಯನಾಗಿ ನೇಮಕಗೊಂಡು ಮಾರ್ಚ
201೯ ರಲ್ಲಿ ಐದು ದಿವಸಗಳ ಕಾಲ
ಕಾಲೇಜುಗಳ ಪರಿವೀಕ್ಷಣೆಯಲ್ಲಿ ಭಾಗವಹಿಸಿದ್ದೇನೆ.
·
ಬೆಂಗಳೂರು ವಿಶ್ವವಿದ್ಯಾಲಯದ ಕಾಲೇಜುಗಳ ಸಂಲಗ್ನತೆ ಮತ್ತು ಸಂಯೋಜನೆಯ ಪರಿವೀಕ್ಷಣೆಗಾಗಿ ರಚಿಸಿದ್ದ
ಸ್ಥಳೀಯ ತನಿಖಾ ಸಮಿತಿಯ ಸದಸ್ಯನಾಗಿ ನೇಮಕಗೊಂಡು ಮೇ20೨1
ರಲ್ಲಿ ಐದು ದಿವಸಗಳ
ಕಾಲ ಕಾಲೇಜುಗಳ ಪರಿವೀಕ್ಷಣೆಯಲ್ಲಿ ಭಾಗವಹಿಸಿದ್ದೇನೆ.
·
ಬೆಂಗಳೂರು ವಿಶ್ವವಿದ್ಯಾಲಯದ ಕಾಲೇಜುಗಳ ಸಂಲಗ್ನತೆ ಮತ್ತು ಸಂಯೋಜನೆಯ ಪರಿವೀಕ್ಷಣೆಗಾಗಿ ರಚಿಸಿದ್ದ
ಸ್ಥಳೀಯ ತನಿಖಾ ಸಮಿತಿಯ ಸದಸ್ಯನಾಗಿ ನೇಮಕಗೊಂಡು ಮೇ20೨೨
ರಲ್ಲಿ ಐದು ದಿವಸಗಳ
ಕಾಲ ಕಾಲೇಜುಗಳ ಪರಿವೀಕ್ಷಣೆಯಲ್ಲಿ ಭಾಗವಹಿಸಿದ್ದೇನೆ.
·
ಬೆಂಗಳೂರು ವಿಶ್ವವಿದ್ಯಾಲಯದ ಕಾಲೇಜುಗಳ ಸಂಲಗ್ನತೆ ಮತ್ತು ಸಂಯೋಜನೆಯ ಪರಿವೀಕ್ಷಣೆಗಾಗಿ ರಚಿಸಿದ್ದ
ಸ್ಥಳೀಯ ತನಿಖಾ ಸಮಿತಿಯ ಅಧ್ಯಕ್ಷನಾಗಿ ನೇಮಕಗೊಂಡು ಮಾರಚ್ 20೨೩ ರಲ್ಲಿ ಐದು ದಿವಸಗಳ ಕಾಲ ಕಾಲೇಜುಗಳ ಪರಿವೀಕ್ಷಣೆಯಲ್ಲಿ ಭಾಗವಹಿಸಿದ್ದೇನೆ.
·
ಬೆಂಗಳೂರು ವಿಶ್ವವಿದ್ಯಾಲಯದ ಕಾಲೇಜುಗಳ ಸಂಲಗ್ನತೆ ಮತ್ತು ಸಂಯೋಜನೆಯ ಪರಿವೀಕ್ಷಣೆಗಾಗಿ ರಚಿಸಿದ್ದ
ಸ್ಥಳೀಯ ತನಿಖಾ ಸಮಿತಿಯ ಅಧ್ಯಕ್ಷನಾಗಿ ನೇಮಕಗೊಂಡು ಜನೆವರಿ20೨೪ ರಲ್ಲಿ ಐದು ದಿವಸಗಳ ಕಾಲ ಕಾಲೇಜುಗಳ ಪರಿವೀಕ್ಷಣೆಯಲ್ಲಿ
ಭಾಗವಹಿಸಿದ್ದೇನೆ.
·
1. ಆಯ್ಕೆ ಸಮಿತಿಯ ಸದಸ್ಯ:
- ದಿನಾಂಕ: 23-09-10 ರಂದು ಕುಪ್ಪಂ ನಲ್ಲಿರುವ ದ್ರಾವಿಡ ವಿಶ್ವವಿದ್ಯಾಲಯದ ಕನ್ನಡ
ಭಾಷೆ ಮತ್ತು ಭಾಷಾಂತರ ಅಧ್ಯಯನ ವಿಭಾಗದಲ್ಲಿಯ
ಸಹಾಯಕ ಪ್ರಾಧ್ಯಾಪಕರ ಆಯ್ಕೆ
ಸಮಿತಿಯ ಸದಸ್ಯನಾಗಿ CAS ಅಡಿಯಲ್ಲಿ ನೇಮಕಗೊಂಡು ವಿಷಯತಜ್ಞನಾಗಿ ಭಾಗವಹಿಸಿದ್ದೇನೆ.
- ದಿನಾಂಕ:28-11-2012 ರಂದು ಕುಪ್ಪಂ ನಲ್ಲಿರುವ ದ್ರಾವಿಡ ವಿಶ್ವವಿದ್ಯಾಲಯದ ಕನ್ನಡ
ಭಾಷೆ ಮತ್ತು ಭಾಷಾಂತರ ಅಧ್ಯಯನದಲ್ಲಿಯ ಸಹಾಯಕ ಪ್ರಾಧ್ಯಾಪಕರ CAS ಪದೋನ್ನತಿ
ಶ್ರೇಣಿಯ ಆಯ್ಕೆ ಸಮಿತಿಯ ಸದಸ್ಯನಾಗಿ ನೇಮಕಗೊಂಡು ಆಯ್ಕೆ ಮಂಡಳಿಯ ಸಭೆಯಲ್ಲಿ ವಿಷಯ
ತಜ್ಞನಾಗಿ ಭಾಗವಹಿಸಿದ್ದೇನೆ.
- ದಿನಾಂಕ: 25-02-13 ರಂದು ಕುಪ್ಪಂ ನಲ್ಲಿರುವ ದ್ರಾವಿಡ ವಿಶ್ವವಿದ್ಯಾಲಯದ ಕನ್ನಡ
ಭಾಷೆ ಮತ್ತು ಭಾಷಾಂತರ ಅಧ್ಯಯನ ವಿಭಾಗದಲ್ಲಿಯ
ಸಂಶೋಧನಾ ಸಹಾಯಕರ ನೇಮಕಾತಿಯ ಆಯ್ಕೆ
ಸಮಿತಿಯ ಸದಸ್ಯನಾಗಿ ನೇಮಕಗೊಂಡು
ಆಯ್ಕೆ ಸಮಿತಿಯ ಮಂಡಳಿಯಲ್ಲಿ ಭಾಗವಹಿಸಿ ವಿಷಯತಜ್ಞನಾಗಿ ಕಾರ್ಯ ನಿರ್ವಹಿಸಿರುತ್ತೇನೆ.
- ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಅಧ್ಯಯನ ವಿಭಾಗದಲ್ಲಿಯ ಕನ್ನಡ ಪ್ರಾಧ್ಯಾಪಕ ಹಾಗೂ ಸಹ-ಪ್ರಾಧ್ಯಾಪಕರ ನೇಮಕಾತಿಯ ಆಯ್ಕೆ ಸಮಿತಿಯ ಸದಸ್ಯನಾಗಿ ನೇಮಕಗೊಂಡು ಆಯ್ಕೆ ಸಮಿತಿಯ ಸಭೆಯಲ್ಲಿ ವಿಷಯ ತಜ್ಞನಾಗಿ ಭಾಗವಹಿಸಿದ್ದೇನೆ.
- ಚೆನ್ನೈ ನ ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹ- ಪ್ರಾಧ್ಯಾಪಕರ CAS ಪದೋನ್ನತಿ
ಶ್ರೇಣಿಯ ಆಯ್ಕೆ ಸಮಿತಿಯ ಸದಸ್ಯನಾಗಿ ನೇಮಕಗೊಂಡು ಆಯ್ಕೆ ಮಂಡಳಿಯ ಸಭೆಯಲ್ಲಿ ವಿಷಯ
ತಜ್ಞನಾಗಿ ಭಾಗವಹಿಸಿದ್ದೇನೆ.
- ದಿನಾಂಕ: 25-02-14 ರಂದು ಕುಪ್ಪಂ ನಲ್ಲಿರುವ ದ್ರಾವಿಡ ವಿಶ್ವವಿದ್ಯಾಲಯದ ತೌಲನಿಕ ದ್ರಾವಿಡ ಸಾಹಿತ್ಯ ಮತ್ತು ಭಾಷಾಂತರ ಅಧ್ಯಯನ
ವಿಭಾಗದಲ್ಲಿಯ ಕನ್ನಡ ಪ್ರಾಧ್ಯಾಪಕರ CAS ಪದೋನ್ನತಿ ಶ್ರೇಣಿಯ
ಆಯ್ಕೆ ಸಮಿತಿಯ ಸದಸ್ಯನಾಗಿ ನೇಮಕಗೊಂಡು ಆಯ್ಕೆ ಮಂಡಳಿಯ
ಸಭೆಯಲ್ಲಿ ವಿಷಯ ತಜ್ಞನಾಗಿ ಭಾಗವಹಿಸಿದ್ದೇನೆ.
- ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಶಾಸ್ತ್ರೀಯ ಕನ್ನಡ ಅಧ್ಯಯನ ವಿಭಾಗದಲ್ಲಿಯ ಕನ್ನಡ ಸಹ-ಪ್ರಾಧ್ಯಾಪಕರ CAS ಪದೋನ್ನತಿ ಶ್ರೇಣಿಯ ಆಯ್ಕೆ ಸಮಿತಿಯ ಸದಸ್ಯನಾಗಿ ನೇಮಕಗೊಂಡು20017 ರ ಆಯ್ಕೆ ಮಂಡಳಿಯ ಸಭೆಯಲ್ಲಿ ವಿಷಯ ತಜ್ಞನಾಗಿ
ಭಾಗವಹಿಸಿದ್ದೇನೆ.
- ದಿನಾಂಕ: 25-05-2017 ರಂದು ತುಮಕೂರು ವಿಶ್ವವಿಶ್ವವಿದ್ಯಾಲಯದ ವಿಭಾಗದಲ್ಲಿಯ
ಕನ್ನಡ ಪ್ರಾಧ್ಯಾಪಕರ CAS ಪದೋನ್ನತಿ ಶ್ರೇಣಿಯ ಆಯ್ಕೆ ಸಮಿತಿಯ ಸದಸ್ಯನಾಗಿ ನೇಮಕಗೊಂಡು ಪರಿಶೀಲನಸಭೆಯಲ್ಲಿ ವಿಷಯ ತಜ್ಞನಾಗಿ
ಭಾಗವಹಿಸಿದ್ದೇನೆ.
- ದಿನಾಂಕ: 25-05-18 ರಂದು ಕುಪ್ಪಂ ನಲ್ಲಿರುವ ದ್ರಾವಿಡ ವಿಶ್ವವಿದ್ಯಾಲಯದ ತೌಲನಿಕ ದ್ರಾವಿಡ ಸಾಹಿತ್ಯ ಮತ್ತು ಭಾಷಾಂತರ ಅಧ್ಯಯನ
ವಿಭಾಗದಲ್ಲಿಯ ಕನ್ನಡ ಪ್ರಾಧ್ಯಾಪಕರ CAS ಪದೋನ್ನತಿ ಶ್ರೇಣಿಯ
ಆಯ್ಕೆ ಸಮಿತಿಯ ಸದಸ್ಯನಾಗಿ ನೇಮಕಗೊಂಡು ಪರಿಶೀಲನಸಭೆಯಲ್ಲಿ ವಿಷಯ ತಜ್ಞನಾಗಿ
ಭಾಗವಹಿಸಿದ್ದೇನೆ.
- ಕರ್ನಾಟಕ ಸರ್ಕಾರದ ಕರ್ನಾಟಕ ಪರೀಕ್ಷಾ
ಪ್ರಾಧಿಕಾರವು ವಹಿಸಿದ್ದ ಪಿ.ಯು.ಸಿ. ಉಪನ್ಯಾಸಕರ ನೇಮಕಾತಿ ಪರೀಕ್ಷೆಯ ಉತ್ತರ ಪರಿಶೀಲನೆಗೆ
ಸಂಬಂಧಿಸಿದ ಗೌಪ್ಯಕಾರ್ಯದಲ್ಲಿ ಪರಿಶೀಲನಾ ಸಮಿತಿಯಲ್ಲಿ
ಸದಸ್ಯನಾಗಿ ದಿನಾಂಕ ೭-೩-೨೦೧೯ ರಿಂದ ೮-೭-೨೦೧೯ ರವರಗೆ ಭಾಗವಹಿಸಿರುತ್ತೇನೆ.
- ದಿನಾಂಕ: 2೨-0೩-20೨೧ ರಂದು ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿಶ್ವವಿದ್ಯಾಲಯದ ವಿಭಾಗದಲ್ಲಿಯ
ಕನ್ನಡ ಪ್ರಾಧ್ಯಾಪಕರ CAS ಪದೋನ್ನತಿ ಶ್ರೇಣಿಯ ಆಯ್ಕೆ ಸಮಿತಿಯ ಸದಸ್ಯನಾಗಿ ಆಯ್ಕೆ ಮಂಡಳಿಯ
ಸಭೆಯಲ್ಲಿ ವಿಷಯ ತಜ್ಞನಾಗಿ ಭಾಗವಹಿಸಿದ್ದೇನೆ.
- 3.ದಿನಾಂಕ: 25-0೩-೨೨ ರಂದು ಕುಪ್ಪಂ ನಲ್ಲಿರುವ
ದ್ರಾವಿಡ ವಿಶ್ವವಿದ್ಯಾಲಯದ ತೌಲನಿಕ ದ್ರಾವಿಡ
ಸಾಹಿತ್ಯ ಮತ್ತು ಭಾಷಾಂತರ ಅಧ್ಯಯನ ವಿಭಾಗದಲ್ಲಿಯ ಕನ್ನಡ ಪ್ರಾಧ್ಯಾಪಕರ CAS ಪದೋನ್ನತಿ ಶ್ರೇಣಿಯ ಆಯ್ಕೆ
ಸಮಿತಿಯ ಸದಸ್ಯನಾಗಿ ನೇಮಕಗೊಂಡು ಪರಿಶೀಲನಸಭೆಯಲ್ಲಿ ವಿಷಯ ತಜ್ಞನಾಗಿ ಭಾಗವಹಿಸಿದ್ದೇನೆ.
- ೪.ದಿನಾಂಕ: ೧೫-0೭-18 ರಂದು ಮುಂಬೈ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಲ್ಲಿಯ ಕನ್ನಡ
ಪ್ರಾಧ್ಯಾಪಕರ CAS ಪದೋನ್ನತಿ ಶ್ರೇಣಿಯ ಆಯ್ಕೆ ಸಮಿತಿಯ ಸದಸ್ಯನಾಗಿ ನೇಮಕಗೊಂಡು ವರ್ಚುಯಲ್ ಸಂದರ್ಶನ ಸಭೆಯಲ್ಲಿ ವಿಷಯ ತಜ್ಞನಾಗಿ ಭಾಗವಹಿಸಿದ್ದೇನೆ.
- ದಿನಾಂಕ: 2೨-12-20೨2 ರಂದು ಶಿವಮೊಗ್ಗ ದ ಕುವೆಂಪು ವಿಶ್ವವಿದ್ಯಾಲಯದ ತನ್ನ
ಸಂಯೋಜಿತ ಕಾಲೇಜಿನ ವಿಭಾಗದಲ್ಲಿಯ ಕನ್ನಡ ಅಧ್ಯಾಪಕರ CAS ಪದೋನ್ನತಿ ಶ್ರೇಣಿಯ
ಆಯ್ಕೆ ಸಮಿತಿಯ ಸದಸ್ಯನಾಗಿ ಆಯ್ಕೆ ಮಂಡಳಿಯ ಸಭೆಯಲ್ಲಿ ವಿಷಯ ತಜ್ಞನಾಗಿ ಭಾಗವಹಿಸಿದ್ದೇನೆ.
- ದಿನಾಂಕ: ೧೩-೦೭-20೨೩ ರಂದು ಶಿವಮೊಗ್ಗ ದ ಕುವೆಂಪು ವಿಶ್ವವಿದ್ಯಾಲಯದ ತನ್ನ ಸಂಯೋಜಿತ ಕಾಲೇಜಿನ ವಿಭಾಗದಲ್ಲಿಯ ಕನ್ನಡ ಅಧ್ಯಾಪಕರ CAS ಪದೋನ್ನತಿ ಶ್ರೇಣಿಯ
ಆಯ್ಕೆ ಸಮಿತಿಯ ಸದಸ್ಯನಾಗಿ ಆಯ್ಕೆ ಮಂಡಳಿಯ ಸಭೆಯಲ್ಲಿ ವಿಷಯ ತಜ್ಞನಾಗಿ ಭಾಗವಹಿಸಿದ್ದೇನೆ.
- ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಸಹಪ್ರಾಧ್ಯಾಪಕರುಗಳಿಗೆ
ವೃತ್ತಿ ಪದೋನ್ನತಿಯ ನಿಯಮಗಳಡಿಯಲ್ಲಿ ಪ್ರಾಧ್ಯಾಪಕ
ಹುದ್ದೆಯ ಪದೋನ್ನತಿ ಸಂದರ್ಶನ ಸಭೆಯಲ್ಲಿ ಕನ್ನಡ
ವಿಷಯದ ವಿಷಯ ತಜ್ಞನಾಗಿ ೩ ಸಲ ಭಾಗವಹಿಸಿದ್ದೇನೆ.
- ೦೮-೧೧-೨೦೨೩ ರಂದು ತುಮಕೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರ CAS ಪದೋನ್ನತಿ ಶ್ರೇಣಿಯ ಆಯ್ಕೆ ಸಮಿತಿಯ ಸದಸ್ಯನಾಗಿ ಪ್ರಾದ್ಯಾಪಕ
ಹುದ್ದೆಯಿಂದ ಹಿರಿಯ ಪ್ರಾಧ್ಯಾಪಕ ಹುದ್ದೆಗೆ ನಡೆದ ಆಯ್ಕೆ ಮಂಡಳಿಯ ಸಭೆಯಲ್ಲಿ ವಿಷಯ
ತಜ್ಞನಾಗಿ ಭಾಗವಹಿಸಿದ್ದೇನೆ.
- ೨೮-೧೦-೨೦೨೩
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರ
CAS ಪದೋನ್ನತಿ ಶ್ರೇಣಿಯ ಆಯ್ಕೆ ಸಮಿತಿಯ ಸದಸ್ಯನಾಗಿ ಪ್ರಾದ್ಯಾಪಕ
ಹುದ್ದೆಯಿಂದ ಹಿರಿಯ ಪ್ರಾಧ್ಯಾಪಕ ಹುದ್ದೆಗೆ ನಡೆದ ಆಯ್ಕೆ ಮಂಡಳಿಯ ಸಭೆಯಲ್ಲಿ ವಿಷಯ
ತಜ್ಞನಾಗಿ ಭಾಗವಹಿಸಿದ್ದೇನೆ.
·
೦೮-೧೧-೨೦೨೩ ರಂದು ತುಮಕೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರ CAS ಪದೋನ್ನತಿ ಶ್ರೇಣಿಯ ಆಯ್ಕೆ
ಸಮಿತಿಯ ಸದಸ್ಯನಾಗಿ ಪ್ರಾದ್ಯಾಪಕ ಹುದ್ದೆಯಿಂದ ಹಿರಿಯ ಪ್ರಾಧ್ಯಾಪಕ ಹುದ್ದೆಗೆ ನಡೆದ ಆಯ್ಕೆ ಮಂಡಳಿಯ ಸಭೆಯಲ್ಲಿ ವಿಷಯ ತಜ್ಞನಾಗಿ
ಭಾಗವಹಿಸಿದ್ದೇನೆ.
- ೦೮-೦೮-೨೦೨೪ ರಂದು ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರ CAS ಪದೋನ್ನತಿ ಶ್ರೇಣಿಯ ಆಯ್ಕೆ ಸಮಿತಿಯ ಸದಸ್ಯನಾಗಿ ಪ್ರಾದ್ಯಾಪಕ ಹುದ್ದೆಯಿಂದ ಹಿರಿಯ ಪ್ರಾಧ್ಯಾಪಕ ಹುದ್ದೆಗೆ ಮತ್ತು ಸಹ ಪ್ರಾಧ್ಯಾಪಕಹುದ್ದೆಯಿಂದ ಪ್ರಾಧ್ಯಾಪಕ ಹುದ್ದೆಗೆ ನಡೆದ
ಆಯ್ಕೆ ಮಂಡಳಿಯ ಸಭೆಯಲ್ಲಿ ವಿಷಯ ತಜ್ಞನಾಗಿ ಭಾಗವಹಿಸಿದ್ದೇನೆ.
- ೧೧-೦೯-೨೦೨೪ ರಂದು ತುಮಕೂರು
ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರ
CAS ಪದೋನ್ನತಿ ಶ್ರೇಣಿಯ ಆಯ್ಕೆ ಸಮಿತಿಯ ಸದಸ್ಯನಾಗಿ ಪ್ರಾಧ್ಯಾಪಕ ಹುದ್ದೆಯಿಂದ ಹಿರಿಯ
ಪ್ರಾಧ್ಯಾಪಕ ಹುದ್ದೆಗೆ ಮತ್ತು ಸಹಪ್ರಾಧ್ಯಾಪಕ ಹುದ್ದೆಗೆ ನಡೆದ ಆಯ್ಕೆ ಮಂಡಳಿಯ
ಸಭೆಯಲ್ಲಿ ವಿಷಯ ತಜ್ಞನಾಗಿ ಭಾಗವಹಿಸಿದ್ದೇನೆ.
- ೨೬-೦೯-೨೦೨೪ ರಂದು ಮೈಸೂರು ವಿಶ್ವವಿದ್ಯಾಲಯದ ವಿಶ್ವವಿದ್ಯಾಲಯದ ತನ್ನ ಸಂಯೋಜಿತ ಕಾಲೇಜಿನ ವಿಭಾಗದಲ್ಲಿಯ ಕನ್ನಡ ಅಧ್ಯಾಪಕರ CAS ಪದೋನ್ನತಿ ಶ್ರೇಣಿಯ ಆಯ್ಕೆ ಸಮಿತಿಯ ಸದಸ್ಯನಾಗಿ ಆಯ್ಕೆ ಮಂಡಳಿಯ
ಸಭೆಯಲ್ಲಿ ವಿಷಯ ತಜ್ಞನಾಗಿ ಭಾಗವಹಿಸಿದ್ದೇನೆ.
- ದಿನಾಂಕ: ೧೮-0೨-20೨೫ ರಂದು ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿಶ್ವವಿದ್ಯಾಲಯದ ವಿಭಾಗದಲ್ಲಿಯ
ಕನ್ನಡ ಪ್ರಾಧ್ಯಾಪಕರ CAS ಪದೋನ್ನತಿ ಶ್ರೇಣಿಯ
ಆಯ್ಕೆ ಸಮಿತಿಯ ಸದಸ್ಯನಾಗಿ ಆಯ್ಕೆ ಮಂಡಳಿಯ ಸಭೆಯಲ್ಲಿ ವಿಷಯ ತಜ್ಞನಾಗಿ ಭಾಗವಹಿಸಿದ್ದೇನೆ.
- ದಿನಾಂಕ: ೨೬-0೩-20೨೫ ರಂದು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ
ಶಾಸ್ತ್ರೀಯ ಕನ್ನಡ ಅಧ್ಯಯನ ವಿಭಾಗದಲ್ಲಿಯ ಕನ್ನಡ
ಪ್ರಾಧ್ಯಾಪಕರ CAS ಪದೋನ್ನತಿ ಶ್ರೇಣಿಯ
ಆಯ್ಕೆ ಸಮಿತಿಯ ಸದಸ್ಯನಾಗಿ ಆಯ್ಕೆ ಮಂಡಳಿಯ ಸಭೆಯಲ್ಲಿ ವಿಷಯ ತಜ್ಞನಾಗಿ ಭಾಗವಹಿಸಿದ್ದೇನೆ.
12.ಅಧ್ಯಯನ ಮಂಡಳಿಯ ಅಧ್ಯಕ್ಷ ಮತ್ತು ಸದಸ್ಯ(B.O.S)( ಆಂತರಿಕ ಹಾಗೂ ಅನ್ಯ
ವಿಶ್ವವಿದ್ಯಾಲಯ)
ಅಧ್ಯಯನ ಮಂಡಳಿಯ ಅಧ್ಯಕ್ಷ: . ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಎಂ.ಎ. ಸ್ನಾತಕೋತ್ತರ ಅಧ್ಯಯನ ಮಂಡಳಿಯ
ಅಧ್ಯಕ್ಷನಾಗಿ ದಿನಾಂಕ: ೦೧-೦೨-೨೦೨೦ ರಿಂದ ೦೭-೦೩-೨೦೨೨ ರವರೆಗೆ ಕಾರ್ಯ ನಿರ್ವಹಿಸಿದ್ದು, ಆ ಅವಧಿಯಲ್ಲಿ
೨೦೨೧-೨೨ ನೇ ಸಾಲಿನಲ್ಲಿ ಎಂ.ಎ. ಕನ್ನಡ ಸಾಹಿತ್ಯಕ
ಮತ್ತು ಎಂ.ಎ.ತೌಲನಿಕ ಕನ್ನಡ ಕೋರ್ಸ್ ಹಾಗೂ ಕನ್ನಡ ಪಿಎಚ್.ಡಿ. ಕೋರ್ಸ ಪಠ್ಯಕ್ರಮದ
ಪರಿಷ್ಕರಣ ಕಾರ್ಯವನ್ನು ಪೂರ್ಣಗೊಳಿಸಿರುತ್ತೇನೆ.
ಅಧ್ಯಯನ ಮಂಡಳಿಯ
ಸದಸ್ಯ( B.O S)
- ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು
- ಮೈಸೂರು ವಿಶ್ವವಿದ್ಯಾಲಯ, ಮೈಸೂರು 2016-2018
- ತುಮಕೂರು ವಿಶ್ವವಿದ್ಯಾಲಯ 2017-2019
- ಗುಲಬರ್ಗಾ ವಿಶ್ವವಿದ್ಯಾಲಯ , ಗುಲಬರ್ಗಾ20014-20017
- ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ 2016-201೯
- ರಾಣಿಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ 2008-2010, ೨೦೨೫ ರಿಂದ ಎರಡನೇ ಬಾರಿ
- ಶಾಸನ ಶಾಸ್ತ್ರ ವಿಭಾಗ ಮತ್ತು ಹಸ್ತಪ್ರತಿ ಶಾಸ್ತ್ರ ವಿಭಾಗ,ಕನ್ನಡ ವಿಶ್ವವಿದ್ಯಾಲಯ ಹಂಪಿ, 2009-2012
- ಹಂಪಿಯ ಕನ್ನಡ
ವಿಶ್ವವಿದ್ಯಾಲಯದ ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ, ಕೂಡಲಸಂಗಮ, ಬಾಗಲಕೋಟೆ
- ಶ್ರೀವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ,೨೦೨೦-೨೦೨೩
- ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ, ೨೦೨೦-೨೦೨೩
- ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗ
- ಬೆಂಗಳೂರು ನಗರ ವಿಶ್ವವಿದ್ಯಾಲಯ ೨೦೨೪ ರಿಂದದ ೩ ವರ್ಷಗಳವರೆಗೆ
- ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ೨೦೨೫ ರಿಂದ ೩
ವರ್ಷಗಳವರೆಗೆ
ಪರೀಕ್ಷಾ ಅಧ್ಯಯನ (B.O.E)ಮಂಡಳಿಯ ಸದಸ್ಯ (ಆಂತರಿಕ ಹಾಗೂ
ಅನ್ಯ ವಿಶ್ವವಿದ್ಯಾಲಯ)
ಪರೀಕ್ಷಾ ಮಂಡಳಿಯ
ಅಧ್ಯಕ್ಷ:
ಬೆಂಗಳೂರು ವಿಶ್ವವಿದ್ಯಾಲಯ ಎರಡು ಬಾರಿ ೨೦೧೮-೧೯ ಹಾಗೂ ೨೦೨೦-೨೧
ಬಾಹ್ಯಸದಸ್ಯ:
- ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು
- ಗುಲಬರ್ಗಾ ವಿಶ್ವವಿದ್ಯಾಲಯ , ಗುಲಬರ್ಗಾ
- ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ
- ರಾಣಿಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ
- ಕನ್ನಡ ವಿಶ್ವವಿದ್ಯಾಲಯ ಹಂಪಿ,
- ತುಮಕೂರು ವಿಶ್ವವಿದ್ಯಾಲಯ, ತುಮಕೂರು
- ಮೈಸೂರು ವಿಶ್ವವಿದ್ಯಾಲಯ, ಮೈಸೂರು
- ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗಾ
- ಮದ್ರಾಸ್ ವಿಶ್ವವಿದ್ಯಾಲಯ, ಚೆನ್ನೈ
- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು
- ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ
- ಮಂಗಳೂರು ವಿಶ್ವವಿದ್ಯಾಲಯ
13. ಸ್ವಾಯತ್ತ ಸಂಲಗ್ನತೆ ಪಡೆದ ಸ್ನಾತಕ ಮಹಾವಿದ್ಯಾಲಯಗಳ ಅಧ್ಯಯನ ಮಂಡಳಿಯ ಸದಸ್ಯ(B.O.S)( ವಿಶ್ವವಿದ್ಯಾಲಯ ನಾಮಿನಿ)
- ಎನ್.ಎಂ.ಕೆ.ಆರ್.ವಿ. ಮಹಾ ವಿದ್ಯಾಲಯ, ಬೆಂಗಳೂರು, 20011-13,
2022-23
- ಸಿ.ಎಂ.ಆರ್. ಮಹಾ ವಿದ್ಯಾಲಯ, ಬೆಂಗಳೂರು 2015-2017
- ಸರ್ಕಾರಿ ಗೃಹ ವಿಜ್ಞಾನ ಮಹಾ ವಿದ್ಯಾಲಯ, ಬೆಂಗಳೂರು
2016-2017
- ಇಂಡೋ ಏಷ್ಯನ್ ಅಕಾಡೆಮಿ ವಿದ್ಯಾಸಂಸ್ಥೆ, ಬೆಂಗಳೂರು 2016-2018
- ನ್ಯಾಷನಲ್ ಕಾಲೇಜು ಜಯನಗರ ಬೆಂಗಳೂರು ೨೦೨೦-೨೦೨೧
- ಪ್ರೆಸಿಡೆನ್ಸಿ ಕಾಲೇಜು
ಬೆಂಗಳೂರು ೨೦೨೧-೨೩
- ಐ ಬಿ ಎಫ್ ಎಂ ಕಾಲೇಜು ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು ೨೦೨೧-೨೩
14. ನಿರ್ವಹಿಸಿದ ಇತರೆ ಶೈಕ್ಷಣಿಕ ಕೆಲಸಗಳು:
- 2001-2, 2004-05, 2006-07 ನೇ ಶೈಕ್ಷಣಿಕ ವರ್ಷಗಳಲ್ಲಿ
ಗುಲಬಗರ್ಗಾ ವಿಶ್ವವಿದ್ಯಾಲಯದ ರಾಯಚೂರು ಸ್ನಾತಕೋತ್ತರ ಕೇಂದ್ರ ದಲ್ಲಿ ಮುಖ್ಯ ಪರೀಕ್ಷಾ ಮೇಲ್ವಿಚಾರಕನಾಗಿ ( Chief Senor Supervisor) ನೇಮಕ ಹೊಂದಿ ಕನ್ನಡ, . ಗಣಕ ವಿಜ್ಞಾನ, ಉಪಕರಣಾತ್ಮಕ ವಿಜ್ಞಾನ, ಇಂಗ್ಲೀಷ್. ಸಮಾಜಕಾರ್ಯ, ರಾಜ್ಯಶಾಸ್ತ್ರ, ಶಿಕ್ಷಣ ಹಾಗೂ ವಾಣಿಜ್ಯ ವಿಷಯಗಳ ಎಲ್ಲಾ ಸೆಮಿಸ್ಟರ್ ಪರೀಕ್ಷಾ ಕಾರ್ಯಗಳನ್ನು ಸುಸೂತ್ರವಾಗಿ
ನಡೆಸಿದ್ದೇನೆ
2008-09, 2009-10.2010-11, 2011-12, 2012-13, 2013-14, 2014-1015, 2015-2016.2016-17 ನೇ ಶೈಕ್ಷಣಿಕ ವರ್ಷಗಳಲ್ಲಿ ಕೋಲಾರ ಸ್ನಾತಕೋತ್ತರ ಕೇಂದ್ರ ದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಮುಖ್ಯ ಪರೀಕ್ಷಾ ಮೇಲ್ವಿಚಾರಕನಾಗಿ( Chief Senor Supervisor ) ನೇಮಕ ಹೊಂದಿ ಕನ್ನಡ, ಅರ್ಥಶಾಸ್ತ್ರ, ಸಮಾಜಕಾರ್ಯ ಹಾಗೂ ವಾಣಿಜ್ಯ, ಇತಿಹಾಸ ವಿಷಯಗಳ ಎಲ್ಲಾ ಸೆಮಿಸ್ಟರ್ ಪರೀಕ್ಷಾ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿದ್ದೇನೆ.
- ಬೆಂಗಳೂರು ವಿಶ್ವವಿದ್ಯಾಲಯದಿಂದ ಸಂಲಗ್ನತೆ ಪಡೆದ ಆರು ಪದವಿ ಮಹಾ ವಿದ್ಯಾಲಯಗಳ ಗೌರ್ನಿಂಗ್ ಕೌನ್ಸಿಲ್ ಮಂಡಳಿಯ ಸದಸ್ಯನಾಗಿ 2011 ರಿಂದ ನೇಮಕಗೊಂಡು ಕಾರ್ಯ ನಿರ್ವಹಿಸುತ್ತಿದ್ದೇನೆ.
- ಬೆಂಗಳೂರು ವಿಶ್ವವಿದ್ಯಾಲಯದಿಂದ ಸಂಲಗ್ನತೆ ಪಡೆದ ಹತ್ತು ಪದವಿ ಮಹಾ ವಿದ್ಯಾಲಯಗಳ ಗೌರ್ನಿಂಗ್ ಕೌನ್ಸಿಲ್ ಮಂಡಳಿಯ ಸದಸ್ಯನಾಗಿ 2014 ರಿಂದ 2 ವರ್ಷಗಳವರೆಗೆ ನೇಮಕಗೊಂಡು ಕಾರ್ಯ ನಿರ್ವಹಿಸುತ್ತಿದ್ದೇನೆ.
- ಬೆಂಗಳೂರು ವಿಶ್ವವಿದ್ಯಾಲಯದ 2017-18 ನೇ ಸಾಲಿನ ಕನ್ನಡ ಎಂಎ ಸೆಮಿಸ್ಟರ್ ನ ಪರೀಕ್ಷೆ ಹಾಗೂ ಬೆಂ.ವಿ.ವಿ.ಯ ದೂರಶಿಕ್ಷಣ ಕನ್ನಡ ಎಂ.ಎ. ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ ಪರೀಕ್ಷಾ ಮಂಡಳಿಯ ಅಧ್ಯಕ್ಷನಾಗಿ ಪರೀಕ್ಷಾ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿದ್ದೇನೆ.
- ಬೆಂಗಳೂರು ವಿಶ್ವವಿದ್ಯಾಲಯದ 2017-18 ನೇ ಸಾಲಿನ ಕನ್ನಡ ಎಂಎ ಸೆಮಿಸ್ಟರ್ ನ ಪರೀಕ್ಷೆಯ ಮೌಲ್ಯಮಾಪನ ಕಾರ್ಯಕ್ಕೆ ಸಂಬಂಧಿಸಿದಂತೆ ಚೀಫ್ ಕಸ್ಟೋಡಿಯನ್ ಆಗಿ ನೇಮಕಗೊಂಡು ಪರೀಕ್ಷಾ ಮೌಲ್ಯಮಾಪನ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿದ್ದೇನೆ.
·
ಬೆಂಗಳೂರು ವಿಶ್ವವಿದ್ಯಾಲಯದ 20೨೦-೨೧ ನೇ ಸಾಲಿನ ಕನ್ನಡ ಎಂಎ ಸೆಮಿಸ್ಟರ್ ಮತ್ತು ಪಿಎಚ್.ಡಿ ಕೋರ್ಸ್ ವರ್ಕ್ಸನ ಪರೀಕ್ಷೆಯ ಮೌಲ್ಯಮಾಪನ ಕಾರ್ಯಕ್ಕೆ ಸಂಬಂಧಿಸಿದಂತೆ ಚೀಫ್ ಕಸ್ಟೋಡಿಯನ್ ಆಗಿ ನೇಮಕಗೊಂಡು ಪರೀಕ್ಷಾ ಮೌಲ್ಯಮಾಪನ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿದ್ದೇನೆ.
15. ಪ್ರಶಸ್ತಿ, ಬಹುಮಾನ, ಪುರಸ್ಕಾರಗಳ ವಿವರ
1. ಗುಲಬರ್ಗಾ ವಿಶ್ವವಿದ್ಯಾಲಯವು ಹೈದರಾಬಾದ್ ಕರ್ನಾಟಕ ಭಾಗದ
ಲೇಖಕರಿಗೆ ನೀಡುವ 2000ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು 1999 ರಲ್ಲಿ ಪ್ರಕಟವಾದ ನನ್ನ ಕನ್ನಡ ಸಾಹಿತ್ಯ ಸಂಸ್ಕೃತಿ ಶೋಧನೆ
ಸಂಶೋಧನಾ ಕೃತಿಗೆ ಸಂದಿದೆ.
2. 1999 ರಲ್ಲಿ ಪ್ರಕಟಗೊಂಡ ನನ್ನ ಕನ್ನಡ ಸಾಹಿತ್ಯ ಸಂಸ್ಕೃತಿ ಶೋಧನೆ
ಪುಸ್ತಕಕ್ಕೆ ಕನ್ನಡಸಾಹಿತ್ಯ ಸಂಸ್ಕೃತಿ ಇಲಾಖೆಯಿಂದ ಐದು ಸಾವಿರ ರೂಪಾಯಿಗಳ ಪ್ರೋತ್ಸಾಹಕರ ಬಹುಮಾನ ದೊರೆತಿದೆ.
3. ವೀರಶೈವ ಸಾಹಿತ್ಯ ಸಂಸ್ಕೃತಿ ಕುರಿತು ರಚಿಸಲ್ಪಟ್ಟ ಕೃತಿಗಳಿಗೆ
ನೀಡುವ ಕನ್ನಡ ನಾಡಿನ ಪ್ರತಿಷ್ಠಿತ ಜೋಳದರಾಶಿ ದೊಡ್ಡಣ್ಣ
ಗೌಡರ ಹೆಸರಿನ 2001ನೇ ಸಾಲಿನ ಗ್ರಂಥ ಪ್ರಶಸ್ತಿಯು ಕನ್ನಡ ಸಾಹಿತ್ಯ
ಪರಿಷತ್ತಿನಿಂದ ಪ್ರಕಟಗೊಂಡಿರುವ ನನ್ನ ಶರಣ ಸಾಹಿತ್ಯ ಸಂಸ್ಕೃತಿ ಕೆಲವು ಅಧ್ಯಯನಗಳು ಸಂಶೋಧನಾ ಕೃತಿಗೆ
ದೊರೆತಿದೆ.
4. ಕರ್ನಾಟಕ ರಾಜ್ಯೋತ್ಸವದಂದು ರಾಯಚೂರಿನ ಜಿಲ್ಲಾ ಆಡಳಿತವು ನೀಡುವ ವರ್ಷದ ಅತ್ಯುತ್ತಮ ಕೃತಿ ಪುರಸ್ಕಾರವು 2002ನೇ ಸಾಲಿನಲ್ಲಿ
ನನ್ನ ಸಾಹಿತ್ಯ ಸಂಸ್ಕೃತಿಯನ್ನು ಕುರಿತಾದ ಸಂಶೋಧನಾ ಕೃತಿ ` ಸಾಹಿತ್ಯ ಸಂಸ್ಕೃತಿ ಹುಡುಕಾಟ ' ಕ್ಕೆ ಸಂದಿದೆ.
5. 2002 ರಲ್ಲಿ ಪ್ರಕಟಗೊಂಡ ನನ್ನ ಸಾಹಿತ್ಯ ಸಂಸ್ಕೃತಿ
ಹುಡುಕಾಟ ಸಂಶೋಧನಾ ಪುಸ್ತಕಕ್ಕೆ ಕನ್ನಡ ಮತ್ತು
ಸಂಸ್ಕೃತಿ ಇಲಾಖೆಯಿಂದ ಐದು ಸಾವಿರ ರೂಪಾಯಿಗಳ ಪ್ರೋತ್ಸಾಹಕರ ಬಹುಮಾನ2003ರಲ್ಲಿ ದೊರೆತಿದೆ.
6. 2002 ರಲ್ಲಿ ಪ್ರಕಟಗೊಂಡ ನನ್ನ ಸಾಹಿತ್ಯ ಸಂಸ್ಕೃತಿ ಹುಡುಕಾಟ ಸಂಶೋಧನಾ ಪುಸ್ತಕಕ್ಕೆ 20,000=00 ನಗದು ಹಾಗೂ ಸ್ಮರಣ ಫಲಕಗಳನ್ನೊಳಗೊಂಡ ಕನ್ನಡ ನಾಡಿನ ಪ್ರತಿಷ್ಠಿತ ಕಾವ್ಯಾನಂದ ಪುರಸ್ಕಾರ ಪ್ರಶಸ್ತಿ ಸಂದಿದೆ.
7. 2004ರಲ್ಲಿ ಪ್ರಕಟಗೊಂಡ ನನ್ನ ಅಲಂದೆಯ ಏಕಾಂತ ರಾಮಯ್ಯ ಸಂಶೋಧನಾ
ಪುಸ್ತಕಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಪಂಪಮ್ಮ ಶರಣೇಗೌಡ ವಿರುಪಾಪುರ ದತ್ತಿ ಪ್ರಶಸ್ತಿಯು ಲಭಿಸಿದೆ.
8. 2006ರಲ್ಲಿ ಪ್ರಕಟಗೊಂಡ ನನ್ನ ತೋಂಟದ ಸಿದ್ಧಲಿಂಗೇಶ್ವರರು ಸಂಶೋಧನಾ
ಪುಸ್ತಕಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಪಂಪಮ್ಮ
ಶರಣೇಗೌಡ ವಿರುಪಾಪುರ ದತ್ತಿ ಪ್ರಶಸ್ತಿಯು ಲಭಿಸಿದೆ.
9. ಗುಲಬರ್ಗಾ ವಿಶ್ವವಿದ್ಯಾಲಯವು ಹೈದರಾಬಾದ್ ಕರ್ನಾಟಕ ಭಾಗದ
ಲೇಖಕರಿಗೆ ನೀಡುವ 2008ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪ್ರಮಾಣ ಪತ್ರ ಹಾಗೂ ಐದು ಸಾವಿರ ರೂಗಳ ನಗದು 2007 ರಲ್ಲಿ ಪ್ರಕಟವಾದ ನನ್ನ ಸಾಹಿತ್ಯ ಸಂಸ್ಕೃತಿ ಅನ್ವೇಷಣೆಸಂಶೋಧನಾ ಕೃತಿಗೆ ಸಂದಿದೆ.
10.ಮಹಾಲಿಂಗ ಪುರದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್
ಕೊಡಮಾಡುವ ಪ್ರತಿಷ್ಠಿತ ಹಳಕಟ್ಟೀಶ್ರೀ ಪ್ರಶಸ್ತಿಯು 2008 ರಲ್ಲಿ ಪ್ರಕಟವಾದ
ನನ್ನ `ವೀರಶೈವ ಸಾಹಿತ್ಯ:ಕೆಲವು
ಒಳನೋಟಗಳು’ ಸಂಶೋಧನಾ ಕೃತಿಗೆ ಸಂದಿದೆ.
11. ಹುಮನಾಬಾದ್ನ ಧರಿನಾಡು ಕನ್ನಡ ಸಂಘವು ನನ್ನ ಕನ್ನಡ ಸಾಹಿತ್ಯ-ಸಂಸ್ಕೃತಿ
ಸಂಶೋಧನಾ ಸೇವೆಯನ್ನು ಗುರುತಿಸಿ 2008 ರಲ್ಲಿ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
12. ಬೀದರ್ ಜಿಲ್ಲೆಯ
ಬಸವಕಲ್ಯಾಣ ತಾಲೋಕಿನ ಬೇಲೂರಿನ ಉರಿಲಿಂಗಪೆದ್ದಿ
ಸಾಂಸ್ಕೃತಿಕ ಸಾಹಿತ್ಯ ವೇದಿಕೆಯವರು ಮಾರ್ಚ 2018 ರಂದು ಆಯೋಜಿಸಿದ್ದ ಸಾಮಾಜಿಕ ಸಾಮರಸ್ಯ ಪ್ರಥಮ ಸಾಹಿತ್ಯ
ಸಮ್ಮೇಳನದಲ್ಲಿ ನಾನು ಶರಣ ಸಾಹಿತ್ಯವನ್ನು ಕುರಿತು ಮಾಡಿರುವ ಸಂಶೋಧನೆಯನ್ನು ಗೌರವಿಸಿ ಶರಣ ಉರಿಲಿಂಗಪೆದ್ದಿ ಸಾಹಿತ್ಯಶ್ರೀ ಪ್ರಶಸ್ತಿ ನೀಡಿ
ಗೌರವಿಸಿದ್ದಾರೆ.
13.
ಡಾ.ಎಸ್. ವಿದ್ಯಾಶಂಕರ ಸಾಂಸ್ಕೃತಿಕ ಪ್ರತಿಷ್ಠಾನವು ದಿನಾಂಕ: ೧೮-೧೧-೨೦೧೯ ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್
ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿದ್ಯಾಶಂಕರ
ಪ್ರಶಸ್ತಿ ಮತ್ತು ಪುರಸ್ಕಾರ ಪ್ರಧಾನ ಸಮಾರಂಭದಲ್ಲಿ ನಾನು ಸಂಶೋಧನೆ, ನಡುಗನ್ನಡ ಸಾಹಿತ್ಯ ಮತ್ತು
ಗ್ರಂಥ ಸಂಪಾದನೆ-ಹಸ್ತಪ್ರತಿ ಕ್ಷೇತ್ರದಲ್ಲಿ
ಸಕ್ರೀಯವಾಗಿ ತೊಡಗಿಸಿ ಕೊಂಡಿರುವುದನ್ನು
ಪರಿಗಣಿಸಿ ೨೦೧೯ ರ ವಿದ್ಯಾಶಂಕರ ಪುರಸ್ಕಾರದ ಜೊತೆಗೆ ೧೦ ಸಾವಿರು ನಗದು
ಪುರಸ್ಕಾರವನ್ನು ನೀಡಲಾಗಿದೆ.
೧೪. ಅಖಿಲಭಾರತ
ಶರಣ ಸಾಹಿತ್ಯ ಪರಿಷತ್ ಮೈಸೂರು ಇವರು, ನಾನು ಶರಣ
ಸಾಹಿತ್ಯ-ಸಂಸ್ಕೃತಿ ಕ್ಷೇತ್ರದಲ್ಲಿ ನಡೆಸಿರುವ ಸಂಶೋಧನೆಯನ್ನು ಪರಿಗಣಿಸಿ , ದಿನಾಂಕ:೦೧-೦೧-೨೦೨೦
ರಂದು ಜರಗನಹಳ್ಳಿ ಸಿದ್ಧಮ್ಮ ನಂಜುಂಡಪ್ಪ ಶರಣ
ದತ್ತಿ ಪ್ರಶಸ್ತಿಯ ಜೊತೆಗೆ ೫ ಸಾವಿರು ನಗದು ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ.
೧೫. ಬೆಂಗಳೂರಿನ
ಬಾಷ್ ಸಂಸ್ಥೆಯ ಸಾಂಸ್ಕೃತಿಕ ಸಾಮಾಜಿಕ ಸಂಘಟನೆಯಾದ ಮೈಕೊ ಕನ್ನಡ ಬಳಗ ಇವರು ನಾನು ಕನ್ನಡ ಸಾಹಿತ್ಯ-ಸಂಸ್ಕೃತಿ ಕ್ಷೇತ್ರದಲ್ಲಿ ನಡೆಸಿರುವ
ಸಂಶೋಧನೆಯನ್ನು ಪರಿಗಣಿಸಿ ೨೦೨೧ ನೇ ಸಾಲಿನ ಆರ್. ಎಫ್. ಕಿಟ್ಟಲ್ ಸ್ಮಾರಕ ಸಂಶೋಧಕ
ಪ್ರಶಸ್ತಿಯ ಜೊತೆಗೆ ೧೦ ಸಾವಿರು ನಗದು ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ.
16. ಉತ್ತರ ಕನ್ನಡ
ಜಿಲ್ಲೆಯ ಹೊನ್ನಾವರದ ಜಾನಪದ
ವಿಶ್ವಪ್ರತಿಷ್ಠಾನವು ನಾನು ಕನ್ನಡ ಸಾಹಿತ್ಯ-ಸಂಸ್ಕೃತಿ
ಕ್ಷೇತ್ರದಲ್ಲಿ ನಡೆಸಿರುವ ಸಂಶೋಧನೆಯನ್ನು ಪರಿಗಣಿಸಿ ತನ್ನ ೪೩ ನೇ ಜನಪದ ದೀಪಾರಾಧನೆಯ ಸಂದರ್ಭದಲ್ಲಿ ೨೦೨೩ ನೇ ಸಾಲಿನ ಪ್ರತಿಷ್ಠಿತ
ಶಿವರಾಮ ಕಾರಂತ ದೀಪ ಪ್ರಶಸ್ತಿಯ ಜೊತೆಗೆ ೫ ಸಾವಿರು ನಗದು ಪುರಸ್ಕಾರವನ್ನು ದಿನಾಂಕ;೦೫-೦೯-೨೦೨೩
ರಂದು ನೀಡಿ ಗೌರವಿಸಿದ್ದಾರೆ.
೧೭. ತುಮಕೂರು
ಜಿಲ್ಲಾ ಕನ್ನಡ ಸಾಹಿತ್ಯಪರಿಷತ್,ನಾನು ಕನ್ನಡ ಸಾಹಿತ್ಯ-ಸಂಸ್ಕೃತಿ ಕ್ಷೇತ್ರದಲ್ಲಿ ತುಮಕೂರು ಜಿಲ್ಲೆಯನ್ನು ಅನುಲಕ್ಷಿಸಿ ನಡೆಸಿರುವ
ಸಂಶೋಧನೆಯನ್ನು ಪರಿಗಣಿಸಿ ಕೊಡುವ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿ ದಿನಾಂಕ: ೨೮-೧೧-೨೦೨೩
ರಂದು ೨೦೨೩ ನೇ ಸಾಲಿನ ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ರಾಜ್ಯೋತ್ಸವ ಪ್ರಶಸ್ತಿಯ ಜೊತೆಗೆ ೫
ಸಾವಿರು ನಗದು ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ.
18 ಅಖಿಲಭಾರತ
ಶರಣಸಾಹಿತ್ಯ ಪರಿಷತ್ ಮೈಸೂರು ಇವರು ನಾನು ಶರಣ ಸಾಹಿತ್ಯ-ಸಂಸ್ಕೃತಿ
ಕ್ಷೇತ್ರದಲ್ಲಿ ನಡೆಸಿರುವ ಸಂಶೋಧನೆಯನ್ನು ಪರಿಗಣಿಸಿ
ದಿನಾಂಕ ೧೮.೦೫-೨೦೨೪ ರಂದು ೨೦೨೩ರ ಗೊರುಚ ಶರಣ ಸಾಹಿತ್ಯ ಗ್ರಂಥ ಪ್ರಶಸ್ತಿಯ ಜೊತೆಗೆ ೧೦ ಸಾವಿರು ನಗದು ಪುರಸ್ಕಾರವನ್ನು ನೀಡಿ
ಗೌರವಿಸಿದ್ದಾರೆ.
೧೯. ಬೆಂಗಳೂರಿನ ಶ್ರೀ ಬಸವ ವಿದ್ಯಾಭಿವೃದ್ಧಿ ಸಂಘ(ರಿ) ವು
ಕೊಡ ಮಾಡಲಿರುವ ಪ್ರೊ.ಟಿ.ಆರ್. ಮಹಾದೇವಯ್ಯನ ಹೆಸರಿನಲ್ಲಿ ಕೊಡಮಾಡಲಿರುವ ೧೭ ನೇ ಸಾತ್ವಿಕ
ಪ್ರಶಸ್ತಿಯನ್ನು ನಾನು ಕನ್ನಡ ಸಾಹಿತ್ಯ-ಸಂಸ್ಕೃತಿ ಕ್ಷೇತ್ರದಲ್ಲಿ ನಡೆಸಿರುವ ಸಂಶೋಧನೆಯನ್ನು
ಪರಿಗಣಿಸಿ ದಿನಾಂಕ ೧೪.೦೬.೨೦೨೪ರಂದು ಬೆಂಗಳೂರಿನಶ್ರೀ ಈಶ್ವರ ಸೇವಾಮಂಡಳಿ ಸಭಾಂಗಣದಲ್ಲಿ
ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾತ್ವಿಕ ಪ್ರಶಸ್ತಿಯ ಜೊತೆಗೆ ೨೦ ಸಾವಿರು ನಗದು
ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ.
೧೯. ಶ್ರೀ ವನಕಲ್ಲು
ಮಲ್ಲೇಶ್ವರ ಸಂಸ್ಥಾನ ಸುಕ್ಷೇತ್ರ ಮಠವು ಶ್ರೀವನಕಲ್ಲು ಮಲ್ಲೇಶ್ವರ ಜಾತ್ರಾ ಮಹೋತ್ಸವ ೨೦೨೫ ರ
ಅಂಗವಾಗಿ ಕೊಡ ಮಾಡಲಿರುವ ವಿಶ್ವಜ್ಯೋತಿ
ಪ್ರಶಸ್ತಿಯನ್ನು ನಾನು ಶರಣ ಸಾಹಿತ್ಯ-ಸಂಸ್ಕೃತಿ ಕ್ಷೇತ್ರದಲ್ಲಿ ನಡೆಸಿರುವ ಸಂಶೋಧನೆಯನ್ನು
ಪರಿಗಣಿಸಿ ದಿನಾಂಕ ೦೯.೦೩.೨೦೨೫ ರಂದು ನೀಡಿ ಗೌರವಿಸಿದ್ದಾರೆ.
15. ನಿರ್ವಹಿಸಿದ ಶೈಕ್ಷಣಿಕೇತರ ಹುದ್ದೆಗಳು
01 . ಸಂಡೂರಿನ ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಯನ ಸಂಸ್ಥೆಯವರು ಬೆಂಗಳೂರಿನ ಕನ್ನಡ ಸಾಹಿತ್ಯ
ಪರಿಷತ್ ನ ಸಹಭಾಗಿತ್ವದಲ್ಲಿ ದಿನಾಂಕ 28-12-1995 ರಿಂದ 30-12-1995ರ ವರೆಗೆ ನಡೆಸಿದ ಸಂಶೋಧನಾ ಕಮ್ಮಟದ ಸಂಚಾಲಕರಾಗಿ
ಕಾರ್ಯ ನಿರ್ವಹಿಸಲಾಗಿದೆ .
02. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ 1999 ನೇ ಸಾಲಿನ ಕನ್ನಡ ಪುಸ್ತಕ ಬಹುಮಾನ
ಯೋಜನೆಯಡಿಯಲ್ಲಿ ವಿಜ್ಞಾನಸಾಹಿತ್ಯ ಪ್ರಕಾರದ ಕೃತಿಗಳ
ಮೌಲ್ಯಮಾಪನ/ವಿಮರ್ಶನಕಾರ್ಯದಲ್ಲಿ ಭಾಗವಹಿಸಿ ವಿಜ್ಞಾನ
ಸಾಹಿತ್ಯ ಪ್ರಕಾರದ ಒಟ್ಟು 11 ಕೃತಿಗಳನ್ನು ಮೌಲ್ಯಮಾಪನ ಮಾಡಿದ್ದೇನೆ.
03. ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಂಥಭಂಡಾರ ಸಲಹಾ ಸಮಿತಿಯ ಸದಸ್ಯನಾಗಿ 18-9-2001 ರಿಂದ ನೇಮಕಗೊಂಡಿದ್ದು
ಕಾರ್ಯಕಲಾಪಗಳಲ್ಲಿ ಭಾಗವಹಿಸಿದ್ದೇನೆ.
04. ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಪರಿಷತ್ ಬೆಂಗಳೂರು ಇವರು ಶಿವಗಂಗೆಯ ಮೇಲಣ ಗವಿಮಠ ಇವರ ಸಹಭಾಗಿತ್ವದಲ್ಲಿ
ದಿನಾಂಕ27-06-09 ರಿಂದ 29-06-09 ರ ವರೆಗೆ ಶಿವಗಂಗೆಯಲ್ಲಿ
ನಡೆಸಿದ ಸಂಶೋಧನೆಯ ಹೊಸ ಸಾಧ್ಯತೆಗಳು ಸಂಶೋಧನಾ
ಅಧಯಯನ ಕಮ್ಮಟದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಾಗಿದೆ .
05. ಬೆಂಗಳೂರು ವಿಶ್ವವಿದ್ಯಾಲಯದಿಂದ
ಸಂಲಗ್ನತೆ ಪಡೆ ಬೆಂಗಳೂರಿನ ಬಸವ ಸಮಿತಿಯ ಬಸವತತ್ವ ಅಧ್ಯಯನ ಮತ್ತು ಸಂಶೋಧನಾ
ಕೇಂದ್ರದ ಸಲಹಾ ಸಮಿತಿಯ ಸದಸ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.
0೬. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ೨೦೨೧ ನೇ ಸಾಲಿನ ಕನ್ನಡ ಪುಸ್ತಕ ಬಹುಮಾನ ಯೋಜನೆಯಡಿಯಲ್ಲಿ ಸಂಶೋಧನಾ ಸಾಹಿತ್ಯ ಪ್ರಕಾರದ ಕೃತಿಗಳ
ಮೌಲ್ಯಮಾಪನ/ವಿಮರ್ಶನಕಾರ್ಯದಲ್ಲಿ ಭಾಗವಹಿಸಿ ಸಂಶೋಧನಾ
ಸಾಹಿತ್ಯ ಪ್ರಕಾರದ ಒಟ್ಟು ೦೫ ಕೃತಿಗಳನ್ನು
ಮೌಲ್ಯಮಾಪನ ಮಾಡಿದ್ದೇನೆ.
16.ವೃತ್ತಿಗೆ ಸಂಬಂಧಿಸಿದ ಸಂಘ ಸಂಸ್ಥೆಗಳ ಅಜೀವ ಸದಸ್ಯತ್ವದ ವಿವರ :
1. ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು
2. ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು
3. ಬಿ.ಎಂ.ಶ್ರೀ. ಪ್ರತಿಷ್ಠಾನ, ಬೆಂಗಳೂರು
4. ಬಸವ ಸಮಿತಿ, ಬೆಂಗಳೂರು
5. ಮಿಥಿಕ್ ಸೊಸ್ಯೆಟಿ
ಬೆಂಗಳೂರು
6. ನವದೆಹಲಿಯ ನ್ಯಾಷನಲ್ ಬುಕ್
ಟ್ರಸ್ಟನ ಪುಸ್ತಕ ಕೂಟ
7. ಕರ್ನಾಟಕ ಸಾಹಿತ್ಯ ಪರಿಷತ್, ಬೆಂಗಳೂರು
17. ರಾಜ್ಯದ ಮತ್ತು ಹೊರ ರಾಜ್ಯದ ವಿಶ್ವವಿದ್ಯಾಲಯಗಳ ಪಿಎಚ್.ಡಿ. ಹಾಗೂ ಎಂ.ಫಿಲ್.
ಸಂಶೋಧನಾ ನಿಬಂಧಗಳನ್ನು ಮೌಲ್ಯಮಾಪನ ಮಾಡಿರುವ
ವಿವರ
ಕರ್ನಾಟಕ ವಿಶ್ವವಿದ್ಯಾಲಯದ ಧಾರವಾಡ : 2೪ ಪಿಎಚ್.ಡಿ. ನಿಬಂಧಗಳು ಹಾಗೂ
06 ಎಂ.ಫಿಲ್. ನಿಬಂಧ
ಹಂಪಿ ಕನ್ನಡ ವಿಶ್ವವಿದ್ಯಾಲಯ : ೪8 ಪಿಎಚ್.ಡಿ.ನಿಬಂಧ
02 ಎಂ.ಫಿಲ್ ನಿಬಂಧ
ಬೆಂಗಳೂರು ವಿಶ್ವವಿದ್ಯಾಲಯ : 03 ಪಿಎಚ್.ಡಿ. ನಿಬಂಧ
ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ : 12 ಎಂ.ಫಿಲ್ ನಿಬಂಧ
1೪ ಪಿಎಚ್.ಡಿ. ನಿಬಂಧ
ಗುಲಬರ್ಗಾ ವಿಶ್ವವಿದ್ಯಾಲಯ : ೩೧ ಪಿಎಚ್.ಡಿ. ನಿಬಂಧ
ಮೈಸೂರು ವಿಶ್ವವಿದ್ಯಾಲಯ : ೫೯ ಪಿಎಚ್.ಡಿ. ನಿಬಂಧ
ಕುವೆಂಪು ವಿಶ್ವ ವಿದ್ಯಾಲಯ : 0೭ ಪಿಎಚ್.ಡಿ. ನಿಬಂಧ
ಮುಂಬೈ ವಿಶ್ವವಿದ್ಯಾಲಯ : 0೩ ಪಿಎಚ್.ಡಿ. ನಿಬಂಧ
ಮದ್ರಾಸ್ ವಿಶ್ವವಿದ್ಯಾಲಯ : 0೫ ಪಿಎಚ್.ಡಿ. ನಿಬಂಧ
ತುಮಕೂರು ವಿಶ್ವವಿದ್ಯಾಲಯ : ೬. ಡಿ.ಲಿಟ್. ನಿಬಂಧ
0೩ ಪಿಎಚ್.ಡಿ.
ನಿಬಂಧ
ಮಂಗಳೂರು ವಿಶ್ವವಿದ್ಯಾಲಯ : 9 ಪಿಎಚ್.ಡಿ.ನಿಬಂಧ
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ : ೦೩ ಪಿಎಚ್.ಡಿ.ನಿಬಂಧ
ಉಸ್ಮಾನಿಯಾ ವಿಶ್ವವಿದ್ಯಾಲಯ, ಹೈದ್ರಾಬಾದ್ : ೦೧ ಪಿಎಚ್.ಡಿ.ನಿಬಂಧ
ಶ್ರೀಶರಣಬಸವ ವಿಶ್ವವಿದ್ಯಾಲಯ
: ೦೧ ಪಿಎಚ್.ಡಿ.ನಿಬಂಧ
ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ, ಬೆಂಗಳೂರು : ೦೧ ಪಿಎಚ್.ಡಿ.ನಿಬಂಧ